ಆರೋಗ್ಯದ ನಿಜವಾದ ರಹಸ್ಯ ಈ 5 ಕೋಶಗಳಲ್ಲಿ ಇದೆ! | The 5 Layers of the Body for Physical & Mental Health
ಆರೋಗ್ಯದ ನಿಜವಾದ ರಹಸ್ಯ ಈ 5 ಕೋಶಗಳಲ್ಲಿ ಇದೆ! | The 5 Layers of the Body for Physical & Mental Health #ayurveda #sasyasanjeevini #panchakarma #Gokarna #fitness #healthcare #health #healthylifestyle #healthy #nutrition #Ayurvedatips ನಮ್ಮ ಆರೋಗ್ಯವು ಕೇವಲ ದೈಹಿಕ ದೇಹದ ಮೇಲೆ ಮಾತ್ರ ಅವಲಂಬಿತವಾಗಿಲ್ಲ. ಆಯುರ್ವೇದ ಮತ್ತು ಯೋಗದ ಪ್ರಕಾರ ನಮ್ಮ ಅಸ್ತಿತ್ವವು ಪಂಚಕೋಶಗಳು (5 Layers of the Body) ಎಂಬ ಐದು ಪದರಗಳಿಂದ ಕೂಡಿದೆ. ಈ ಐದು ಪದರಗಳು ಸಮತೋಲನದಲ್ಲಿದ್ದಾಗ ಮಾತ್ರ ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಆರೋಗ್ಯ ಉತ್ತಮವಾಗಿರುತ್ತದೆ. ಈ ವಿಡಿಯೋದಲ್ಲಿ ತಿಳಿಯಿರಿ: ✅ ಪಂಚಕೋಶಗಳು ಎಂದರೇನು? ✅ ಅನ್ನಮಯ ಕೋಶ, ಪ್ರಾಣಮಯ ಕೋಶ, ಮನೋಮಯ ಕೋಶ, ವಿಜ್ಞಾನಮಯ ಕೋಶ ಮತ್ತು ಆನಂದಮಯ ಕೋಶಗಳ ಕಾರ್ಯವೇನು? ✅ ಈ ಐದು ಪದರಗಳು ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತವೆ? ✅ ಆಯುರ್ವೇದದ ಮೂಲಕ ಈ ಕೋಶಗಳನ್ನು ಹೇಗೆ ಸಮತೋಲನದಲ್ಲಿಡಬಹುದು? ✅ ಉತ್ತಮ ಆರೋಗ್ಯಕ್ಕಾಗಿ ಜೀವನಶೈಲಿಯಲ್ಲಿ ಮಾಡಬೇಕಾದ ಬದಲಾವಣೆಗಳು ಆಯುರ್ವೇದವು ಕೇವಲ ರೋಗವನ್ನು ಮಾತ್ರ ಚಿಕಿತ್ಸೆ ಮಾಡುವುದಿಲ್ಲ; ದೇಹ, ಮನಸ್ಸು ಮತ್ತು ಆತ್ಮದ ಸಮತೋಲನವನ್ನು ಕಾಪಾಡುವ ಸಮಗ್ರ ಚಿಕಿತ್ಸಾ ಪದ್ಧತಿಯಾಗಿದೆ. Online Consultation : ತಜ್ಞರ ಪರಿಣಿತ ಸಲಹೆಗಳಿಗಾಗಿ ಮತ್ತು ಆನ್ಲೈನ್ ಸಂದರ್ಶನ ಪಡೆಯಲು, ದಯವಿಟ್ಟು ಕೆಳಗೆ ನೀಡಿರುವ ಸಸ್ಯ ಸಂಜೀವಿನಿ ಪಂಚಕರ್ಮ ಸೆಂಟರ್ ನಂಬರಗೆ ವಾಟ್ಸಪ್ಪ್ ಸಂದೇಶ ಕಳುಹಿಸಿ: +91 8762845044 ಆನ್ಲೈನ್ ಸಂದರ್ಶ ಪಡೆಯುವ ಪ್ರಕ್ರಿಯೆ: 1. ಆಡಿಯೋ ಕಾಲ್ consultation 500rs and ವಿಡಿಯೋ ಕಾಲ್ consultation 2000rs ಆಗತ್ತೆ. 2. ಈ ಸಂದೇಶದ ನಂತರ ಬರುವ ಸ್ಕ್ಯಾನರ್ ಗೆ ಗೂಗಲ್ ಪೇ ಅಥವಾ ಫೋನ್ಪೇ ಮಾಡಿರಿ. 3. ಆ ಸ್ಕ್ರೀನ್ ಶಾಟ್, ನಿಮ್ಮ ಪೂರ್ತಿಯ ಹೆಸರು, ID proof ಫೋಟೋ, ಆರೋಗ್ಯ ಸಂಬಂಧಿತ ಸಮಸ್ಯೆ ಮತ್ತು ಇದುವರೆಗೆ ಎಷ್ಟು ಕಾಲವಾಗಿದೆ ಎಂಬುದನ್ನು ಸೂಚಿಸಿ, ದಯವಿಟ್ಟು 8762845044 ಈ ನಂಬರ್ ಗೆ ಕಳುಹಿಸಿ ಕೊಡಿ. ನಿಮ್ಮ ಸಂಪರ್ಕಕ್ಕೆ ಕರೆ ಮಾಡುವ ಸಂಖ್ಯೆಯನ್ನು ತಿಳಿಸಿ. 4. ಸಂದೇಶ ಕಳುಹಿಸಿದ ನಂತರ, ನಿಮ್ಮ ಆನ್ಲೈನ್ ಕಾನ್ಸಲ್ಟೇಶನ್ ಬುಕ್ಕಿಂಗ್ ದೃಢೀಕರಿಸಲಾಗುತ್ತದೆ. 5. ಇದಾದ ನಂತರ 4 - 5 ದಿನಗಳ ಒಳಗೆ ನಿಮಗೆ ಸಸ್ಯ ಸಂಜೀವಿನಿಯ ವೈದ್ಯರ ಜೊತೆ ಮಾತನಾಡಲು ಅವಕಾಶ ನೀಡಲಾಗುತ್ತದೆ. 6. Kindly note: once booked, appointments are non-refundable. ನಿಮ್ಮ ಸಹಕಾರಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ಸಸ್ಯ ಸಂಜೀವಿನಿ ಆಯುರ್ವೇದ, ಗೋಕರ್ಣ. For expert advice and to schedule an online consultation, please WhatsApp to the Sasya Sanjeevini Panchakarma Center at: 📞 +91 87628 45044 Online Consultation Process: Consultation Charges: • Phone Call Consultation – ₹500 • Video Call Consultation – ₹2000 Make the payment via Google Pay or PhonePe to +91 87628 45044. Send the following details via WhatsApp: • Payment screenshot • Full name • A photo of your Aadhaar card • Description of your health issues and how long you've been experiencing them • The phone number on which you'd like to receive the consultation call Once we receive your details, your online consultation booking will be confirmed. Kindly note: once booked, appointments are non-refundable. You will get a call from our doctor within 4–5 days. Thank you for your cooperation. Sasya Sanjeevini Ayurveda, Gokarna. LET'S CONNECT =============================================== Instagram -https://www.instagram.com/sasyasanjee... Facebook - / sasyasanjeevinipanchakarmacentre Copyright Disclaimer: - Under section 107 of the Copyright Act 1976, allowance is made for FAIR USE for purposes such as criticism, comment, news reporting, teaching, scholarship , and research. Fair use is permitted by copyright statutes that might otherwise be infringing. Non-profit, educational, or personal use tips the balance in favour of FAIR USE. * Thank You, Sasya Sanjeevini Panchakarma Centre Ph - +91 87628 45044

Chichvarkin Saves Putin | Vitaly Portnikov

Things they DON’T talk about out loud. Insights from 20 years of family therapy practice.

ನಿಮ್ಮ ಪ್ರಕ್ರತಿ ಪ್ರಕಾರ ಬೆಳಿಗ್ಗೆ ಎಷ್ಟು ಗಂಟೆಗೆ ಏಳುವುದು ಸೂಕ್ತ? | Sasya Sanjeevini Panchakarma

ಪ್ರತಿದಿನ ಬೆಳಗಿನ 30ನಿಮಿಷಗಳ ದಿನಚರಿ : morning routine of pranayama practice

Is STRESS Blocking Your BODY'S Healing? 10-Minute Nervous System Reset | Anurag Rishi

5 SIGNS TO KNOW THE HOLY SPIRIT RESIDES IN YOU | #infantjesus #divinemercy #frclifford #brprakash

ಹೆಲ್ದಿಯಾಗಿ ಬದುಕಬೇಕು | Secrets of longevity, healthy Living | how to age well? | Masth Magaa | Amar

Why intimacy changes after 35? | Ft Sexologist Dr Padmini Prasad | PODCAST 13

ವಾತ ಅಂದರೇನು? ವಾತದ ಸಂಪೂರ್ಣ ಮಾಹಿತಿ ಪಡೆಯಿರಿ..

ವಾತ ದೋಷ ಹೆಚ್ಚಾಗಲು ಕಾರಣ | ದೇಹ ತೋರಿಸುವ ಲಕ್ಷಣ ಮತ್ತು ಪರಿಹಾರ | Sasya Sanjeevini Panchakarma

ಬೆಳಿಗ್ಗೆ ಬೆಳಿಗ್ಗೆ ಜ್ಯೂಸು ಕುಡಿಯೋದು ಒಳ್ಳೇದಾ? ಡಾ || ಸೌಮ್ಯಶ್ರೀ ಶರ್ಮ #morningroutine

ತಂದೆ ತಾಯಿ ಒಳ್ಳೆಯವರಾಗಿದ್ದರು ಕೆಟ್ಟ ಮಕ್ಕಳು ಯಾಕೆ ಹುಟ್ಟುತ್ತಾರೆ? | Rajesh Reveals Ft.Tara Manjunath |

ಯಾರೂ ಹೇಳಿರದ ಹೆಸರುಬೇಳೆ, ನೆಲ್ಲಿಕಾಯಿ ಲಾಭಗಳು |ಅಸೂಯೆಯಿಂದಲೂ ಆರೋಗ್ಯ ಕೆಡಬಹುದು! Dr.Muralidhar ballal

Shiva Puja | Interesting Facts! | ಯಾವ ರೋಗ ಇದ್ದರೂ ಶಿವ ಪೂಜೆಯಿಂದ ಮಾಯವಾಗುತ್ತೆ! | Vishwavani Health

ಕೇವಲ 3 ದಿನಗಳಲ್ಲಿ ಪಂಚಕರ್ಮ ಚಿಕಿತ್ಸೆ...! ಇದು ಸಾಧ್ಯವೇ? | Sasya Sanjeevini Panchakarma

ನಿಮ್ಮ Dress Colour ನಿಮ್ಮ Success ನಿರ್ಧರಿಸುತ್ತಾ? | Rajesh Reveals Ft.Dr Sowjanya Vasista |

ನರೇಂದ್ರ ಮೋದಿ ಸೇರಿದಂತೆ ಸಾಧಕರ ಟಾಪ್ ಸೀಕ್ರೆಟ್..! | Brahmi Muhurta | Dr Malini S Suttur | Gaurish Akki

ಆಯುರ್ವೇದದ ಪ್ರಕಾರ ನಮ್ಮ ದಿನಚರಿ ಹೇಗಿರಬೇಕು? | Perfect Ayurvedic Daily Routine | Dinacharya Explained

ಕಣ್ಣಿಗೆ ಕಾಣದ ಶಕ್ತಿಗಳ ಜಗತ್ತು ಹೇಗಿದೆ? | Dr. Surekha K | Adamya Reiki Centre

