"ಯಾವ ಸಮುದಾಯಕ್ಕೆ ನಾಯಕತ್ವ ಇರುವುದಿಲ್ಲವೊ ಆ ಸಮುದಾಯ ಅನಾಥವಾಗುತ್ತೆ" - ಡಾ. ಹೆಚ್.ಸಿ. ಮಹದೇವಪ್ಪ | DSS
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಆಯೋಜಿಸಿದ್ದ ಜನಾಗ್ರಹ ಸಮಾವೇಶದಲ್ಲಿ ಶಾಸಕ ಡಾ. ಹೆಚ್.ಸಿ. ಮಹದೇವಪ್ಪ ಅವರು ಸಾಮಾಜಿಕ ನ್ಯಾಯ, ನಾಯಕತ್ವ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳ ಕುರಿತು ಮಾತನಾಡಿದರು. ಭಾಷಣದ ವೇಳೆ, "ಯಾವ ಸಮುದಾಯಕ್ಕೆ ನಾಯಕತ್ವ ಇರುವುದಿಲ್ಲವೋ ಆ ಸಮುದಾಯ ಅನಾಥವಾಗುತ್ತದೆ" ಎಂದು ಹೇಳಿದ ಅವರು, "ಬದುಕುವುದು ನಮ್ಮ ಹಕ್ಕು, ನಮ್ಮ ಹಕ್ಕುಗಳನ್ನು ಬಿಜೆಪಿ ಕಿತ್ತುಕೊಳ್ಳುತ್ತಿದೆ" ಎಂದು ಆರೋಪಿಸಿದರು. ಜೊತೆಗೆ, "ಬಂಡವಾಳಶಾಹಿಗಳ ಕೈಯಲ್ಲಿ ಪ್ರಜಾಪ್ರಭುತ್ವದ ಅಧಿಕಾರ ಇದ್ದರೆ ನಾವೆಲ್ಲರೂ ಯಾವಾಗಲೂ ಗುಲಾಮರಾಗಿಯೇ ಇರುತ್ತೇವೆ" ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. #HCMahadevappa #DalitSangharshaSamiti #Ambedkar #KarnatakaPolitics #SocialJustice #Democracy #Constitution #PoliticalSpeech #KannadaNews #Karnataka

▶︎
CM DK Shivakumar : ರಾಜಕೀಯದಲ್ಲಿ ಎಲ್ಲರು ಅಷ್ಟು ಸುಲಭವಾಗಿ ಸಕ್ಸಸ್ ಆಗೋಕೆ ಸಾಧ್ಯವಿಲ್ಲ | Book Release

▶︎
ಕಾಂಗ್ರೆಸ್ ಪಕ್ಷಕ್ಕೆ ದಲಿತರು, ಹಿಂದುಳಿದ ವರ್ಗ & ಅಲ್ಪಸಂಖ್ಯಾತರೇ ಶಕ್ತಿ!! G Parameshwar | DSS | Dalit Rights

▶︎
LIVE : ದಲಿತ ಜನಾಗ್ರಹ ಸಮಾವೇಶ ಬೆಂಗಳೂರು ನೇರಪ್ರಸಾರ

▶︎
ಎನ್ಯುಮರೇಷನ್ ಫಾರ್ಮ್ನಲ್ಲಿ 'ಸಂಬಂಧ' ಕಾಲಂ ಏನಂತ ತುಂಬಬೇಕು? | SIR | Enumeration Form

▶︎
ದಲಿತ ಜನಾಗ್ರಹ ಸಮಾವೇಶ: ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಮಾತು | Bengaluru

▶︎
ಹಿಂದೂ ರಾಷ್ಟ್ರವನ್ನು ಮಾಡಲು ನಾವು ಬಿಡಲ್ಲ: ಸಿದ್ದರಾಮಯ್ಯ | Siddaramaiah | BK Hariprasad

▶︎
ಭಾರತ ಸರ್ಕಾರ ಜನರನ್ನು ಗುಲಾಮರನ್ನಾಗಿ ಮಾಡುತ್ತಿದೆ: ನ್ಯಾ.ಮಾಧವ್ ಜಾಮ್ದಾರ್ | Justice Madhav Jamdar

▶︎
"ಬಿಜೆಪಿಗೆ ಹೋದರೆ ಬೆಂಕಿಯಲ್ಲಿ ಸಿಕ್ಕ ಪತಂಗ ರೀತಿ" - ಮಾವಳ್ಳಿ ಶಂಕರ್ ತೀಕ್ಷ್ಣ ಭಾಷಣ | DSS

▶︎
ಕರ್ನಾಟಕದಲ್ಲಿ ಮಾತ್ರ 50% ಮೀಸಲಾತಿ ಮೀರುವ ಹಾಗಿಲ್ಲ : ಮಾಜಿ ಸಂಸದ ವಿ.ಎಸ್ ಉಗ್ರಪ್ಪ..! | Guarantee News

▶︎
HDK vs DKS: ರಾಜಕಾರಣದ ಹೊಸ ಅಖಾಡ? | SIR | BLO | Ramanagar

▶︎
HD Kumaraswamy : ಡಿಕೆಶಿ ಆಡಳಿತದಲ್ಲಿ ಸಿದ್ದರಾಮಯ್ಯಗೆ ದಳಪತಿ ಬಹುಪರಾಕ್..! #pratidhvani

▶︎
BK Hariprasad Controversial Speech: ಪ್ರಧಾನಿ ವಿರುದ್ಧ ಹರಿಪ್ರಸಾದ್ ವಿವಾದಿತ ಹೇಳಿಕೆ ವೈರಲ್! #pratidhvani

▶︎
The Partition Of India : ಅಂಬೇಡ್ಕರ್ vs ಗಾಂಧಿ || Agni Sreedhar ||

▶︎
ಸಿದ್ದು ನಂ.1, ಡಿಕೆಶಿ ನಂ.4!ಅಶ್ವವೇಗ ಮೆಗಾ ಸರ್ವೇ BIG EXCLUSIVE| Ashwavega Mega Survey

▶︎
Massive Crowds Gather On Second Day Of Funeral Ceremonies For Former Supreme Leader Ali Khamenei

▶︎
ಚಂಪತ್ ರಾಯ್, ಅನಿಲ್ ಮಿಶ್ರಾ ರಕ್ಷಣೆಗೆ ನಿಂತಿದೆಯೇ ವ್ಯವಸ್ಥೆ?

▶︎
TMC ಪಕ್ಷಕ್ಕೆ ಸೇರಿದ 1 ಸಾವಿರ ಕೋಟಿ ಆಸ್ತಿ ಮೇಲೆ ರೆಬೆಲ್ಸ್ ಕಣ್ಣು | News Hour | Mamata Banerjee | TMC Split

▶︎
Priyank Kharge : "ಬೇಡ Bro" ಗೆ ಹೋಮ್ ಮಿನಿಸ್ಟರ್ ಚಾಲನೆ, Refuse, Inform, Support, Empower | National TV

▶︎
ಫೈಲ್ ಮ್ಯಾನೇಜರ್ ನಿಂದ ಟ್ರಸ್ಟ್ ಮುಖ್ಯಸ್ಥನವರೆಗೆ : ಚಂಪತ್ ರಾಯ್ ಬೆಳೆದ ನಿಗೂಢ ಹಾದಿ !

▶︎
