ಮುಸ್ಲಿಂ ರಾಷ್ಟ್ರದಲ್ಲಿ 1000 ವರ್ಷ ಹಳೇ ಶಿವ ದೇಗುಲ! ಇಂಡೋನೇಷ್ಯಾದಲ್ಲಿ ASI ಬಿಗ್ ಪ್ಲಾನ್ | Prambanan Temple
ಮುಸ್ಲಿಂ ರಾಷ್ಟ್ರದಲ್ಲಿ 1000 ವರ್ಷ ಹಳೇ ಶಿವ ದೇಗುಲ! ಇಂಡೋನೇಷ್ಯಾದಲ್ಲಿ ASI ಬಿಗ್ ಪ್ಲಾನ್ | Prambanan Temple | Why India is Restoring Indonesia's 1000-Year-Old Prambanan Temple | ASI Explained ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿ ನೂರಾರು ವರ್ಷಗಳ ಕಾಲ ಮಣ್ಣಿನಡಿಯಲ್ಲಿ ಹೂತು ಹೋಗಿದ್ದ ಆ ದೈತ್ಯ ಹಿಂದೂ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಈಗ ಭಾರತದ ASI ಮುಂದಾಗಿದೆ. ಅಲ್ಲಿನ ಗೋಡೆಗಳ ಮೇಲೆ ಕೆತ್ತಿರೋ ರಾಮಾಯಣದ ಚಿತ್ರಗಳು ಮತ್ತು ಕೇವಲ ಒಂದೇ ರಾತ್ರಿಯಲ್ಲಿ ದೇವಸ್ಥಾನ ಕಟ್ಟಬೇಕಾಗಿ ಬಂದ ಆ ರೋಚಕ ಶಾಪದ ಕಥೆ ಕೇಳಿದ್ರೆ ನಿಮಗೂ ಆಶ್ಚರ್ಯ ಆಗುತ್ತೆ. ಇಂಡೋನೇಷ್ಯಾ ಅಂದ ತಕ್ಷಣ ನಮಗೆ ನೆನಪಾಗುವುದು ಅಲ್ಲಿನ ಸುಂದರವಾದ ಬೀಚ್ಗಳು ಅಥವಾ ದ್ವೀಪಗಳು. ಆದರೆ, ಜಗತ್ತಿನ ಅತಿ ದೊಡ್ಡ ಮುಸ್ಲಿಂ ಜನಸಂಖ್ಯೆ ಇರುವ ಈ ದೇಶದಲ್ಲಿ, ಸಾವಿರ ವರ್ಷಗಳಷ್ಟು ಹಳೆಯದಾದ, ಭವ್ಯವಾದ ಹಿಂದೂ ಶಿವನ ದೇವಸ್ಥಾನವಿದೆ ಅಂದರೆ ನೀವು ನಂಬುತ್ತೀರಾ? ಹೌದು, ಅದುವೇ ಇಂಡೋನೇಷ್ಯಾದ ಜಾವಾ ದ್ವೀಪದಲ್ಲಿರುವ ಐತಿಹಾಸಿಕ ಪ್ರಂಬನನ್ ದೇವಸ್ಥಾನ. ಬುಧವಾರವಷ್ಟೇ ಪ್ರಧಾನಿ ನರೇಂದ್ರ ಮೋದಿ ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಈ ವೇಳೆ ಭಾರತ ಮತ್ತು ಇಂಡೋನೇಷ್ಯಾ ದೇಶಗಳ ನಡುವೆ ಒಂದು ದೊಡ್ಡ ಐತಿಹಾಸಿಕ ಒಪ್ಪಂದ ಕೂಡ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಇಂಡೋನೇಷ್ಯಾದ ಹೊಸ ಅಧ್ಯಕ್ಷರಾದ ಪ್ರಬೋವೊ ಸುಬಿಯಾಂತೋ ಅವರು ಸೇರಿ ಈ ಭವ್ಯ ದೇವಸ್ಥಾನದ ಜೀರ್ಣೋದ್ಧಾರ ಪ್ರಾಜೆಕ್ಟ್ಗೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಭಾರತದ ಹೆಮ್ಮೆಯ ಆರ್ಕಿಯಲಾಜಿಕಲ್ ಸರ್ವೇ ಆಫ್ ಇಂಡಿಯಾ ಅಂದರೆ ಎಎಸ್ಐ ಈಗ ಇಂಡೋನೇಷ್ಯಾದಲ್ಲಿ ಈ ದೇವಸ್ಥಾನವನ್ನು ಸಂರಕ್ಷಿಸುವ ದೊಡ್ಡ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಭಾರತದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಇಂಡೋನೇಷ್ಯಾದಲ್ಲಿ ಇಷ್ಟೊಂದು ದೊಡ್ಡ ಶಿವನ ದೇವಸ್ಥಾನ ಹೇಗೆ ಬಂತು? ಇದರ ಇತಿಹಾಸವೇನು? ಈ ದೇವಸ್ಥಾನದ ಗೋಡೆಗಳ ಮೇಲೆ ಕೆತ್ತಲಾಗಿರುವ ರಾಮಾಯಣದ ಕಥೆಗಳಿಗೂ ಭಾರತಕ್ಕೂ ಏನು ಸಂಬಂಧ? ಹಾಗೇ, ಕೇವಲ ಒಂದೇ ರಾತ್ರಿಯಲ್ಲಿ ಸಾವಿರ ದೇವಸ್ಥಾನಗಳನ್ನು ಕಟ್ಟಬೇಕಾಗಿ ಬಂದ ಆ ರೋಚಕ ಪ್ರೇಮ ಕಥೆಯ ರಹಸ್ಯವೇನು? ಇವೆಲ್ಲವನ್ನೂ ಇವತ್ತಿನ ವಿಡಿಯೋದಲ್ಲಿ ನಾವು ಅತ್ಯಂತ ಸಿಂಪಲ್ ಆಗಿ, ಇಂಟ್ರಸ್ಟಿಂಗ್ ಆಗಿ ನೋಡೋಣ ಬನ್ನಿ.. Why is India restoring a 1,000-year-old Shiva temple in Indonesia? In this video, we explore the fascinating history of Prambanan Temple, Indonesia's largest Hindu temple complex, and the recent agreement between India's Archaeological Survey of India (ASI) and the Indonesian government for its conservation. Discover the incredible architecture of the temple, its stunning Ramayana carvings, the legendary tale of Princess Roro Jonggrang, and why Prambanan is one of UNESCO's most important World Heritage Sites. Watch till the end to learn: Why PM Narendra Modi visited Prambanan Temple India's ASI restoration project in Indonesia History of the 9th-century Shiva temple Ramayana sculptures inside the temple The legend of the "1000 Temples in One Night" UNESCO World Heritage significance Ancient India-Indonesia cultural ties If you enjoyed the video, Like, Share & Subscribe for more history, geopolitics and heritage stories ಜಾವಾ ದ್ವೀಪದ ಬೃಹತ್ ಪ್ರಂಬನನ್ ಶಿವನ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಭಾರತದ ASI ಮುಂದು! 1000 ವರ್ಷಗಳ ದೇಗುಲದ ಇತಿಹಾಸ ಮತ್ತು ಪ್ರತೀತಿ ಏನು? | #PrambananTemple #Indonesia #ShivaTemple #ASI #NarendraModi #IndiaIndonesia #UNESCO ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ► / @vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ► / vijaykarnataka INSTAGRAM ► / vijaykarnataka TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್ನೆಟ್ ಲಿಮಿಟೆಡ್ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್ಸೈಟ್ ಅನ್ನು ಫಾಲೋ ಮಾಡಿ, ಸಬ್ಸ್ಕ್ರೈಬ್ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

ಭಾರತದ ಮೋಸ್ಟ್ ವಾಟೆಂಡ್ ಉಗ್ರನನ್ನು ಸೆರೆಹಹಿಡಿದ ರೋಚಕ ಕತೆ..!|Yasin Bhatkal | Gaurish Akki Studio

US-Iran Military Conflict: Donald Trump ಕೊಲ್ಲಲು ಇರಾನ್ ಮಾಡಿದ 'ಮುಕ್ತಾರ್' ಯೂನಿಟ್ ಪ್ಲಾನ್ | News Hour

ಮುಸ್ಲಿಂ ದೇಶದಲ್ಲಿ ಹಿಂದೂಗಳ ಅದ್ಭುತ ದೇವಾಲಯ! ಪ್ರಂಬನನ್ ದೇವಾಲಯದ ಹಿಂದೆ ಭಾರತದ ಕಥೆ!

Supreme Courtನಲ್ಲಿ ಡ್ರಾಮಾ! ಜಡ್ಜ್ಗಳಿಗೆ ಆರ್ಡರ್, ಸಿಜೆಐಗೆ ಬೈಗುಳ, ಪೇಪರ್ ತೂರಾಟ! ಯಾರಿದು ಪ್ರಬಲ್ ಪ್ರತಾಪ್?

ಇಸ್ಲಾಮಿಕ್ ದೇಶದಲ್ಲಿ 1000 ವರ್ಷದ ದೇವಾಲಯಕ್ಕೆ ಪುನರ್ಜನ್ಮ!ಮೋದಿ ಮ್ಯಾಜಿಕ್ ನೋಡಿ| Prambanan Temple | Indonesia

ಕೇಂದ್ರ ಸರ್ಕಾರ 'ವಂದೇ ಮಾತರಂ' ಆದೇಶ! | Pm In New Zealand | Centre Big Decision | Masth Magaa | Amar

ಎಲ್ಲರೂ ಹೋಗಬೇಡ❌ ಎಂದ ದೇಶಕ್ಕೆ ನಾವು ಹೋದೆವು!🔥| EP 1 🇿🇦 | Flying Passport

ಎಲೆಕ್ಷನ್ ಕಮಿಷನ್ ಸೃಷ್ಟಿಸಿದ ಗೊಂದಲಗಳೇನು? | ಎನ್ಯುಮರೇಷನ್ ಫಾರ್ಮ್ ಕುರಿತು ಸಂಪೂರ್ಣ ಮಾಹಿತಿ | SIR

Iran ಬೆನ್ನಿಗೆ ನುಗ್ಗಿದ ಅಮೆರಿಕ! ರಷ್ಯಾ-ಚೀನಾ ಲೈಫ್ಲೈನ್ ಕಟ್? Aq Tekeh Khan ಬ್ರಿಡ್ಜ್ ರಹಸ್ಯ? ಮುಂದೇನು?

ಬಡವರ ಮಕ್ಕಳು ಮಾತ್ರ ಹಿಂದುತ್ವದ ಹೆಸರಿನಲ್ಲಿ ಸಾಯುತ್ತಿದ್ದಾರೆ: Tikki Ravi | Bajrang Dal - Sangh Parivar

Legal Clarity with opinion by popular Advocate on Priyank Kharge's Letter to RSS. Q&A Session

ಅಮೆರಿಕಗೆ ಶಾಕ್ ಕೊಟ್ಟ RBI! ಕೋಟ್ಯಂತರ ಡಾಲರ್ ಬಾಂಡ್ ಮಾರಿ ಚಿನ್ನ ಖರೀದಿ ಹೆಚ್ಚಳ! ಏನಿದು ಹೊಸ ಗೇಮ್ ಪ್ಲಾನ್?

ಆಯ್ತು ಮತ್ತೊಂದು ಬಿಗ್ ಆಪರೇಷನ್ ! ಎಲ್ಲಾ ಲೆಕ್ಕಾಚರ ತಲೆಕೆಳಗೆ ಮಾಡಿದ ಶಾ ! NDAಗೆ ಈಗ ಸೂಪರ್ ಮೆಜಾರಿಟಿ !

POKಯಲ್ಲಿ ಮತ್ತೆ ಮಹಾ ದಂ*ಗೆ, 38 ಬೇಡಿಕೆ ಈಡೇರಿಕೆಗೆ 48 ಗಂಟೆ ಡೆಡ್ಲೈನ್, ಪಾಕ್ ಸರ್ಕಾರ ವಿಲ ವಿಲ

ಮುಕ್ಕೋದು..! ಕುಣಿಯೋದು! ಜಂತರ್ ಮಂತರ್ ಸರ್ಕಸ್! ತಪ್ಪದೇ ನೋಡಿ! CJP Protest | Jantar Mantar | Abhijeet Dipke

ಜೆಪಿ ನಗರ ಫುಟ್ಪಾತ್ ಮುಕ್ತ: ಸಚಿವರ ಕ್ರಮಕ್ಕೆ ಜೈ, ಅಧಿಕಾರಿಗಳು ಫಾಲೋಪ್ ಮಾಡ್ಬೇಕು, ಜನರ ಒತ್ತಾಯ!

OPERATION HARD BALL ಕೊನೆಗೂ ಪತ್ತೆಯಾದ ನಿಜ್ಜರ್ ಕೊಲೆಗಾರ HARDEEP SINGH NIJJAR MURDER CASE

ತಾಜ್ ಮಹಲ್ ಇತಿಹಾಸವೇ ಬದಲಾಗುತ್ತಾ? ಹೈಕೋರ್ಟ್ನಲ್ಲಿ ಮತ್ತೆ ಕೇಳಿಬಂದ ತೇಜೋ ಮಹಾಲಯ ವಾದ!

ರಸ್ತೆ ಬದಿ ವೆಹಿಕಲ್ಸ್ ಎತ್ತಂಗಡಿ- ಸ್ವತಃ ರಸ್ತೆಗಿಳಿದ ಸಚಿವ ಕೃಷ್ಣಭೈರೇಗೌಡ- Clean Streets Campaign

