lokayuktha koppal: ಗಂಗಾವತಿ ತಹಶೀಲ್ದಾರ್ಗೆ ಉಪಲೋಕಾಯುಕ್ತರ ಹಿಗ್ಗಾಮುಗ್ಗಾ ತರಾಟೆ | B Veerappa | @18updates
lokayuktha koppal: ಗಂಗಾವತಿ ತಹಶೀಲ್ದಾರ್ಗೆ ಉಪಲೋಕಾಯುಕ್ತರ ಹಿಗ್ಗಾಮುಗ್ಗಾ ತರಾಟೆ | B Veerappa | @18updates ಕೊಪ್ಪಳದಲ್ಲಿ ನಡೆದ ಲೋಕಾಯುಕ್ತರ ಸಾರ್ವಜನಿಕ ಅರ್ಜಿ ಸ್ವೀಕಾರ ಸಭೆಯಲ್ಲಿ ದೊಡ್ಡ ಹೈಡ್ರಾಮಾ! 2018 ರಿಂದ ಸೇವಾನಿವೃತ್ತ ಪಿಂಚಣಿ ವಿಳಂಬ ಮಾಡಿದ ಹಿನ್ನೆಲೆ, ಉಪಲೋಕಾಯುಕ್ತ ನ್ಯಾ. ಬಿ. ವೀರಪ್ಪ ಅವರಿಂದ ಗಂಗಾವತಿ ತಹಶೀಲ್ದಾರ್ ಯು. ನಾಗರಾಜ್ ಅವರಿಗೆ ಖಡಕ್ ವಾರ್ನಿಂಗ್. ಸಂಪೂರ್ಣ ಮಾಹಿತಿ: ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ನಡೆದ ನ್ಯಾ. ಉಪ ಲೋಕಾಯುಕ್ತರ ಸಾರ್ವಜನಿಕ ಅರ್ಜಿ ಸ್ವೀಕಾರ ಕಾರ್ಯಕ್ರಮದಲ್ಲಿ ಪಿಂಚಣಿ ವಿಳಂಬದ ಕುರಿತು ದೂರು ಸ್ವೀಕರಿಸುವ ವೇಳೆ ಈ ಘಟನೆ ನಡೆದಿದೆ. ದೂರುದಾರರಿಗೆ ಕಳೆದ ಏಳು ವರ್ಷಗಳಿಂದ ಪಿಂಚಣಿ ಹಣ ಪಾವತಿಸದ ಹಿನ್ನೆಲೆ ತಹಶೀಲ್ದಾರ್ ಯು.ನಾಗರಾಜ್ ಅವರನ್ನು ಉಪಲೋಕಾಯುಕ್ತರು ತರಾಟೆಗೆ ತೆಗೆದುಕೊಂಡರು. ತಹಶೀಲ್ದಾರ್ ಸಬೂಬು: ಸರ್ವಿಸ್ ರೆಕಾರ್ಡ್ ಬುಕ್ ಕಳೆದು ಹೋಗಿದೆ ಎಂದು ಸಬೂಬು ನೀಡಿದ ಅಧಿಕಾರಿ. ಉಪಲೋಕಾಯುಕ್ತರ ಆದೇಶ: ಒಂದು ತಿಂಗಳೊಳಗೆ ಶೇ. 10% ಬಡ್ಡಿ ಸಮೇತ ಅರ್ಜಿದಾರರಿಗೆ ಪಿಂಚಣಿ ಹಣ ನೀಡುವಂತೆ ತೀವ್ರ ಎಚ್ಚರಿಕೆಯೊಂದಿಗೆ ಸೂಚನೆ. ದೂರುದಾರರ ಸಮ್ಮುಖದಲ್ಲೇ ಅಧಿಕಾರಿ ತೀವ್ರ ಮುಜುಗರಕ್ಕೀಡಾದರು. ಸರ್ಕಾರದ ಕೆಲಸಗಳನ್ನು ವಿಳಂಬ ಮಾಡುವ ಅಧಿಕಾರಿಗಳಿಗೆ ಉಪಲೋಕಾಯುಕ್ತರ ಈ ಕ್ರಮ ಒಂದು ಪಾಠ. ವೀಡಿಯೊ ಸಂಪೂರ್ಣ ನೋಡಿ. #18updates #Koppal #Lokyukta #Gangavati

B Veerappa : PDO ಎಲ್ರೀ..ಮೀಟಿಂಗ್ ಇದೆ ಎಲ್ಲಿ ಹೋದ್ರು..? | Upa Lokayukta | @newsfirstkannada

Tiger ashok kumar interview| ಫೋಸ್ಟಿಂಗ್ಗೆ ಪೈಫೋಟಿಗೆ ಬಿದ್ದವನಲ್ಲ, ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್!

Krishna Kuteera Web Series Ep 01| ಇದು ಕೃಷ್ಣ ಕುಟೀರ ಫ್ಯಾಮಿಲಿಯ ಕಥೆ | Prakash Thuminad | Talkies APP

40 ವರ್ಷಗಳ ಬಳಿಕ ನ್ಯೂಜಿಲೆಂಡ್ಗೆ ಮೋದಿ!ಅಬ್ಬಬ್ಬಾ... ಸ್ವಾಗತ ಹೇಗಿತ್ತು ನೋಡಿ! | New zealand | Narendra Modi

ಮಾಲೂರು ಸರ್ಕಾರಿ ಆಸ್ಪತ್ರೆ ಸಿಬ್ಬಂದಿಗೆ ಚಳಿ ಬಿಡಿಸಿದDeputy Lokayukta Justice B Veerappa | #TV9D

ಫುಟ್ಪಾತ್ ತೆರವು, ಜಾಗ ಹೇಗಿದೆ?- ಸ್ಥಳದಿಂದಲೇ ಗ್ರೌಂಡ್ ರಿಪೋರ್ಟ್- Malleshwaram Footapath Ground report

Koppal Bus ನಿಲ್ದಾಣಕ್ಕೆ ಭೇಟಿ ನೀಡಿ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದ B Veerappa | Upalokayukta

CENTCOM: U.S. launches new round of strikes against Iran

Koppal Protest: Madiga Community Demands Internal Reservationಸಚಿವರ ಕಾರು ತಡೆದು ಪ್ರತಿಭಟನೆ

Iran's Supreme Leader pledges revenge against Trump

ಡಿವೋರ್ಸ್ ಬಳಿಕ ಜಾನಕಿಯಿಂದ ದೂರವಿರೋ ಸೊಸೆ | Guarantee News

Baldota Steel Factory ಉಕ್ಕು ಕಾರ್ಖಾನೆ ಸ್ಥಾಪನೆ ವಿರೋಧಿಸಿ ಹೋರಾಟಕ್ಕೆ ಗವಿಮಠದ ಶ್ರೀಗಳು ಬೆಂಬಲ #pratidhvani

H. Anjaneya Interview - ನನ್ನ ಯಾರೂ Avoid ಮಾಡೋಕೆ ಆಗಲ್ಲ! | Indian National Congress | Holalkere

Truck business ಇಂದ ಯಾವತ್ತೂ ದುಡ್ಡು ಮಾಡೋಕೆ ಆಗಲ್ಲ! | Ft. Dr Vijay Sankeshwar, Founder & MD, VRL

Koppal ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ B Veerappa ಹೇಳಿದ್ದೇನು? | Upalokayukta | @newsfirstKoppala

INSIDE THE BIGGEST SLUM IN SRI LANKA 🇱🇰 Colombo

Only Pakistani Mechanics Can Repair This Giant Caterpillar Loader Tire

ಕೊಪ್ಪಳ ಗವಿಮಠದ ಅಜ್ಜನ ಜಾತ್ರೆಯಲ್ಲಿ ಊಟ ಅಚ್ಚುಕಟ್ಟು I Koppal Gavimath Mahadashoha

Koppala Lokayukta News: Dy. Lokayukta's Stern Warning to Women and Child Welfare Dept Officer

