ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲ | ನೂತನ‌ ಧ್ವಜಸ್ಥಂಭ ಪ್ರತಿಷ್ಠೆ | PADUBIDRI |

ಪಡುಬಿದ್ರಿ ದೇಗುಲ : ನೂತನ ಧ್ವಜಸ್ತಂಭದ ಪ್ರತಿಷ್ಠಾಪನೆ (Padubidri Temple: Installation of a new flagpole) ಪಡುಬಿದ್ರಿ ದೇಗುಲ : ನೂತನ ಧ್ವಜಸ್ತಂಭದ ಪ್ರತಿಷ್ಠಾಪನೆ ತಂತ್ರಿಗಳಾದ ವೇ. ಮೂ. ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯ, ಸುರೇಂದ್ರ ಉಪಾಧ್ಯಾಯರವರ ನೇತೃತ್ವ (Padubidri) ಪಡುಬಿದ್ರಿ : ಪುರಾಣ ಪ್ರಸಿದ್ಧಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಭಾನುವಾರ ಬೆಳಿಗ್ಗೆ ನೂತನ ಧ್ವಜಸ್ತಂಭದ ಸ್ಥಾಪನೆಯು ವಿದ್ಯುಕ್ತವಾಗಿ ಶ್ರೀ ಕ್ಷೇತ್ರದ ತಂತ್ರಿಗಳಾದ ವೇದಮೂರ್ತಿ ಕಂಬ್ಳಕಟ್ಟ ರಾಧಾಕೃಷ್ಣ ಉಪಾಧ್ಯಾಯ ಹಾಗೂ ವೇದಮೂರ್ತಿ ಸುರೇಂದ್ರ ಉಪಾಧ್ಯಾಯ ಅವರ ನೇತೃತ್ವದಲ್ಲಿ ಸಂಪನ್ನಗೊಂಡಿತು. ಜೀರ್ಣೕೊದ್ಧಾರ ಹಾಗೂ ಬ್ರಹ್ಮಕಲಶೋತ್ಸವಾದಿಗಳ ಹೊಸ್ತಿಲಲ್ಲಿರುವ ಶ್ರೀ ದೇಗುಲದಲ್ಲಿ ದೇವತಾ ಪ್ರಾರ್ಥನೆಯ ಬಳಿಕ ರತ್ನನ್ಯಾಸ ಹೋಮ, ನವರತ್ನ ನ್ಯಾಸಗಳನ್ನು ಧ್ವಜಸ್ತಂಭದ ತಳಭಾಗದಲ್ಲಿ ರಾಧಾಕೃಷ್ಣ ಉಪಾಧ್ಯಾಯ ಅವರು ನೆರವೇರಿಸಿದರು. ಈವರೆಗೆ ಜಲಾಧಿವಾಸ, ತೈಲಾಧಿವಾಸ ಪ್ರಕ್ರಿಯೆಗಳನ್ನು ಪೂರೈಸಿರುವ ಧ್ವಜಸ್ತಂಭವನ್ನು ಕ್ರೇನ್ ಬಳಸಿ ದೇಗುಲದ ಹೊರಾಂಗಣಕ್ಕೆ ತರಲಾಯಿತು. ತಂತ್ರಿವರ್ಯರು ತೀರ್ಥ ಪ್ರೋಕ್ಷಣೆಯೊಂದಿಗೆ ಧ್ವಜಸ್ತಂಭವನ್ನು ಮೊದಲಾಗಿ ಶುದ್ಧೀಕರಿಸಿದರು. ಬಳಿಕ ದೇಗುಲದ ಪ್ರಧಾನ ದ್ವಾರದ ಮುಂಬದಿಯಲ್ಲಿ ಭಕ್ತ ಜನರ ಜಯಘೋಷಗಳ ನಡುವೆ ಕಾಷ್ಟ ಶಿಲ್ಪಿ ಮಾಧವ ಆಚಾರ್ಯರವರ ಮುಂದಾಳುತ್ವದಲ್ಲಿ ಸುಮಾರು ಐದು ಅಡಿಗಳಷ್ಟು ಆಳದ ತಳಪಾಯದಲ್ಲಿ ಧ್ವಜಸ್ತಂಭವನ್ನು ಸ್ಥಾಪಿಸಲಾಯಿತು. ದೇವಳದ ಅನುವಂಶಿಕ ಮೊಕ್ತೇಸರ ಪಡುಬಿದ್ರಿ ಪೇಟೆಮನೆ ಭವಾನಿಶಂಕರ ಹೆಗ್ಡೆ, ಜೀರ್ಣೕೊದ್ಧಾರ ಸಮಿತಿಯ ಗೌರವಾಧ್ಯಕ್ಷ ಕೊರ್ನಾಯ ಪದ್ಮನಾಭ ರಾವ್, ಉಪಾಧ್ಯಕ್ಷ ಪಿ. ರವೀಂದ್ರನಾಥ ಜಿ. ಹೆಗ್ಡೆ, ಕಾರ್ಯದರ್ಶಿಗಳಾದ ನಡ್ಸಾಲು ಗುತ್ತು ಶ್ರೀನಾಥ್ ಹೆಗ್ಡೆ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಶ್ರೀ ದೇಗುಲದ ಅರ್ಚಕರಾದ ಎರ್ಮಾಳು ಗುರುರಾಜ ಭಟ್, ಹೆಜಮಾಡಿ ಪದ್ಮನಾಭ ಭಟ್, ಜಯ ಶೆಟ್ಟಿ ಪದ್ರ, ವೈ. ಸುಕುಮಾರ್, ಸಹ ಕಾರ್ಯದರ್ಶಿ ನವೀನ್ಚಂದ್ರ ಜೆ. ಶೆಟ್ಟಿ, ವೈ. ಎನ್. ರಾಮಚಂದ್ರ ರಾವ್, ವಿಷ್ಣುಮೂರ್ತಿ ಆಚಾರ್ಯ ಪಾದೆಬೆಟ್ಟು, ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ ಕುರ್ಕಿಲ್ಬೆಟ್ಟು ಪುಣೆ, ನವೀನ್ ಎನ್. ಶೆಟ್ಟಿ, ಪೇಟೆಮನೆ ಅನಿಲ್ ಕುಮಾರ್ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ ಪಲ್ಲವಿ, ಮಾಧವ ಶೆಟ್ಟಿ, ಸರಾಫ್ ಸಂಪತ್ ಆಚಾರ್ಯ, ರಮಾಕಾಂತ ರಾವ್, ಪ್ರಕಾಶ್ ದೇವಾಡಿಗ, ಪಿ. ಕೆ. ಸದಾನಂದ, ಭಾಸ್ಕರ ಕೆ., ಪ್ರಶಾಂತ್ ಶೆಣೈ, ಮುರಳೀನಾಥ ಶೆಟ್ಟಿ, ವಿಶುಕುಮಾರ್ ಶೆಟ್ಟಿವಾಲ್, ಕೃಷ್ಣ ಶೆಟ್ಟಿ ಕಂಕಣಗುತ್ತು, ಅಶೋಕ್ ಸಾಲ್ಯಾನ್, ಕುಮಾರ್ ಸಾಲ್ಯಾನ್, ಅಶೋಕ್ ಬಂಗೇರ, ಅನಂತಪಟ್ಟಾಭಿ ರಾವ್, ವಿಠಲ ಬಂಗೇರ, ಶಶಿ, ಹಾಗೂ ನೂರಾರು ಭಕ್ತಾಧಿಗಳು ಧ್ವಜ ಪ್ರತಿಷ್ಠಾಪನೆಯ ಸಂದರ್ಭ ಉಪಸ್ಥಿತರಿದ್ದರು.

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪುನಃಪ್ರತಿಷ್ಠೆ, ಅಷ್ಟಬಂಧ, ಬ್ರಹ್ಮಕಲಶಾಭಿಷೇಕ | V4NEWS LIVE
▶︎

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪುನಃಪ್ರತಿಷ್ಠೆ, ಅಷ್ಟಬಂಧ, ಬ್ರಹ್ಮಕಲಶಾಭಿಷೇಕ | V4NEWS LIVE

| ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲ | ರಥೋತ್ಸವ | ಬ್ರಹ್ಮಕಲಶೋತ್ಸವ |
▶︎

| ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲ | ರಥೋತ್ಸವ | ಬ್ರಹ್ಮಕಲಶೋತ್ಸವ |

ರಾಜ್ಯದಲ್ಲಿ ಹೊಸ ರಾಜಕೀಯ ಆಟ ಶುರು ! ಮುಸ್ಲಿಂ ಓಲೈಕೆಗೆ HDK ಗುಡ್ ಬೈ! ಹಿಂದುತ್ವಕ್ಕೆ ಜೈ ! DKಗೆ ಈಗ ಶುರು ಟೆನ್ಷನ್
▶︎

ರಾಜ್ಯದಲ್ಲಿ ಹೊಸ ರಾಜಕೀಯ ಆಟ ಶುರು ! ಮುಸ್ಲಿಂ ಓಲೈಕೆಗೆ HDK ಗುಡ್ ಬೈ! ಹಿಂದುತ್ವಕ್ಕೆ ಜೈ ! DKಗೆ ಈಗ ಶುರು ಟೆನ್ಷನ್

ಆರ್ಯವರ್ಧನ್ ಗುರೂಜಿ ಪ್ರಧಾನಮಂತ್ರಿ ಆದ್ರೆ? ಡಿ ಬಾಸ್ ರಿಲೀಸ್ ಆಗೋದು ಯಾವಾಗ?| Aryavardan Guruji | Kirik Keerthi
▶︎

ಆರ್ಯವರ್ಧನ್ ಗುರೂಜಿ ಪ್ರಧಾನಮಂತ್ರಿ ಆದ್ರೆ? ಡಿ ಬಾಸ್ ರಿಲೀಸ್ ಆಗೋದು ಯಾವಾಗ?| Aryavardan Guruji | Kirik Keerthi

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ನಿರ್ಮಾಣ ಕಾರ್ಯ 10-04-2026#video
▶︎

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ನಿರ್ಮಾಣ ಕಾರ್ಯ 10-04-2026#video

ದಾಬಾ ಮಾಲಕ #shivaputra#shivaputracomedy #shivaputrayasharadha #uttarkarnatak
▶︎

ದಾಬಾ ಮಾಲಕ #shivaputra#shivaputracomedy #shivaputrayasharadha #uttarkarnatak

ಚಿನ್ನದ ಪಲ್ಲಕ್ಕಿ, ಬೆಳ್ಳಿಯ ಹೊದಿಕೆ ಸಮರ್ಪಣಾ ಮೆರವಣಿಗೆ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ #padubidri
▶︎

ಚಿನ್ನದ ಪಲ್ಲಕ್ಕಿ, ಬೆಳ್ಳಿಯ ಹೊದಿಕೆ ಸಮರ್ಪಣಾ ಮೆರವಣಿಗೆ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ #padubidri

Most Magical Places of Uttara Kannada | Gokarna | Sirsi
▶︎

Most Magical Places of Uttara Kannada | Gokarna | Sirsi

ಕೇವಲ 8 ತಿಂಗಳಲ್ಲಿ ಕಟ್ಟಲ್ಪಟ್ಟ ಹೊಸ ಪಡುಬಿದ್ರಿ ದೇವಸ್ಥಾನ ಭಕ್ತರನ್ನ ಆಕರ್ಷಿಸುತ್ತಿದೆ #padubidre #templevlog
▶︎

ಕೇವಲ 8 ತಿಂಗಳಲ್ಲಿ ಕಟ್ಟಲ್ಪಟ್ಟ ಹೊಸ ಪಡುಬಿದ್ರಿ ದೇವಸ್ಥಾನ ಭಕ್ತರನ್ನ ಆಕರ್ಷಿಸುತ್ತಿದೆ #padubidre #templevlog

'ಬಡವನ ಮೇಲೆ ಪೊಲೀಸ್ ದೌರ್ಜನ್ಯ! ರೊಚ್ಚಿಗೆದ್ದ ಪರಮ್ ಮಾಡಿದ್ದೇನು!-E04-Kempegowda History-Kalamadhyama Param
▶︎

'ಬಡವನ ಮೇಲೆ ಪೊಲೀಸ್ ದೌರ್ಜನ್ಯ! ರೊಚ್ಚಿಗೆದ್ದ ಪರಮ್ ಮಾಡಿದ್ದೇನು!-E04-Kempegowda History-Kalamadhyama Param

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪುನಃಪ್ರತಿಷ್ಠೆ, ಅಷ್ಟಬಂಧ, ಬ್ರಹ್ಮಕಲಶಾಭಿಷೇಕ | V4NEWS LIVE
▶︎

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪುನಃಪ್ರತಿಷ್ಠೆ, ಅಷ್ಟಬಂಧ, ಬ್ರಹ್ಮಕಲಶಾಭಿಷೇಕ | V4NEWS LIVE

ನಂದಳಿಕೆ ಸಿರಿ ಜಾತ್ರೆ  Nandalike Siri Jatre 2024 | Part 03
▶︎

ನಂದಳಿಕೆ ಸಿರಿ ಜಾತ್ರೆ Nandalike Siri Jatre 2024 | Part 03

ಉಚ್ಚಿಲ ಶ್ರೀ ಮಹಾಲಕ್ಷ್ಮೀ‌ದೇಗುಲ | ರಾತ್ರಿ ರಥಾ ಅವರೋಹಣ| ಭದ್ರಕಾಳಿ ದರ್ಶನ ಸೇವೆ | Uchila Temple |
▶︎

ಉಚ್ಚಿಲ ಶ್ರೀ ಮಹಾಲಕ್ಷ್ಮೀ‌ದೇಗುಲ | ರಾತ್ರಿ ರಥಾ ಅವರೋಹಣ| ಭದ್ರಕಾಳಿ ದರ್ಶನ ಸೇವೆ | Uchila Temple |

ಉಡುಪಿಯಲ್ಲಿ ನಡೆದ | ಯಕ್ಷಗಾನ | ಸಮುದ್ರ ಮಥನ | SAMUDRA MATHANA | YAKSHAGANA | PATLA SATHISH SHETTY
▶︎

ಉಡುಪಿಯಲ್ಲಿ ನಡೆದ | ಯಕ್ಷಗಾನ | ಸಮುದ್ರ ಮಥನ | SAMUDRA MATHANA | YAKSHAGANA | PATLA SATHISH SHETTY

ರಾಹುಲ್‌ ಹುಟ್ಟೋಕು ಮೊದಲೇ ಸೋನಿಯಾ ಗರ್ಭಪಾತ.! | ಅಳುತ್ತಾ ರೂಮಿನಲ್ಲೇ ಇದ್ದರು.! |Sonia Gandhi | @birbalkannada
▶︎

ರಾಹುಲ್‌ ಹುಟ್ಟೋಕು ಮೊದಲೇ ಸೋನಿಯಾ ಗರ್ಭಪಾತ.! | ಅಳುತ್ತಾ ರೂಮಿನಲ್ಲೇ ಇದ್ದರು.! |Sonia Gandhi | @birbalkannada

ಚೆಂಡು ಸೇವೆ, ಕಟ್ಟೆ ಪೂಜೆ, ಅವಭೃತ ಸ್ನಾನ Next day of Padubidri Mahalingeshwara Mahaganpati Rathostava
▶︎

ಚೆಂಡು ಸೇವೆ, ಕಟ್ಟೆ ಪೂಜೆ, ಅವಭೃತ ಸ್ನಾನ Next day of Padubidri Mahalingeshwara Mahaganpati Rathostava

ಮಹಾಮಳೆ..ಭೂ ಕುಸಿತ.. ಹೆದ್ದಾರಿ ಬಂದ್..! | Heavy Rain Havoc | | Mumbai vs Karnataka | | Monsoon |
▶︎

ಮಹಾಮಳೆ..ಭೂ ಕುಸಿತ.. ಹೆದ್ದಾರಿ ಬಂದ್..! | Heavy Rain Havoc | | Mumbai vs Karnataka | | Monsoon |

ದಶಮಿ ದಿನದ ಪಲ್ಲಕ್ಕಿ ಉತ್ಸವ,ಬಲಿ PART-2 ವರ್ಷಾವಧಿ ಜಾತ್ರೆ-ಶ್ರೀ ರಾಮೋತ್ಸವ 2025 #ramanavami #jatre #ram
▶︎

ದಶಮಿ ದಿನದ ಪಲ್ಲಕ್ಕಿ ಉತ್ಸವ,ಬಲಿ PART-2 ವರ್ಷಾವಧಿ ಜಾತ್ರೆ-ಶ್ರೀ ರಾಮೋತ್ಸವ 2025 #ramanavami #jatre #ram

ಉಡುಪಿ ಶ್ರೀಕೃಷ್ಣ ಮಠ ||ಅನಂತೇಶ್ವರ ದೇವಸ್ಥಾನ ಆನೆಗಳ ಬಲದಿಂದ ಕಲ್ಲಿನಿಂದ ನಿರ್ಮಿತ 1000 ವರ್ಷಗಳ ಹಳೆಯ ದೇವಾಲಯ
▶︎

ಉಡುಪಿ ಶ್ರೀಕೃಷ್ಣ ಮಠ ||ಅನಂತೇಶ್ವರ ದೇವಸ್ಥಾನ ಆನೆಗಳ ಬಲದಿಂದ ಕಲ್ಲಿನಿಂದ ನಿರ್ಮಿತ 1000 ವರ್ಷಗಳ ಹಳೆಯ ದೇವಾಲಯ

30 ದಿನಗಳಲ್ಲಿ ಸರ್ಕಾರ ಬೀಳುತ್ತಾ? ಇದರ ಹಿಂದೆ ಬಿಜೆಪಿಯ ತಂತ್ರ ಏನು?ಒಕ್ಕೂಟ ವ್ಯವಸ್ಥೆಗೆ ಹೊಸ ಸಂಕಟ!
▶︎

30 ದಿನಗಳಲ್ಲಿ ಸರ್ಕಾರ ಬೀಳುತ್ತಾ? ಇದರ ಹಿಂದೆ ಬಿಜೆಪಿಯ ತಂತ್ರ ಏನು?ಒಕ್ಕೂಟ ವ್ಯವಸ್ಥೆಗೆ ಹೊಸ ಸಂಕಟ!