ಅಬ್ಬಾ! ಎಷ್ಟು ಚಂದ ಇದ್ದವು ಹುಬ್ಬಳ್ಳಿ ಧಾರವಾಡ🙂Dharwad Hubli old images | History | Vintage photos | Vlog

ವಿದ್ಯಾಕಾಶಿ ಖ್ಯಾತಿಯ ಧಾರವಾಡ, ವಾಣಿಜ್ಯ ನಗರಿ ಖ್ಯಾತಿಯ ಹುಬ್ಬಳ್ಳಿಯಂತಹ ಅವಳಿ ನಗರಗಳನ್ನು ಹೊಂದಿರುವ ವಿಶೇಷ ಜಿಲ್ಲೆ ಧಾರವಾಡ. ಸಂಗೀತ, ಕಲೆ, ಸಾಹಿತ್ಯಕ್ಕೂ ಧಾರವಾಡ ಹೆಸರುವಾಸಿ. ಧಾರವಾಡದ ಕುರಿತಾದ ಒಂದು ಪ್ರಸಿದ್ಧ ಮಾತಿದೆ, ಊರಲ್ಲಿ ನೀವು ಎಲ್ಲೇ ನಿಂತು ಕಲ್ಲು ಬೀಸಿದರೂ ಅದು ಒಬ್ಬ ಕವಿಯ ಮನೆಯ ಮೇಲಂತೂ ಖಂಡಿತವಾಗಿ ಬೀಳುತ್ತದೆ. ಹೀಗೆ ವರಕವಿಗಳಿಂದ ಹಿಡಿದು ಮರಿಕವಿಗಳತನಕ ತುಂಬಿ ತುಳುಕುತ್ತಿರುವ ಊರು ಧಾರವಾಡ. ಒಂದು ಕಾಲದಲ್ಲಿ ತನ್ನ ಆಹ್ಲಾದಕರ ವಾತಾವರಣದಿಂದ ಜನರನ್ನು ತನ್ನೆಡೆಗೆ ಸೆಳೆಯುತ್ತಿದ್ದ ಧಾರವಾಡ ಈಗ ಆಧುನಿಕತೆ ಭರಾಟೆಗೆ ಸಿಲುಕಿ ತನ್ನ ಸೌಂದರ್ಯವನ್ನು ಕಳೆದುಕೊಂಡಿದೆ. ದಶಕಗಳ ಹಿಂದೆ ಧಾರವಾಡ- ಹುಬ್ಬಳ್ಳಿ ಹೇಗಿದ್ದವು? ಆಗಿನ ಜನಜೀವನ ಹೇಗಿತ್ತು? ಎಂಬ ಕೂತುಹಲ ನಿಮ್ಮಲ್ಲಿ ಮೂಡಿರಬಹುದು. ಬನ್ನಿ, ಒಮ್ಮೆ ಕಾಲಯಂತ್ರದಲ್ಲಿ ಅವಳಿ ನಗರಗಳನ್ನು ಒಮ್ಮೆ ಸುತ್ತಾಡಿಕೊಂಡು ಬರೋಣ. Naada Sanchari on Social Media 👇 📖 Blog – https://naadasanchari.blogspot.com/ 📘 Facebook –   / naadasanchari   📸 Instagram –   / naadasanchari   🐦 X – https://x.com/naadasanchari For collaboration and advertising Contact us: [email protected] Mobile: 9483100030 #dharwad #hubli #dharwadtourism #hublitourism #hubliheritage #dharwadheritage #northkarnataka #nammadharwad #nammahubli #dharwadhistory #hublilife #hublioldphotos #dharwadoldphotos #dharwada #dharwadvlogs #uasd #kcd #karnatakauniversity #vintagestyle #villagelife

1910ರಲ್ಲಿ ಧಾರವಾಡ ಹೇಗಿತ್ತು ನೋಡಿ | ಪ್ರಸಿದ್ಧ ಪೇಡೆ ಅಂಗಡಿ ಎಲ್ಲಿತ್ತು ? Dharwad History | ಹುಬ್ಬಳ್ಳಿ-ಧಾರವಾಡ
▶︎

1910ರಲ್ಲಿ ಧಾರವಾಡ ಹೇಗಿತ್ತು ನೋಡಿ | ಪ್ರಸಿದ್ಧ ಪೇಡೆ ಅಂಗಡಿ ಎಲ್ಲಿತ್ತು ? Dharwad History | ಹುಬ್ಬಳ್ಳಿ-ಧಾರವಾಡ

"ಆಲಮಟ್ಟಿ ಅಣೆಕಟ್ಟಿನಲ್ಲಿ ಮುಳುಗಿದ ಬಾಗಲಕೋಟೆ ಹಳ್ಳಿಯೊಂದರ ಟೂರ್"-YADAHALLI VILLAGE-E01-Kalamadhyama-#param
▶︎

"ಆಲಮಟ್ಟಿ ಅಣೆಕಟ್ಟಿನಲ್ಲಿ ಮುಳುಗಿದ ಬಾಗಲಕೋಟೆ ಹಳ್ಳಿಯೊಂದರ ಟೂರ್"-YADAHALLI VILLAGE-E01-Kalamadhyama-#param

ಹಂಪಿ ವೈಭವದಿಂದ ವಿನಾಶದವರೆಗೆ,  ವಿಜಯನಗರ ಸಾಮ್ರಾಜ್ಯದ ಪತನ
▶︎

ಹಂಪಿ ವೈಭವದಿಂದ ವಿನಾಶದವರೆಗೆ, ವಿಜಯನಗರ ಸಾಮ್ರಾಜ್ಯದ ಪತನ

Mukhyamantri Chandru Interview | Bannada Hejje |ಬೇಗ ಶೂಟಿಂಗ್‌ ಬಂದ್ರೆ  ಒದಾಕ್ಬಿಡ್ತೀನಿ ಅಂತ ಬೈತಿದ್ದ ನಂಗೆ
▶︎

Mukhyamantri Chandru Interview | Bannada Hejje |ಬೇಗ ಶೂಟಿಂಗ್‌ ಬಂದ್ರೆ ಒದಾಕ್ಬಿಡ್ತೀನಿ ಅಂತ ಬೈತಿದ್ದ ನಂಗೆ

20 years back Dharwad city
▶︎

20 years back Dharwad city

100 ವರ್ಷಗಳ ಹಿಂದೆ ಮೈಸೂರು ಹೇಗಿತ್ತು ಗೊತ್ತಾ? ಫೋಟೋಸ್ ನೋಡಿದರೆ ಶಾಕ್ ಆಗ್ತಿರಾ! Mysore old images | Dasara
▶︎

100 ವರ್ಷಗಳ ಹಿಂದೆ ಮೈಸೂರು ಹೇಗಿತ್ತು ಗೊತ್ತಾ? ಫೋಟೋಸ್ ನೋಡಿದರೆ ಶಾಕ್ ಆಗ್ತಿರಾ! Mysore old images | Dasara

Dharwad district short film (ಧಾರವಾಡದ ಜಿಲ್ಲೆಯ ಕಿರು ಚಿತ್ರ)
▶︎

Dharwad district short film (ಧಾರವಾಡದ ಜಿಲ್ಲೆಯ ಕಿರು ಚಿತ್ರ)

ಫ್ಯಾಕ್ಟರಿಯಲ್ಲಿ ಧಾರವಾಡ ಪೇಡ ತಯಾರಾಗೋದು ಹೇಗೆ? BIG MISHRA PEDA FACTORY | KM Veeresh | Chitraloka
▶︎

ಫ್ಯಾಕ್ಟರಿಯಲ್ಲಿ ಧಾರವಾಡ ಪೇಡ ತಯಾರಾಗೋದು ಹೇಗೆ? BIG MISHRA PEDA FACTORY | KM Veeresh | Chitraloka

ಪ್ರಧಾನಿ ಮೋದಿ ಖಡಕ್‌ ಮೆಸೇಜ್‌, ಯಾರಿಗೆ ಟೆನ್ಷನ್‌..? | Narendra Modi | CJP | Sonam Wangchuk | Rahul Gandhi
▶︎

ಪ್ರಧಾನಿ ಮೋದಿ ಖಡಕ್‌ ಮೆಸೇಜ್‌, ಯಾರಿಗೆ ಟೆನ್ಷನ್‌..? | Narendra Modi | CJP | Sonam Wangchuk | Rahul Gandhi

EP35 - I Explored the secret land of ಜಮ್ಮು ಕಾಶ್ಮೀರ | Yatra Films
▶︎

EP35 - I Explored the secret land of ಜಮ್ಮು ಕಾಶ್ಮೀರ | Yatra Films

ಹಳೆಯ ಬೆಂಗಳೂರಿನ ಅಪರೂಪದ ಚಿತ್ರಗಳು🙂ನೀವು ನೋಡಿರದ ನಿಜವಾದ ಸಿಲಿಕಾನ್ ಸಿಟಿ | Bangalore old images | Vintage
▶︎

ಹಳೆಯ ಬೆಂಗಳೂರಿನ ಅಪರೂಪದ ಚಿತ್ರಗಳು🙂ನೀವು ನೋಡಿರದ ನಿಜವಾದ ಸಿಲಿಕಾನ್ ಸಿಟಿ | Bangalore old images | Vintage

1940ರಲ್ಲಿ ಹುಬ್ಬಳ್ಳಿ - ಧಾರವಾಡ ಹೇಗಿತ್ತು ನೋಡಿ | Hubli-Dharwad | Kannada News | Jagdish Shettar | BJP
▶︎

1940ರಲ್ಲಿ ಹುಬ್ಬಳ್ಳಿ - ಧಾರವಾಡ ಹೇಗಿತ್ತು ನೋಡಿ | Hubli-Dharwad | Kannada News | Jagdish Shettar | BJP

ಈ ಫೋಟೋಗಳನ್ನು ನೋಡಿದರೆ ಕಣ್ಣೀರು ಬರುತ್ತೆ! Bijapur old images | Vijayapur | Adil shah | Karnataka History
▶︎

ಈ ಫೋಟೋಗಳನ್ನು ನೋಡಿದರೆ ಕಣ್ಣೀರು ಬರುತ್ತೆ! Bijapur old images | Vijayapur | Adil shah | Karnataka History

ಬೆಳಗಾವಿ ಹುಡುಗನ ಚಾಲಂಜ್ ಸ್ವೀಕರಿಸಿದ ಹುಲಿಕಲ್ ನಟರಾಜ್ !! I Hulikal Nataraj
▶︎

ಬೆಳಗಾವಿ ಹುಡುಗನ ಚಾಲಂಜ್ ಸ್ವೀಕರಿಸಿದ ಹುಲಿಕಲ್ ನಟರಾಜ್ !! I Hulikal Nataraj

ಕರ್ನಾಟಕದ ಎತ್ತರದ ಮನುಷ್ಯನ ಆಸೆ ಏನ್ ಗೊತ್ತಾ ? Karnataka Tallest Man | Bidar | Chintaki
▶︎

ಕರ್ನಾಟಕದ ಎತ್ತರದ ಮನುಷ್ಯನ ಆಸೆ ಏನ್ ಗೊತ್ತಾ ? Karnataka Tallest Man | Bidar | Chintaki

ಸಿದ್ಧಾರೂಢ ಮಠದ ಸಂಪೂರ್ಣ ಇತಿಹಾಸ Ep- 03 | ಸಿದ್ಧಾರೂಢ ಮಠದ ಮೊದಲ ಹೆಸರು ಏನಿತ್ತು ? #discoverindiachannel
▶︎

ಸಿದ್ಧಾರೂಢ ಮಠದ ಸಂಪೂರ್ಣ ಇತಿಹಾಸ Ep- 03 | ಸಿದ್ಧಾರೂಢ ಮಠದ ಮೊದಲ ಹೆಸರು ಏನಿತ್ತು ? #discoverindiachannel

ಶಿಶುನಾಳದ ಶರೀಫಜ್ಜನ ದೃಷ್ಟಿ ಮಹಿಳೆ ಮೇಲೆ ಹೋಯಿತು/ಅದರಿಂದ ಪಶ್ಚಾತಾಪ ಬಹಳ ದೊಡ್ಡದು/ ಗೋವಿಂದ ಭಟ್ಟರು  ಕಣ್ಣೀರಿಟ್ಟರು
▶︎

ಶಿಶುನಾಳದ ಶರೀಫಜ್ಜನ ದೃಷ್ಟಿ ಮಹಿಳೆ ಮೇಲೆ ಹೋಯಿತು/ಅದರಿಂದ ಪಶ್ಚಾತಾಪ ಬಹಳ ದೊಡ್ಡದು/ ಗೋವಿಂದ ಭಟ್ಟರು ಕಣ್ಣೀರಿಟ್ಟರು

ಕೆ ಎಸ್ ಆರ್ ಟಿ ಸಿ ಹುಟ್ಟಿದ್ದು ಹೇಗೆ ? ಕರ್ನಾಟಕದ ಮೊಟ್ಟ ಮೊದಲ ಬಸ್ ..ಇದೆ ನೋಡಿ | KSRTC | Bus | Karnataka
▶︎

ಕೆ ಎಸ್ ಆರ್ ಟಿ ಸಿ ಹುಟ್ಟಿದ್ದು ಹೇಗೆ ? ಕರ್ನಾಟಕದ ಮೊಟ್ಟ ಮೊದಲ ಬಸ್ ..ಇದೆ ನೋಡಿ | KSRTC | Bus | Karnataka

|| ಹುಡಗಿ ಅಣ್ಣಾಗೊಳ ದಾದಾಗಿರಿ ಮಾಡತಾರ || Hudagi annagol Dadagiri madatar ||
▶︎

|| ಹುಡಗಿ ಅಣ್ಣಾಗೊಳ ದಾದಾಗಿರಿ ಮಾಡತಾರ || Hudagi annagol Dadagiri madatar ||

ಪೇಡಾ ನಗರಿಯ 22 ಎಕ್ರೆಯ 800 ವರ್ಷದ ಕಲ್ಲಿನ ಕೋಟೆ | Digital Maadhyama| Nandini KL |DHARWAD FORT TOUR-1
▶︎

ಪೇಡಾ ನಗರಿಯ 22 ಎಕ್ರೆಯ 800 ವರ್ಷದ ಕಲ್ಲಿನ ಕೋಟೆ | Digital Maadhyama| Nandini KL |DHARWAD FORT TOUR-1