ವಿಯಟ್ನಾಂ ಹಲಸು 3 ವರ್ಷದಲ್ಲಿ ಫಸಲು! ಅರಿಶಿಣ ಜೊತೆ ವಿಯಟ್ನಾಂ ಹಲಸು | ಬಹುಬೆಳೆ ಕೃಷಿಯ ಹೊಸ ಮಾದರಿ.

ಚಂದ್ರಶೇಖರಯ್ಯ ತೋಟ ಸರಣಿ – Episode 9 ಈ ಸಂಚಿಕೆಯಲ್ಲಿ ಶ್ರೀ ಚಂದ್ರಶೇಖರಯ್ಯ ಅವರು ತಮ್ಮ 2 ಎಕರೆ ಜಾಗದಲ್ಲಿ ಅಳವಡಿಸಿಕೊಂಡಿರುವ ವಿಯಟ್ನಾಂ ಅರ್ಲಿ ಹಲಸು ಮತ್ತು ಅರಿಶಿಣ ಆಧಾರಿತ ಬಹುಬೆಳೆ ಕೃಷಿ ಮಾದರಿಯನ್ನು ವಿವರಿಸುತ್ತಾರೆ. ಕೇವಲ 3 ವರ್ಷಗಳಲ್ಲಿ ಫಸಲು ನೀಡುವ ವಿಯಟ್ನಾಂ ಹಲಸಿನ ವಿಶೇಷತೆ, 10×15 ಅಡಿ ಅಂತರದಲ್ಲಿ ಗಿಡಗಳ ವಿನ್ಯಾಸ, ಅರಿಶಿಣದ ಮೂಲಕ ಮಧ್ಯಂತರ ಆದಾಯ, ಹುರುಳಿ ಬೆಳೆಸಿ ಮಣ್ಣಿನ ಫಲವತ್ತತೆ ಹೆಚ್ಚಿಸುವ ವಿಧಾನ ಹಾಗೂ ಮುಂದಿನ ದಿನಗಳಲ್ಲಿ ನುಗ್ಗೆ, ಪಪ್ಪಾಯಿ ಮತ್ತು ಅಗಸೆ ಸೇರಿಸುವ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಈ ವಿಡಿಯೋದಲ್ಲಿ: ✅ ವಿಯಟ್ನಾಂ ಅರ್ಲಿ ಹಲಸು ✅ ಅರಿಶಿಣ ಅಂತರ್ಬೆಳೆ ✅ ಬಹುಬೆಳೆ ಕೃಷಿ ಮಾದರಿ ✅ ಹುರುಳಿ ಮಲ್ಚಿಂಗ್ ✅ ಸೋಲಾರ್ ಡ್ರಿಪ್ ನೀರಾವರಿ ✅ ಕೃಷಿ ಹೊಂಡದ ನೀರಿನ ಬಳಕೆ ✅ ಮಣ್ಣಿನ ಆರೋಗ್ಯ ನಿರ್ವಹಣೆ 🙏 ಒಂದು ಮನವಿ ರಾಜ್ಯದ ಮೂಲೆ ಮೂಲೆಗಳಲ್ಲಿ ಇರುವ ಸಾಧಕ ರೈತರನ್ನು ಹುಡುಕಿ, ಅವರ ಅನುಭವವನ್ನು ನಿಮ್ಮ ಮುಂದಿಡಲು ನಾವು ನಿರಂತರವಾಗಿ ಪ್ರಯತ್ನಿಸುತ್ತಿದ್ದೇವೆ. ಇದಕ್ಕಾಗಿ ಸಾಕಷ್ಟು ಸಮಯ, ಪ್ರಯಾಣ ಹಾಗೂ ಚಿತ್ರೀಕರಣ ವೆಚ್ಚ ತಗಲುತ್ತದೆ. ಆ ಕಾರಣದಿಂದ, ನಮ್ಮ ವಿಡಿಯೋಗಳಲ್ಲಿ ಭಾಗವಹಿಸುವ ರೈತರ ಸಂಪರ್ಕ ಸಂಖ್ಯೆಯನ್ನು Channel Members ಗೆ ಮಾತ್ರ ಹಂಚಲಾಗುತ್ತದೆ. ನಿಮ್ಮ ಸದಸ್ಯತ್ವದ ಬೆಂಬಲವೇ ಇಂತಹ ರೈತರನ್ನು ಹುಡುಕಿ, ಅವರ ಜ್ಞಾನವನ್ನು ಇನ್ನಷ್ಟು ಜನರಿಗೆ ತಲುಪಿಸಲು ನಮಗೆ ಸಹಕಾರಿಯಾಗುತ್ತದೆ. 🌱 ರೈತರ ಜ್ಞಾನವನ್ನು ರೈತರಿಗೆ ತಲುಪಿಸುವ ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲ ಅಗತ್ಯ. #VietnamJackfruit #ವಿಯಟ್ನಾಂಹಲಸು #JackfruitFarming #TurmericFarming #Multicropping #NaturalFarming #OrganicFarming #Chandrashekarayya #ArecanutFarming #CoconutFarming #FarmDiversification #KannadaAgriculture #VivaraInfo #FarmerSuccessStory #SustainableFarming #Intercropping #Turmeric #Jackfruit #AgricultureIndia #OrganicFarmers

ಕೃಷಿ ತ್ಯಾಜ್ಯಕ್ಕೆ ಹೊಸ ಜೀವ! ಸುಡಬೇಡಿ! BIOCHAR ಮಾಡಿ. ಮಣ್ಣಿನ ಕಾರ್ಬನ್ ಹೆಚ್ಚಿಸುವ ಸುಲಭ ವಿಧಾನ.
▶︎

ಕೃಷಿ ತ್ಯಾಜ್ಯಕ್ಕೆ ಹೊಸ ಜೀವ! ಸುಡಬೇಡಿ! BIOCHAR ಮಾಡಿ. ಮಣ್ಣಿನ ಕಾರ್ಬನ್ ಹೆಚ್ಚಿಸುವ ಸುಲಭ ವಿಧಾನ.

Antique Home TOUR-300 ವರ್ಷ ಪುರಾತನ ಚಾಮರಾಜನಗರ ಜೋಡಿದಾರರ ಸುಂದರ್ ಮನೆ!"-E01-Krishna Venkataswamy-Param
▶︎

Antique Home TOUR-300 ವರ್ಷ ಪುರಾತನ ಚಾಮರಾಜನಗರ ಜೋಡಿದಾರರ ಸುಂದರ್ ಮನೆ!"-E01-Krishna Venkataswamy-Param

ಅಡಿಕೆ ತೋಟದ ಒಳಗಿನ ಅದ್ಭುತ ಕೃಷಿ ಲೋಕ, ತೋಟದ ಜಾಗ ವ್ಯರ್ಥ ಮಾಡಬೇಡಿ! ಅಡಿಕೆಯಲ್ಲಿ 3 ಆದಾಯದ ಬೆಳೆಗಳು
▶︎

ಅಡಿಕೆ ತೋಟದ ಒಳಗಿನ ಅದ್ಭುತ ಕೃಷಿ ಲೋಕ, ತೋಟದ ಜಾಗ ವ್ಯರ್ಥ ಮಾಡಬೇಡಿ! ಅಡಿಕೆಯಲ್ಲಿ 3 ಆದಾಯದ ಬೆಳೆಗಳು

ವಿಟ್ಲಾಪುರದ ಸುಬ್ಬೇಗೌಡರ ಕಾಳು ಮೆಣಸು ತೋಟ || Pepper farm Tour
▶︎

ವಿಟ್ಲಾಪುರದ ಸುಬ್ಬೇಗೌಡರ ಕಾಳು ಮೆಣಸು ತೋಟ || Pepper farm Tour

ದೂಪ  ಕಾಡು ಮರಗಳಿಂದ ಪರಿಸರದ ಸಮತೋಲನ‼️ಕಾಳು ಮೆಣಸು ಕೃಷಿ ಅತ್ಯುತ್ತಮವಾಗಿ ಮಾಡಬಹುದು⁉️@ಮನೀಶ್ ಗಾಂಭೀರ್ ಕಾಟುಕುಕ್ಕೆ
▶︎

ದೂಪ ಕಾಡು ಮರಗಳಿಂದ ಪರಿಸರದ ಸಮತೋಲನ‼️ಕಾಳು ಮೆಣಸು ಕೃಷಿ ಅತ್ಯುತ್ತಮವಾಗಿ ಮಾಡಬಹುದು⁉️@ಮನೀಶ್ ಗಾಂಭೀರ್ ಕಾಟುಕುಕ್ಕೆ

ಕಮ್ಮಿ ಖರ್ಚಿನ ಬೇಲಿ। ಬೇಲಿಗೆ ಲಕ್ಷಾಂತರ ಖರ್ಚು ಯಾಕೆ। ಜೀವಂತ ಬೇಲಿಗೂ ಸೈ ಅದ್ರಿಂದ ದುಡ್ಡಿಗೂ ಸೈ.
▶︎

ಕಮ್ಮಿ ಖರ್ಚಿನ ಬೇಲಿ। ಬೇಲಿಗೆ ಲಕ್ಷಾಂತರ ಖರ್ಚು ಯಾಕೆ। ಜೀವಂತ ಬೇಲಿಗೂ ಸೈ ಅದ್ರಿಂದ ದುಡ್ಡಿಗೂ ಸೈ.

ಯಾವ ಡ್ರೈ ಫ್ರೂಟ್ಸ್‌ ಎಷ್ಟೆಷ್ಟು ತಿನ್ಬೇಕು? | How much Dry Fruits should one Eat? | Masth Magaa | Amar
▶︎

ಯಾವ ಡ್ರೈ ಫ್ರೂಟ್ಸ್‌ ಎಷ್ಟೆಷ್ಟು ತಿನ್ಬೇಕು? | How much Dry Fruits should one Eat? | Masth Magaa | Amar

ಒಂದು ಹಲಸಿನ ಹಣ್ಣು ಸಾವಿರ ರೂಗೆ ಮಾರಬಹುದು, ಅಂತಹ ತಳಿ ಕೂಡ ನಮ್ಮಲ್ಲುಂಟು। ವನಶ್ರೀ ಪ್ಲಾಂಟ್ ಕೇರ್
▶︎

ಒಂದು ಹಲಸಿನ ಹಣ್ಣು ಸಾವಿರ ರೂಗೆ ಮಾರಬಹುದು, ಅಂತಹ ತಳಿ ಕೂಡ ನಮ್ಮಲ್ಲುಂಟು। ವನಶ್ರೀ ಪ್ಲಾಂಟ್ ಕೇರ್

2ನೇ ಬೆಳೆಯಲ್ಲಿ 32 ಲಕ್ಷ ಆಗಿತ್ತು ಈ ಬಾರಿ 50 ಲಕ್ಷ ನಿರೀಕ್ಷೆ || ವಿಟ್ಲಾಪುರ ಸುಬ್ಬೆಗೌಡರ ಕಾಳು ಮೆಣಸಿನ ತೋಟ
▶︎

2ನೇ ಬೆಳೆಯಲ್ಲಿ 32 ಲಕ್ಷ ಆಗಿತ್ತು ಈ ಬಾರಿ 50 ಲಕ್ಷ ನಿರೀಕ್ಷೆ || ವಿಟ್ಲಾಪುರ ಸುಬ್ಬೆಗೌಡರ ಕಾಳು ಮೆಣಸಿನ ತೋಟ

15 ಸಾವಿರದ ವೆಚ್ಚ, 2 ಲಕ್ಷ ಲೀಟರ್ ನೀರು ಸಂಗ್ರಹ! ಇದು ರೇವಣ್ಣ ಅವರ ಸಕ್ಸಸ್ ಸ್ಟೋರಿ - ಭಾಗ 2
▶︎

15 ಸಾವಿರದ ವೆಚ್ಚ, 2 ಲಕ್ಷ ಲೀಟರ್ ನೀರು ಸಂಗ್ರಹ! ಇದು ರೇವಣ್ಣ ಅವರ ಸಕ್ಸಸ್ ಸ್ಟೋರಿ - ಭಾಗ 2

FARM TOUR-"ಲಂಡನ್ನಿಗೆ ದಾಳಿಂಬೆ ಕಳಿಸಿ 2 ಕೋಟಿ ದುಡಿಯುತ್ತಿರುವ ತೋಟ !!"-E02-Madhu Sankal pomegranate Farm
▶︎

FARM TOUR-"ಲಂಡನ್ನಿಗೆ ದಾಳಿಂಬೆ ಕಳಿಸಿ 2 ಕೋಟಿ ದುಡಿಯುತ್ತಿರುವ ತೋಟ !!"-E02-Madhu Sankal pomegranate Farm

"ಜಾಸ್ತಿ ಊಸು ಬಿಡೋರ ಆರೋಗ್ಯ ಏನಾಗುತ್ತೆ ಗೊತ್ತಾ?-E24-Dr.Anjanappa Interview-Kalamadhyama Param
▶︎

"ಜಾಸ್ತಿ ಊಸು ಬಿಡೋರ ಆರೋಗ್ಯ ಏನಾಗುತ್ತೆ ಗೊತ್ತಾ?-E24-Dr.Anjanappa Interview-Kalamadhyama Param

Surprise 💫💪ಏನಾಯ್ತು ಗೊತ್ತಾ? Ballarat to Melton | Australia
▶︎

Surprise 💫💪ಏನಾಯ್ತು ಗೊತ್ತಾ? Ballarat to Melton | Australia

Hybrid Solar System, ಬ್ಯಾಟರಿಯಲ್ಲಿ 7.5HP ಮೋಟಾರ್, ರೈತರಿಗೆ Best Solar Setup
▶︎

Hybrid Solar System, ಬ್ಯಾಟರಿಯಲ್ಲಿ 7.5HP ಮೋಟಾರ್, ರೈತರಿಗೆ Best Solar Setup

ಅಧಿಕಾರಿಗಳನ್ನೇ ಅಟ್ಟಾಡಿಸಿದ ರೈತರು - "ಭೂಮಿ ಮುಟ್ಟಿ ನೋಡಿ ರುಂಡ ಚೆಂಡಾಡ್ತೀವಿ"-Anekal swift city ground report
▶︎

ಅಧಿಕಾರಿಗಳನ್ನೇ ಅಟ್ಟಾಡಿಸಿದ ರೈತರು - "ಭೂಮಿ ಮುಟ್ಟಿ ನೋಡಿ ರುಂಡ ಚೆಂಡಾಡ್ತೀವಿ"-Anekal swift city ground report

ಒಂದು ಎಕರೆಯಲ್ಲಿ 4 ಪಟ್ಟು ಆದಾಯ ಪಡೆಯುವ ವಿಧಾನ.! ಬಹು ಮಹಡಿ ಪದ್ಧತಿ ಕೃಷಿ ಮಾಡಿ ಗೆದ್ದಿದ್ದೇನೆ.!
▶︎

ಒಂದು ಎಕರೆಯಲ್ಲಿ 4 ಪಟ್ಟು ಆದಾಯ ಪಡೆಯುವ ವಿಧಾನ.! ಬಹು ಮಹಡಿ ಪದ್ಧತಿ ಕೃಷಿ ಮಾಡಿ ಗೆದ್ದಿದ್ದೇನೆ.!

01 # ಕೋಟ್ಯಾಧೀಶ ರೈತನ ಸಾಧನೆ॥ಲಿಂಬೆ ಕೃಷಿ॥Lemon Farming॥VIJAYAPUR Karnataka॥IGKannur Vlogs
▶︎

01 # ಕೋಟ್ಯಾಧೀಶ ರೈತನ ಸಾಧನೆ॥ಲಿಂಬೆ ಕೃಷಿ॥Lemon Farming॥VIJAYAPUR Karnataka॥IGKannur Vlogs

1 ಎಕರೆಯಲ್ಲಿ 4 ಎಕರೆಯ ಇಳುವರಿ! 😲 | ವಾರ್ಷಿಕ ಲಕ್ಷ ಲಕ್ಷ ಆದಾಯ | ತೆಂಗಿನ ತೋಟ
▶︎

1 ಎಕರೆಯಲ್ಲಿ 4 ಎಕರೆಯ ಇಳುವರಿ! 😲 | ವಾರ್ಷಿಕ ಲಕ್ಷ ಲಕ್ಷ ಆದಾಯ | ತೆಂಗಿನ ತೋಟ

ಲಕ್ಷಾಂತರ ಖರ್ಚು ಯಾಕೆ? ಸಾವಿರಗಳಲ್ಲಿ ಬೋರ್ವೆಲ್ ರೀಚಾರ್ಜ್! | ಬೆಟ್ಟದ ಮೇಲಿನ ಕೃಷಿ | Episode 1
▶︎

ಲಕ್ಷಾಂತರ ಖರ್ಚು ಯಾಕೆ? ಸಾವಿರಗಳಲ್ಲಿ ಬೋರ್ವೆಲ್ ರೀಚಾರ್ಜ್! | ಬೆಟ್ಟದ ಮೇಲಿನ ಕೃಷಿ | Episode 1

ಆಸ್ಟ್ರೇಲಿಯಾದಿಂದ ಕರ್ನಾಟಕಕ್ಕೆ ಬಂದು ಕೃಷಿ ಮಾಡುತ್ತಿರುವ ಸಾಫ್ಟ್ವೇರ್ ಇಂಜಿನಿಯರ್ ದಂಪತಿಗಳು..!
▶︎

ಆಸ್ಟ್ರೇಲಿಯಾದಿಂದ ಕರ್ನಾಟಕಕ್ಕೆ ಬಂದು ಕೃಷಿ ಮಾಡುತ್ತಿರುವ ಸಾಫ್ಟ್ವೇರ್ ಇಂಜಿನಿಯರ್ ದಂಪತಿಗಳು..!