ಗ್ರಾಮದ ವಲಯದಿಂದ ಬೇರೆ ಮಾರ್ಗದಲ್ಲಿ ಹೋಗುತ್ತಿದ್ದ ಬಸ್.

ಗ್ರಾಮದ ವಲಯದಿಂದ ಬೇರೆ ಮಾರ್ಗದಲ್ಲಿ ಹೋಗುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ತಡೆದು ಮೊದಲ ಲೈನ್ ಮಾರ್ಗದಲ್ಲಿ ಹೋಗುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು ಜಗಳೂರು ತಾಲೂಕಿನ ಸೊಕ್ಕೆ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಹಿಂಭಾಗದ ಗ್ರಾಮದ ಮೇನ್ ರಸ್ತೆಯಲ್ಲಿ ಗ್ರಾಮಸ್ಥರು ಊರಿನ ಮುಖಂಡರು ಶಾಲಾ ಮಕ್ಕಳಿಂದ ವಿವಿಧ ಸಂಘ ಸಂಸ್ಥೆಯ ಪದಾಧಿಕಾರಿಗಳು ಗ್ರಾಮಸ್ಥರು ಸೊಕ್ಕೆ ಗೋಪಾಲಪುರ ಮಾರ್ಗದಲ್ಲಿ ಹೋಗುವಂತೆ ಪ್ರತಿಭಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸರೋಜಮ್ಮ ಮಲ್ಲೇಶ್ ಮಾತನಾಡಿ ಜಗಳೂರು ತಾಲೂಕಿನ ಕೊನೆ ಗಡಿಭಾಗದ ಸೊಕ್ಕೆ ಗ್ರಾಮದ ದೊಡ್ಡ ಹೋಬ್ಳಿ ಕೇಂದ್ರವಾಗಿದ್ದು ಗ್ರಾಮದ ಎಲ್ಲಾ ಇಲಾಖೆ ಅಧಿಕಾರಿಗಳು ಶಾಲಾ ಶಿಕ್ಷಕರಿಗೆ ವಿದ್ಯಾರ್ಥಿಗಳ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಗರ್ಭಿಣಿಯರಿಗೆ ಉತ್ತಮ ಚಿಕಿತ್ಸೆಗೆ . ನಾಡಕಚೇರಿಗೆ ಬರುವ ಅಂಗವಿಕಲರು ವೃದ್ಧರು ಬರುವವರಿಗೆ ಇಲಾಖೆಯ ಕೆಲಸ ಮುಗಿಸಿಕೊಂಡು ಹೊಗುವವರಿಗೆ ಪ್ರತಯಾಂದು ಮಗುವಿಗೆ ಶಿಕ್ಷಣ ದೊರೆಯಬೇಕು ಎಂದರೆ ಗ್ರಾಮೀಣ ಪ್ರದೇಶಗಳಲ್ಲಿ ಓದು ಮಕ್ಕಳಿಗೆ ಬಸ್ ಸೌಲಭ್ಯ ಬೇಕಾಗಿದೆ ಡಾಕ್ಟರ್ ಬಿ ಆರ್ ಅಂಬೇಡ್ಕರ್ ಪುತ್ತಳಿ ಸಮಿತಿ ಸಿದ್ದಪ್ಪ ಪೂಜಾರಿ ಮಾತನಾಡಿ ಮೊದಲು ಕೆ ಎಸ್ ಆರ್ ಟಿ ಸಿ ಬಸ್ ಬಿಟ್ಟ ಸಂದರ್ಭದಲ್ಲಿ ಸೊಕ್ಕೆ ಚಿಕ್ಕ ಬಂಟನಹಳ್ಳಿ ಗೋಪಾಲಪುರ ಗ್ರಾಮ ಲೈನ್ ಮಾರ್ಗ ಇತ್ತು ಇತ್ತೀಚಿನ ದಿನಗಳಲ್ಲಿ ಆ ಮಾರ್ಗವನ್ನು ತಪ್ಪಿಸಿ ಬೇರೆ ಕಡೆ ಬಸ್ಸು ಓಡಾಡಿಸುತ್ತಿದ್ದು ಇದರಿಂದ ಚಿಕ್ಕಬಂಡನಹಳ್ಳಿ ಗೋಪಾಲಪುರ ಗ್ರಾಮಗಳಿಂದ ಸುಮಾರು 60ಕ್ಕೂ ಹೆಚ್ಚು ಮಕ್ಕಳು ಸೊಕ್ಕೆ ಗ್ರಾಮದಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದು ದಿನನಿತ್ಯ ಬಸ್ಸು ಇಲ್ಲದ ಕಾರಣ ಸುಮಾರು 10 ಕಿ.ಮೀ ದೂರ ನಡೆಯುವಂತಾಗಿದ್ದು ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದ್ದು ಗ್ರಾಮೀಣ ಪ್ರದೇಶದ ಮೂಲ ಸಮಸ್ಯೆ ಇರುವುದರಿಂದ ಮೊದಲ ಮಾರ್ಗದಲ್ಲೇ ಬಸ್ಸು ಬಿಡಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿಯರು ಗ್ರಾಮಸ್ಥರು ಒಂದುಗೂಡಿ ತಾಲೂಕು ಮಟ್ಟದಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ �

Gaana Sinchana | EP-72 | ಶಾರದಾಸುತರು ಸಂಗೀತದ ಸ್ಥರಗಳನ್ನು ಗಮನವಿಟ್ಟು ಹತ್ತುತ್ತಿಹರು | 16.06.2026 @8pm
▶︎

Gaana Sinchana | EP-72 | ಶಾರದಾಸುತರು ಸಂಗೀತದ ಸ್ಥರಗಳನ್ನು ಗಮನವಿಟ್ಟು ಹತ್ತುತ್ತಿಹರು | 16.06.2026 @8pm

ಈಗಿನ ಚುನಾವಣಾ ಗೆಲುವು - ಸೋಲು ನಾಯಕತ್ವದ ಮಾಪಕ ಆಗಲು ಸಾಧ್ಯವೇ ? | Rahul Gandhi
▶︎

ಈಗಿನ ಚುನಾವಣಾ ಗೆಲುವು - ಸೋಲು ನಾಯಕತ್ವದ ಮಾಪಕ ಆಗಲು ಸಾಧ್ಯವೇ ? | Rahul Gandhi

ತಿಗಳಾರಿ ಲಿಪಿ ಮತ್ತು ಮೋಡಿ ಕನ್ನಡ ಲಿಪಿಯಲ್ಲಿರುವ ಆಯುರ್ವೇದ ಹಸ್ತಪ್ರತಿಗಳ ಲಿಪ್ಯಂತರ ಕಲಿಕಾ ಕಾರ್ಯಾಗಾರ
▶︎

ತಿಗಳಾರಿ ಲಿಪಿ ಮತ್ತು ಮೋಡಿ ಕನ್ನಡ ಲಿಪಿಯಲ್ಲಿರುವ ಆಯುರ್ವೇದ ಹಸ್ತಪ್ರತಿಗಳ ಲಿಪ್ಯಂತರ ಕಲಿಕಾ ಕಾರ್ಯಾಗಾರ

ಜಿರಳೆಗೆ ಕಪಾಳಮೋಕ್ಷ :  ಯಾಕೆ?
▶︎

ಜಿರಳೆಗೆ ಕಪಾಳಮೋಕ್ಷ : ಯಾಕೆ?

LIVE : K Annamalai's first podcast after launching 'We The Leaders' | What's next?
▶︎

LIVE : K Annamalai's first podcast after launching 'We The Leaders' | What's next?

ಬೀದಿಗೆ ಬಂದ ದೀದಿ.! ಪಕ್ಷದ ಕಚೇರಿ ಖಾಲಿ ಮಾಡಿಸಿದ ಬಿಲ್ಡಿಂಗ್ ಮಾಲೀಕ..! Mamata Banerjee Protesting on the Road
▶︎

ಬೀದಿಗೆ ಬಂದ ದೀದಿ.! ಪಕ್ಷದ ಕಚೇರಿ ಖಾಲಿ ಮಾಡಿಸಿದ ಬಿಲ್ಡಿಂಗ್ ಮಾಲೀಕ..! Mamata Banerjee Protesting on the Road

What does the Gordie Howe bridge delay say about Canada-U.S. relations? | CTV Question Period
▶︎

What does the Gordie Howe bridge delay say about Canada-U.S. relations? | CTV Question Period

ಎಂಥಾ ಮಗ ಹುಟ್ಟಿದ್ನಲ್ಲೋ ಮಲ್ಲಿಕಾರ್ಜುನ ಮುತ್ಯಾ!
▶︎

ಎಂಥಾ ಮಗ ಹುಟ್ಟಿದ್ನಲ್ಲೋ ಮಲ್ಲಿಕಾರ್ಜುನ ಮುತ್ಯಾ!

LIVE | Kannada News | 1:00 PM | 17.06.2026 | DD Chandana
▶︎

LIVE | Kannada News | 1:00 PM | 17.06.2026 | DD Chandana

ಡಿಕೆಶಿಗೆ ನಿಖಿಲ್ ಎಂತಾ ಕೌಂಟರ್ ಕೊಟ್ರು ನೋಡಿ! | Nikhil Kumaraswamy Slams DK Shivakumar | Ramanagara
▶︎

ಡಿಕೆಶಿಗೆ ನಿಖಿಲ್ ಎಂತಾ ಕೌಂಟರ್ ಕೊಟ್ರು ನೋಡಿ! | Nikhil Kumaraswamy Slams DK Shivakumar | Ramanagara

🔴 LIVE | Priyank Kharge Wrote Letter to Mohan Bhagawat : ಪ್ರಿಯಾಂಕ್ ಖರ್ಗೆ ಪತ್ರ ಸಂಘರ್ಷ | #tv9d
▶︎

🔴 LIVE | Priyank Kharge Wrote Letter to Mohan Bhagawat : ಪ್ರಿಯಾಂಕ್ ಖರ್ಗೆ ಪತ್ರ ಸಂಘರ್ಷ | #tv9d

tv12kannada ಬಿಎಂಟಿಸಿ ನೌಕರರನ್ನು ನಾಯಿಗಳಂತೆ ಕಾಣುವ ಮನಸ್ಥಿತಿ ಹೊಂದಾವ್ರ ಬಿಎಂಟಿಸಿ ಅಧಿಕಾರಿಗಳು
▶︎

tv12kannada ಬಿಎಂಟಿಸಿ ನೌಕರರನ್ನು ನಾಯಿಗಳಂತೆ ಕಾಣುವ ಮನಸ್ಥಿತಿ ಹೊಂದಾವ್ರ ಬಿಎಂಟಿಸಿ ಅಧಿಕಾರಿಗಳು

🔥 Ravi Krishnareddy's Explosive Interview | Slams Congress, BJP, JD(S) & Media | KRS Party Exclusive
▶︎

🔥 Ravi Krishnareddy's Explosive Interview | Slams Congress, BJP, JD(S) & Media | KRS Party Exclusive

ಕಳ್ಳನಿಂದ ಮಹಿಳೆಗೆ ನಡೆದ ಭಯಾನಕ ಘಟನೆ|Smartest Thieves Of India Part-3|Rj Facts In Kannada
▶︎

ಕಳ್ಳನಿಂದ ಮಹಿಳೆಗೆ ನಡೆದ ಭಯಾನಕ ಘಟನೆ|Smartest Thieves Of India Part-3|Rj Facts In Kannada

ಇಂತಹ ಅಪಘಾತಗಳು ಮತ್ತೆ ಸಂಭವಿಸಬಾರದು ತಾಳುಬಿಟ್ಟದ ತಿರುವಿನಲ್ಲಿ ಕರ್ನಾಟಕ ಸಾರಿಗೆ ವಾಹನ ದೊಡ್ಡ ಅಪಘಾತ
▶︎

ಇಂತಹ ಅಪಘಾತಗಳು ಮತ್ತೆ ಸಂಭವಿಸಬಾರದು ತಾಳುಬಿಟ್ಟದ ತಿರುವಿನಲ್ಲಿ ಕರ್ನಾಟಕ ಸಾರಿಗೆ ವಾಹನ ದೊಡ್ಡ ಅಪಘಾತ

🚨 ಬಾಂಗ್ಲಾಗೆ ಹೋಗುವ ಅನ್ನದ ದಾರಿ ಬಂದ್ | ಗಡಿಯಲ್ಲಿ 50 ಬೃಹತ್ ಟ್ರಕ್‌ಗಳು ಬ್ಲಾಕ್! ನಡುಗಿದ ಢಾಕಾ | ಅಕ್ಕಿ ಬಂದ್ |
▶︎

🚨 ಬಾಂಗ್ಲಾಗೆ ಹೋಗುವ ಅನ್ನದ ದಾರಿ ಬಂದ್ | ಗಡಿಯಲ್ಲಿ 50 ಬೃಹತ್ ಟ್ರಕ್‌ಗಳು ಬ್ಲಾಕ್! ನಡುಗಿದ ಢಾಕಾ | ಅಕ್ಕಿ ಬಂದ್ |

ತಿಹಾರ್ ಜೈಲಿನಲ್ಲಿ ನಡೆದ ನಿಜವಾದ ಘಟನೆ | Shocking Last Wish of a Death Row Prisoner | SHAKTHI KANNADA
▶︎

ತಿಹಾರ್ ಜೈಲಿನಲ್ಲಿ ನಡೆದ ನಿಜವಾದ ಘಟನೆ | Shocking Last Wish of a Death Row Prisoner | SHAKTHI KANNADA

H. D. Kumaraswamy speech | Hunasur assembly constituency | Alo TV Kannada
▶︎

H. D. Kumaraswamy speech | Hunasur assembly constituency | Alo TV Kannada

RSS ನೋಂದಣಿ ವಿವಾದ!ಭಾಗವತ್‌ಜೀ ಖಡಕ್ ಉತ್ತರ!"ನೀವೇನ್ ಕತ್ತೆ ಕಾಯ್ತಾ ಇದ್ರ" ಕೇಳಿದ ರಂಗಣ್ಣ| RSS vs Priyank Kharge
▶︎

RSS ನೋಂದಣಿ ವಿವಾದ!ಭಾಗವತ್‌ಜೀ ಖಡಕ್ ಉತ್ತರ!"ನೀವೇನ್ ಕತ್ತೆ ಕಾಯ್ತಾ ಇದ್ರ" ಕೇಳಿದ ರಂಗಣ್ಣ| RSS vs Priyank Kharge

ಭರವಸೆ ಮಾತುಗಳೇ ಉಳಿದಿವೆಯಾ? | Promise vs Performance Debate | Siddaramiah | Congress Guarantees | KNB
▶︎

ಭರವಸೆ ಮಾತುಗಳೇ ಉಳಿದಿವೆಯಾ? | Promise vs Performance Debate | Siddaramiah | Congress Guarantees | KNB