ವಿಜಯಪುರ:ಅರಳದಿನ್ನಿ ಗ್ರಾಮದಲ್ಲಿ ಉತ್ತರ ಕರ್ನಾಟಕದ ರೈತರ ಸಾಂಪ್ರದಾಯಿಕ ಹಬ್ಬವಾದ ಕಾರ ಹುಣ್ಣಿಮೆಯ ಆಚರಿಸಲಾಯಿತು.

ವಿಜಯಪುರ ಜಿಲ್ಲೆಯ ಅರಳದಿನ್ನಿ ಗ್ರಾಮ ಗ್ರಾಮದಲ್ಲಿ ಉತ್ತರ ಕರ್ನಾಟಕದ ರೈತರ ಸಾಂಪ್ರದಾಯಿಕ ಹಬ್ಬವಾದ ಕಾರು ಹುಣ್ಣಿಮೆ ಸಂಭ್ರಮದಿಂದ ಆಚರಿಸಲಾಯಿತು. ಆಷಾಢ ಹುಣ್ಣಿಮೆಯ ಅಂಗವಾಗಿ ರೈತರು ತಮ್ಮ ಜೀವನಾಧಾರವಾದ ಎತ್ತು, ಹಸು ಹಾಗೂ ಕರುಗಳಿಗೆ ಸ್ನಾನ ಮಾಡಿಸಿ, ಅವುಗಳ ಕೊಂಬುಗಳಿಗೆ ಬಣ್ಣ ಹಚ್ಚಿ ಸುಂದರವಾಗಿ ಅಲಂಕರಿಸಿದರು. ಬಳಿಕ ಜಾನುವಾರುಗಳಿಗೆ ಆರತಿ ಬೆಳಗಿ ವಿಶೇಷ ಪೂಜೆ ಸಲ್ಲಿಸಿ, ಅವುಗಳ ಆರೋಗ್ಯ ಹಾಗೂ ಸಮೃದ್ಧಿಗಾಗಿ ಪ್ರಾರ್ಥಿಸಿದರು. ಇದೇ ವೇಳೆ ಬಣ್ಣ ಬಣ್ಣವಾಗಿ ಅಲಂಕರಿಸಲಾದ ಎತ್ತುಗಳನ್ನು ಓಡಿಸುವ ಸಂಪ್ರದಾಯವೂ ಜರುಗಿತು. ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು. ಕೃಷಿ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸುವ ಜಾನುವಾರುಗಳಿಗೆ ಕೃತಜ್ಞತೆ ಸಲ್ಲಿಸುವ ಸಂಕೇತವಾಗಿ ಆಚರಿಸುವ ಕಾರು ಹುಣ್ಣಿಮೆ ಉತ್ತರ ಕರ್ನಾಟಕದ ರೈತರ ಪ್ರಮುಖ ಸಾಂಸ್ಕೃತಿಕ ಹಬ್ಬಗಳಲ್ಲಿ ಒಂದಾಗಿದೆ. ಈ ಹಬ್ಬವು ರೈತರು ಮತ್ತು ಜಾನುವಾರುಗಳ ನಡುವಿನ ಅವಿನಾಭಾವ ಸಂಬಂಧವನ್ನು ಸಾರುವ ವಿಶೇಷ ಆಚರಣೆಯಾಗಿದೆ. ವರದಿ ರಾಜು ಭಜಂತ್ರಿ

"ಡಿಕೆಶಿ ತಾಕತ್ ಇದ್ರೆ ಬಿಡದಿಗೆ ಬಾ" - "ಕೋಟಿ ಕೋಟಿ ಸುರಿದ್ರೂ, ಭೂಮಿ ಕೊಡಲ್ಲ"-Bidadi Township protest
▶︎

"ಡಿಕೆಶಿ ತಾಕತ್ ಇದ್ರೆ ಬಿಡದಿಗೆ ಬಾ" - "ಕೋಟಿ ಕೋಟಿ ಸುರಿದ್ರೂ, ಭೂಮಿ ಕೊಡಲ್ಲ"-Bidadi Township protest

Connect With Ajit Hanamakkanavar; Airtel DTHನಲ್ಲಿ ಸುವರ್ಣ ನ್ಯೂಸ್ ಯಾಕೆ ಬರ್ತಿಲ್ಲ ಗೊತ್ತಾ? | Suvarna News
▶︎

Connect With Ajit Hanamakkanavar; Airtel DTHನಲ್ಲಿ ಸುವರ್ಣ ನ್ಯೂಸ್ ಯಾಕೆ ಬರ್ತಿಲ್ಲ ಗೊತ್ತಾ? | Suvarna News

Government Vs Farmers: ರಾಜ್ಯದಲ್ಲಿ ರೈತ Vs ಸರ್ಕಾರ, ಅಭಿವೃದ್ಧಿ ಹೆಸರಲ್ಲಿ ಸರ್ಕಾರ ಏನ್​​ ಮಾಡುತ್ತಿದೆ?
▶︎

Government Vs Farmers: ರಾಜ್ಯದಲ್ಲಿ ರೈತ Vs ಸರ್ಕಾರ, ಅಭಿವೃದ್ಧಿ ಹೆಸರಲ್ಲಿ ಸರ್ಕಾರ ಏನ್​​ ಮಾಡುತ್ತಿದೆ?

Big Bulletin | ʻಜೀವ ಬಿಟ್ಟೇವು.. ಭೂಮಿ ಬಿಟ್ಟು ಕೊಡುವ ಮಾತೇ ಇಲ್ಲʼ | HR Ranganath | July 13, 2026
▶︎

Big Bulletin | ʻಜೀವ ಬಿಟ್ಟೇವು.. ಭೂಮಿ ಬಿಟ್ಟು ಕೊಡುವ ಮಾತೇ ಇಲ್ಲʼ | HR Ranganath | July 13, 2026

LIVE : Top 30 Kannada News | ದಿನದ ಟಾಪ್ 30 ಸುದ್ದಿಗಳು | 14-07-2026 | Bidadi Township | DKS |Rain Alert
▶︎

LIVE : Top 30 Kannada News | ದಿನದ ಟಾಪ್ 30 ಸುದ್ದಿಗಳು | 14-07-2026 | Bidadi Township | DKS |Rain Alert

🔴 LIVE | Byrathi Suresh BMTC Bus Reality Check: BMTC ಬಸ್​ಗಳ ರಿಯಾಲಿಟಿ ಚೆಕ್​ ನಡೆಸಿದ ಸಾರಿಗೆ ಸಚಿವ ಭೈರತಿ
▶︎

🔴 LIVE | Byrathi Suresh BMTC Bus Reality Check: BMTC ಬಸ್​ಗಳ ರಿಯಾಲಿಟಿ ಚೆಕ್​ ನಡೆಸಿದ ಸಾರಿಗೆ ಸಚಿವ ಭೈರತಿ

ಕಾಶಿ, ಮಥುರಾ & ಸಂಬಾಲ್ ಮಂದಿರ-ಮಸೀದಿ ಇತ್ಯರ್ಥಕ್ಕೆ ಮಾತುಕತೆ | News Hour | Temple-Mosque Dispute
▶︎

ಕಾಶಿ, ಮಥುರಾ & ಸಂಬಾಲ್ ಮಂದಿರ-ಮಸೀದಿ ಇತ್ಯರ್ಥಕ್ಕೆ ಮಾತುಕತೆ | News Hour | Temple-Mosque Dispute

LIVE: HMT ಭೂಮಿ ವಿವಾದ: ಕುಮಾರಸ್ವಾಮಿಗೆ ಈಶ್ವರ್ ಖಂಡ್ರೆ ಖಡಕ್ ಸವಾಲು! | HMT Forest Land Controversy
▶︎

LIVE: HMT ಭೂಮಿ ವಿವಾದ: ಕುಮಾರಸ್ವಾಮಿಗೆ ಈಶ್ವರ್ ಖಂಡ್ರೆ ಖಡಕ್ ಸವಾಲು! | HMT Forest Land Controversy

ಕಾಖಂಡಕಿ ಕಾರಹುಣ್ಣಿಮೆ ಕರಿ ಫುಲ್ಲ್ ವಿಡಿಯೋ 20/06/2022#kannada #public
▶︎

ಕಾಖಂಡಕಿ ಕಾರಹುಣ್ಣಿಮೆ ಕರಿ ಫುಲ್ಲ್ ವಿಡಿಯೋ 20/06/2022#kannada #public

Australian PM Stunned by Modi’s Popularity | ಆಸ್ಟ್ರೇಲಿಯಾದಲ್ಲಿ ಮೋದಿ ಕ್ರೇಜ್! | N18G
▶︎

Australian PM Stunned by Modi’s Popularity | ಆಸ್ಟ್ರೇಲಿಯಾದಲ್ಲಿ ಮೋದಿ ಕ್ರೇಜ್! | N18G

ಬಿಲ್ ಕೇಳಿದ್ರೆ ಶಾಕ್ ಆಗ್ತೀರಾ? 😳Mega Market visit in Australia
▶︎

ಬಿಲ್ ಕೇಳಿದ್ರೆ ಶಾಕ್ ಆಗ್ತೀರಾ? 😳Mega Market visit in Australia

ಎಲ್ಲರೂ ಸೇರಿ ಕುಮಾರಸ್ವಾಮಿಗೆ ಮಾಟ ಮಾಡಿಸಿಬಿಡಿ | Bidadi township | DK Shivakumar | HDK | MLA Balakrishna
▶︎

ಎಲ್ಲರೂ ಸೇರಿ ಕುಮಾರಸ್ವಾಮಿಗೆ ಮಾಟ ಮಾಡಿಸಿಬಿಡಿ | Bidadi township | DK Shivakumar | HDK | MLA Balakrishna

HD Devegowda On Bidadi Township Farmers | ಬಿಡದಿ ರೈತರ ಘಟನೆ ಕುಮಾರಸ್ವಾಮಿ ಮನಸ್ಸಿಗೆ ನೋವಾಗಿದೆ | N18V
▶︎

HD Devegowda On Bidadi Township Farmers | ಬಿಡದಿ ರೈತರ ಘಟನೆ ಕುಮಾರಸ್ವಾಮಿ ಮನಸ್ಸಿಗೆ ನೋವಾಗಿದೆ | N18V

Kulkarni Murder Case: ಎಂಎಲ್ಎ ಕುಲಕರ್ಣಿ ಬಚಾವ್? ಬಟಾಬಯಲಾಗುತ್ತಾ ಷಡ್ಯಂತ್ರ? ಮರ್ಡರ್ ಕೇಸ್ ಉಲ್ಟಾ ಪಲ್ಟಾ.!
▶︎

Kulkarni Murder Case: ಎಂಎಲ್ಎ ಕುಲಕರ್ಣಿ ಬಚಾವ್? ಬಟಾಬಯಲಾಗುತ್ತಾ ಷಡ್ಯಂತ್ರ? ಮರ್ಡರ್ ಕೇಸ್ ಉಲ್ಟಾ ಪಲ್ಟಾ.!

🔴 LIVE | Cabinet Expansion : ಸಂಪುಟದ ಭಾಗ್ಯದ ಬಾಗಿಲಲ್ಲಿ ನಿಂತ ಸಚಿವಾಕಾಂಕ್ಷಿಗಳು | #tv9d
▶︎

🔴 LIVE | Cabinet Expansion : ಸಂಪುಟದ ಭಾಗ್ಯದ ಬಾಗಿಲಲ್ಲಿ ನಿಂತ ಸಚಿವಾಕಾಂಕ್ಷಿಗಳು | #tv9d

ಲಾಭವಿಲ್ಲದ ಒಪ್ಪಂದ ನಮಗ್ಯಾಕೆ.! | Why the India–America Trade Agreement Is Delayed | Complete Analysis |
▶︎

ಲಾಭವಿಲ್ಲದ ಒಪ್ಪಂದ ನಮಗ್ಯಾಕೆ.! | Why the India–America Trade Agreement Is Delayed | Complete Analysis |

ಘಟಪ್ರಭಾ ಪ್ರವಾಹಕ್ಕೆ ಮುಳಗಿದ ದೇವಸ್ಥಾನ..! ಭಯಾನಕ ಪರಿಸ್ಥಿತಿ  | ಜಲಾವೃತ | Flood | Ghataprabha River | Rain
▶︎

ಘಟಪ್ರಭಾ ಪ್ರವಾಹಕ್ಕೆ ಮುಳಗಿದ ದೇವಸ್ಥಾನ..! ಭಯಾನಕ ಪರಿಸ್ಥಿತಿ | ಜಲಾವೃತ | Flood | Ghataprabha River | Rain

₹1.5 ಕೋಟಿ ಬೆಲೆಬಾಳುವ ಶ್ರೀ ಪವಾಡ ಬಸವೇಶ್ವರ ಮೂರ್ತಿ ಕಳ್ಳತನ..! 8 ದಿನವಾದರೂ ಸುಳಿವು ಇಲ್ಲ | ಬಸರಕೋಡ
▶︎

₹1.5 ಕೋಟಿ ಬೆಲೆಬಾಳುವ ಶ್ರೀ ಪವಾಡ ಬಸವೇಶ್ವರ ಮೂರ್ತಿ ಕಳ್ಳತನ..! 8 ದಿನವಾದರೂ ಸುಳಿವು ಇಲ್ಲ | ಬಸರಕೋಡ

ಇಲಕಲ್ಲ : ಬೂದಿಹಾಳ ಎಸ್.ಕೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇಮವಾಡಗಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ
▶︎

ಇಲಕಲ್ಲ : ಬೂದಿಹಾಳ ಎಸ್.ಕೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇಮವಾಡಗಿ ಗ್ರಾಮದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ

30 ಮೇಕೆಗಳನ್ನು ಸಾಕಿ 25 ಲಕ್ಷ ಮನೆ ಕಟ್ಟಿದೆ
▶︎

30 ಮೇಕೆಗಳನ್ನು ಸಾಕಿ 25 ಲಕ್ಷ ಮನೆ ಕಟ್ಟಿದೆ