ಕೈ ಪಕ್ಷದಲ್ಲಿ ಸೈಡ್‌ಲೈನ್ ಆದ ಸಾಹುಕಾರ್ ಚಿತ್ತ NDA ಮೈತ್ರಿಕೂಟದತ್ತ..!? | Neethi Media

ಕೈ ಪಕ್ಷದಲ್ಲಿ ಸೈಡ್‌ಲೈನ್ ಆದ ಸಾಹುಕಾರ್ ಚಿತ್ತ NDA ಮೈತ್ರಿಕೂಟದತ್ತ..!? | Neethi Media ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ತೀವ್ರ ಮಹತ್ವಾಕಾಂಕ್ಷೆ ಹೊಂದಿದ್ದ ಸತೀಶ್ ಜಾರಕಿಹೊಳಿ ಅವರಿಗೆ ಆ ಹುದ್ದೆ ಕೈ ತಪ್ಪಿದೆ. ತಮಗೆ ಕಾಂಗ್ರೆಸ್ ಸಾರಥ್ಯ ತಪ್ಪಿಸಲು ಪಕ್ಷದಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಬೆಳಗಾವಿ ಸಾಹುಕಾರ್ ಬೇಸರಕ್ಕೊಳಗಾಗಿದ್ದಾರೆ. ಸಿದ್ದರಾಮಯ್ಯ ಜೊತೆ ಸತೀಶ್ ಸಂಬಂಧ ಹದಗೆಟ್ಟಿರುವುದೇ ಸತೀಶ್ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ವಂಚಿತರಾಗಲು ಕಾರಣ ಎಂಬ ಮಾತು ಹರಿದಾಡುತ್ತಿದೆ. ಇದೆಲ್ಲದರ ನಂತರ ರೋಚಕ ವಿದ್ಯಮಾನವೊಂದು ಘಟಿಸುವಂತೆ ಕಾಣುತ್ತಿದೆ. ಸಾಹುಕಾರ್ NDA ಕೂಟದತ್ತ ಚಿತ್ತ ನೆಟ್ಟಿದ್ದಾರೆ. ಆ ಬಗೆಗಿನ ಕುತೂಹಲಕಾರಿ ವರದಿ ಇಲ್ಲಿದೆ. #SathishJarakiholi #BelagaviSahukar #NDA #JDS #BJP #NDAAlliance #JarakiholiBrothers #DKShivakumar #Siddaramaiah #HDKumaraswamy #PrahladJoshi #Politics #NeethiMedia #NeerakalluShivakumar #KannadaNews #Explianer #Kannada #Karnataka #politicalanalysis Like, Share, and Subscribe for more updates! 🔔 ▶️ YouTube:    / @neethimedia   📘 Facebook:   / neethimedia   📸 Instagram:   / neethimedia  

Dharwad And Hiriyuru By Election: ​​ಜಾರಕಿಹೊಳಿ ಹೀಗೆ ಹೇಳಿದ್ಯಾಕೆ? ಬಂಡೆಗೆ ಸಾಹುಕಾರ್ ಡೈನಾಮೈಟ್!
▶︎

Dharwad And Hiriyuru By Election: ​​ಜಾರಕಿಹೊಳಿ ಹೀಗೆ ಹೇಳಿದ್ಯಾಕೆ? ಬಂಡೆಗೆ ಸಾಹುಕಾರ್ ಡೈನಾಮೈಟ್!

Kannada News | ಇಂದಿನ ಪ್ರಮುಖ ಸುದ್ದಿಗಳು (12-07-26) | DK Shivakumar | HD Kumaraswamy | Modi | KTV
▶︎

Kannada News | ಇಂದಿನ ಪ್ರಮುಖ ಸುದ್ದಿಗಳು (12-07-26) | DK Shivakumar | HD Kumaraswamy | Modi | KTV

ಜಮೀರ್ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಸಿಕ್ಕರೆ ಏನಾಗುತ್ತೆ? | Zameer Ahmed Khan | Lokayukta Case
▶︎

ಜಮೀರ್ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಸಿಕ್ಕರೆ ಏನಾಗುತ್ತೆ? | Zameer Ahmed Khan | Lokayukta Case

ಹೆಲಿಕಾಪ್ಟರ್‌ನಲ್ಲಿ ಹೂವಿನ ಹಡಗಲಿಗೆ ಬಂದ ಸಿದ್ದರಾಮಯ್ಯ! | ಎಂ.ಪಿ. ಪ್ರಕಾಶ್ ಪುತ್ಥಳಿ ಅನಾವರಣ | KNB
▶︎

ಹೆಲಿಕಾಪ್ಟರ್‌ನಲ್ಲಿ ಹೂವಿನ ಹಡಗಲಿಗೆ ಬಂದ ಸಿದ್ದರಾಮಯ್ಯ! | ಎಂ.ಪಿ. ಪ್ರಕಾಶ್ ಪುತ್ಥಳಿ ಅನಾವರಣ | KNB

Olanota: ಲಾಟ್ರಿ ಲಾಸ್.. ಕಂಜಾಜುಲೇಷನ್ ವಾಪಸ್! ದುಡ್ಡು ಸುರಿದಿದ್ದೇ ಸುರಿದಿದ್ದು, ಎಲೆಕ್ಷನ್ ಮಾತ್ರ ನಾಳೆ ನಾಡಿದ್ದು
▶︎

Olanota: ಲಾಟ್ರಿ ಲಾಸ್.. ಕಂಜಾಜುಲೇಷನ್ ವಾಪಸ್! ದುಡ್ಡು ಸುರಿದಿದ್ದೇ ಸುರಿದಿದ್ದು, ಎಲೆಕ್ಷನ್ ಮಾತ್ರ ನಾಳೆ ನಾಡಿದ್ದು

LIVE: Cabinet Expansion: ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ಯಾರಿಗೆ ಸಿಗುತ್ತೆ ಮಂತ್ರಿಗಿರಿ ಭಾಗ್ಯ? Party Rounds
▶︎

LIVE: Cabinet Expansion: ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ಯಾರಿಗೆ ಸಿಗುತ್ತೆ ಮಂತ್ರಿಗಿರಿ ಭಾಗ್ಯ? Party Rounds

ಗೃಹ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಕನ್ಹೇರಿ ಶ್ರೀ ಕಿಡಿ !! | Kaneri Swamiji On RSS Priyank Kharge | YOYO
▶︎

ಗೃಹ ಸಚಿವ ಪ್ರಿಯಾಂಕ ಖರ್ಗೆ ವಿರುದ್ಧ ಕನ್ಹೇರಿ ಶ್ರೀ ಕಿಡಿ !! | Kaneri Swamiji On RSS Priyank Kharge | YOYO

ಹೇಗಿರುತ್ತೆ ಲೋಕಾಯುಕ್ತ ಆಪರೇಷನ್‌? ಉಪ ಲೋಕಾಯುಕ್ತರ ಆಸ್ತಿ ಎಷ್ಟು? Justice B Veerappa Interview
▶︎

ಹೇಗಿರುತ್ತೆ ಲೋಕಾಯುಕ್ತ ಆಪರೇಷನ್‌? ಉಪ ಲೋಕಾಯುಕ್ತರ ಆಸ್ತಿ ಎಷ್ಟು? Justice B Veerappa Interview

PM Modi in New Zealand: ಪ್ರಧಾನಿ ಮೋದಿ ಅಬ್ಬರದ ಭಾಷಣ ನ್ಯೂಜಿಲೆಂಡ್‌ ಪ್ರಧಾನಿ ಶಾಕ್! PNS Vistaara News
▶︎

PM Modi in New Zealand: ಪ್ರಧಾನಿ ಮೋದಿ ಅಬ್ಬರದ ಭಾಷಣ ನ್ಯೂಜಿಲೆಂಡ್‌ ಪ್ರಧಾನಿ ಶಾಕ್! PNS Vistaara News

S Janaki Funeral: ಮೈಸೂರು ಜಿಲ್ಲಾಡಳಿತದಿಂದ ಪೊಲೀಸ್ ಗೌರವ ಸಲ್ಲಿಕೆ!
▶︎

S Janaki Funeral: ಮೈಸೂರು ಜಿಲ್ಲಾಡಳಿತದಿಂದ ಪೊಲೀಸ್ ಗೌರವ ಸಲ್ಲಿಕೆ!

ಜಮ್ಮು ಕಾಶ್ಮೀರ ಸರ್ಕಾರಕ್ಕೆ ಆಪರೇಷನ್ ! CM ಅಬ್ದುಲ್ಲಾ ಸ್ಫೋಟಕ ಹೇಳಿಕೆ ! ಅತ್ತ ಮುನೀರ್ 72 ಗಂಟೆ ಗಡುವು !
▶︎

ಜಮ್ಮು ಕಾಶ್ಮೀರ ಸರ್ಕಾರಕ್ಕೆ ಆಪರೇಷನ್ ! CM ಅಬ್ದುಲ್ಲಾ ಸ್ಫೋಟಕ ಹೇಳಿಕೆ ! ಅತ್ತ ಮುನೀರ್ 72 ಗಂಟೆ ಗಡುವು !

Zameer Ahmed Khan in Trouble?: ಜಮೀರ್​​ಗೆ ಸಿಗುತ್ತಾ ಮಂತ್ರಿಗಿರಿ? ಮುಳುವಾಗುತ್ತಾ ರಾಧಿಕಾ-KGF ಬಾಬು ಸಾಲ?
▶︎

Zameer Ahmed Khan in Trouble?: ಜಮೀರ್​​ಗೆ ಸಿಗುತ್ತಾ ಮಂತ್ರಿಗಿರಿ? ಮುಳುವಾಗುತ್ತಾ ರಾಧಿಕಾ-KGF ಬಾಬು ಸಾಲ?

ಎಸ್‌ ಜಾನಕಿ ಅಪರೂಪದ ಲವ್‌ ಸ್ಟೋರಿ, ಫೋಟೋ ನೋಡಿ ಹುಟ್ಟಿದ ಪ್ರೀತಿ, ಕೊನೆಗೆ 18ನೇ ವಯಸ್ಸಿಗೆ ಮದುವೆ
▶︎

ಎಸ್‌ ಜಾನಕಿ ಅಪರೂಪದ ಲವ್‌ ಸ್ಟೋರಿ, ಫೋಟೋ ನೋಡಿ ಹುಟ್ಟಿದ ಪ್ರೀತಿ, ಕೊನೆಗೆ 18ನೇ ವಯಸ್ಸಿಗೆ ಮದುವೆ

S.Janaki Final Moments: ಜಾನಕಿ ಅಮ್ಮನ ಬಗ್ಗೆ ಸಾಕುಮಗ ಏನು ಹೇಳಿದ್ರು ನೋಡಿ | Naveen
▶︎

S.Janaki Final Moments: ಜಾನಕಿ ಅಮ್ಮನ ಬಗ್ಗೆ ಸಾಕುಮಗ ಏನು ಹೇಳಿದ್ರು ನೋಡಿ | Naveen

ಫುಟ್‌ಪಾತ್‌ಗೆ ನುಗ್ಗಿದ ಬುಲ್ಡೋಜರ್-  ಲೈವ್‌ನಲ್ಲೇ ಜಟಾಪಟಿ- Bengaluru Footpath Encroachment Drive
▶︎

ಫುಟ್‌ಪಾತ್‌ಗೆ ನುಗ್ಗಿದ ಬುಲ್ಡೋಜರ್- ಲೈವ್‌ನಲ್ಲೇ ಜಟಾಪಟಿ- Bengaluru Footpath Encroachment Drive

Kannada News | ಇಂದಿನ ಪ್ರಮುಖ ಸುದ್ದಿಗಳು (11-07-26) | DK Shivakumar | HD Kumaraswamy | Modi | KTV
▶︎

Kannada News | ಇಂದಿನ ಪ್ರಮುಖ ಸುದ್ದಿಗಳು (11-07-26) | DK Shivakumar | HD Kumaraswamy | Modi | KTV

LIVE🔴 Veteran Singer S Janaki | S Janaki Final Darshana LIVE | ಗಾನ ಕೋಗಿಲೆ ಎಸ್. ಜಾನಕಿ ಅ*ತಿಮ ಯಾತ್ರೆ
▶︎

LIVE🔴 Veteran Singer S Janaki | S Janaki Final Darshana LIVE | ಗಾನ ಕೋಗಿಲೆ ಎಸ್. ಜಾನಕಿ ಅ*ತಿಮ ಯಾತ್ರೆ

Legal Clarity with opinion  by popular Advocate on Priyank Kharge's Letter to RSS. Q&A Session
▶︎

Legal Clarity with opinion by popular Advocate on Priyank Kharge's Letter to RSS. Q&A Session

Kannada News | ಇಂದಿನ ಪ್ರಮುಖ ಸುದ್ದಿಗಳು (09-07-26) | DK Shivakumar | HD Kumaraswamy | Karnataka TV
▶︎

Kannada News | ಇಂದಿನ ಪ್ರಮುಖ ಸುದ್ದಿಗಳು (09-07-26) | DK Shivakumar | HD Kumaraswamy | Karnataka TV

Dharwad Ground Report : ಧಾರವಾಡ ವಿಧಾನಸಭಾ ಕ್ಷೇತ್ರದ ಗ್ರೌಂಡ್‌ ರಿಪೋರ್ಟ್ | Exclusive | Political360
▶︎

Dharwad Ground Report : ಧಾರವಾಡ ವಿಧಾನಸಭಾ ಕ್ಷೇತ್ರದ ಗ್ರೌಂಡ್‌ ರಿಪೋರ್ಟ್ | Exclusive | Political360