ಜನಮನಗೆದ್ದ ಗಾನವೈಭವ | ಶಿವಗಿರಿ ಪ್ರವೇಶೋತ್ಸವ | ಸತ್ಯನಾರಾಯಣ ಪುಂಚಿತ್ತಾಯ |ಮುರಳಿಕೃಷ್ಣ ಶಾಸ್ತ್ರಿ | ಚಿನ್ಮಯ್ ಭಟ್ |
ಜನಮನ ಗೆದ್ದ ಗಾನವೈಭವ ಕಾಸರಗೋಡಿನ ಪೈವಳಿಕೆ ಸಮೀಪದ ಬಾಯಿಕಟ್ಟೆಯಲ್ಲಿ ನಡೆದ ಯುವ ಉದ್ಯಮಿ ಶ್ರೀ ಗೋಪಾಲಕೃಷ್ಣ ಭಟ್ (ಬಾಲಣ್ಣ) ಅವರ ನೂತನ "ಶಿವಗಿರಿ" ಗೃಹಪ್ರವೇಶೋತ್ಸವದ ಅಂಗವಾಗಿ ನಡೆದ ಅಪೂರ್ವ ಯಕ್ಷಗಾನ ಗಾನವೈಭವದ ಸುಂದರ ಕ್ಷಣಗಳು. 🎵 ಭಾಗವತರು: • ಶ್ರೀ ಸತ್ಯನಾರಾಯಣ ಪುಂಚಿತ್ತಾಯ • ಶ್ರೀ ಮುರಳಿಕೃಷ್ಣ ಶಾಸ್ತ್ರಿ • ಶ್ರೀ ಚಿನ್ಮಯ್ ಭಟ್ ಕಲ್ಲಡ್ಕ 🪷ಚೆಂಡೆ: ಶ್ರೀ ಸುಬ್ರಹ್ಮಣ್ಯ ಭಟ್, ದೇಲಂತಮಜಲು 🪷ಮದ್ದಳೆ: ಶ್ರೀ ಚೈತನ್ಯಕೃಷ್ಣ ಪದ್ಯಾಣ 🎙️ ನಿರೂಪಣೆ: ಶ್ರೀ ಗುರುರಾಜ ಹೊಳ್ಳ, ಬಾಯಾರು 🙏 ಚಕ್ರತಾಳ: ನಿಶಿತ್ ಜೋಗಿ ಜೋಡುಕಲ್ಲು ಯಕ್ಷಗಾನದ ವಿವಿಧ ಪ್ರಸಂಗಗಳ ಮನಮೋಹಕ ಪದ್ಯಗಳನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದ ಈ ಕಾರ್ಯಕ್ರಮದಲ್ಲಿ ಸಂಗೀತ, ಸಾಹಿತ್ಯ, ಭಾವ ಮತ್ತು ನಿರೂಪಣೆ ಒಂದಾಗಿ ಸೇರಿ ಅಪೂರ್ವ ಗಾನರಸವನ್ನು ಉಣಬಡಿಸಿವೆ. ಈ ವಿಡಿಯೋ ನಿಮಗೆ ಇಷ್ಟವಾದರೆ Like ಮಾಡಿ, Comment ಮಾಡಿ, Share ಮಾಡಿ ಹಾಗೂ M K B Creations ಚಾನೆಲ್ಗೆ Subscribe ಆಗಿ. 🙏 ಧನ್ಯವಾದಗಳು.

▶︎
ಕೃಷ್ಣ - ನಾರದರ ಸಂಭಾಷಣೆ | ವಾಸುದೇವ ರಂಗಾ ಭಟ್ - ರಾಧಾಕೃಷ್ಣ ಕಲ್ಚಾರ್

▶︎
Bajane (durgam puje,12-12-2025)

▶︎
YAKSHAGANA VAIBHAVAM

▶︎
IT BUCKET Full Video 4k | Kannada Comedy | Pallavi Parva | C Uday Kumar | Seetharam

▶︎
ಕಳತ್ತೂರಿನಲ್ಲಿ ನಡೆದ ಮದ್ಯವರ್ಜನ ಶಿಬಿರದಲ್ಲಿ ಆರ್ಟ್ಸ್ ಆಫ್ ಲಿವಿಂಗ್ ಕುಂಬಳೆ ಘಟಕದ ಭಜನಾ ಸಂಭ್ರಮ. ಕುಣಿತ ಭಜನೆ.

▶︎
2026 ತಾಳಮದ್ದಳೆ ಉತ್ಸವ - ಗಂಗಾಸಾರತ್ಯ

▶︎
ಯಕ್ಷ ಕಾವ್ಯಯಾನ | ಸೀತೆಯ ಅಂತರಂಗದ ದರ್ಶನ | PAVAN KIRANAKERE | D. PRAKYATH SHETTY | YAKSHAGNA

▶︎
Kannada News | ಇಂದಿನ ಪ್ರಮುಖ ಸುದ್ದಿಗಳು (24-07-26) | DK Shivakumar | Modi | HD Deve Gowda | KTV

▶︎
ಯಕ್ಷಗಾನದಲ್ಲಿ ಸಂಘಟನೆಯ ಸವಾಲುಗಳು | Part-2 | ಶ್ರೀ ಉಜಿರೆ ಅಶೋಕ ಭಟ್ ಅವರಿಂದ ಚಾಲನಾ ಉಪನ್ಯಾಸ || #svvision

▶︎
🔥ಎಷ್ಟು ಸಾಹಸವಂತ ನೀನೇ ಬಲವಂತ 🔥🔥ಯಕ್ಷ ಭಜನೆಯಲ್ಲಿ ಮೂಡಿ ಬಂದ ಅದ್ಭುತ ಹಾಡು #hanuman

▶︎
Namma Magala Namakarana 💖 @babustudiohiriadka1848

▶︎
ಭಂಡಾಸುರನಾಗಿ ದಿವಾಕರ್ ರೈ ಸಂಪಾಜೆ ವಿಭಿನ್ನ ಪ್ರಸ್ತುತಿ|ಸಂಪಾಜೆ ,ಪೆರ್ಲ ಹಾಸ್ಯ ಮಿಶ್ರಿತ ಸಂಭಾಷಣೆ|Hanumagiri Mela

▶︎
350 ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಮೊಳಗಿದ ದಾಸವಾಣಿ | ಶ್ರೀ ರಾಮಕೃಷ್ಣ ಕಾಟುಕುಕ್ಕೆ | ಪ್ರಶಾಂತಿ ವಿದ್ಯಾಕೇಂದ್ರ

▶︎
ಯಕ್ಷ ಪಯಣದ ಕಥೆ ಶ್ರೀ ದೇವಿಪ್ರಸಾದ್ ಆಳ್ವ ತಲಪಾಡಿ ಭಾಗ -3 ಸಂದರ್ಶನ ಸಂದರ್ಭ ಹಾಡಿದ ಈ ಎರಡು ಸುಂದರ ಗಾಯನ ಕೇಳಿ 😍😍😍

▶︎
ಪಿತೃಕರ್ಮ - ಅಪರ ಸಂಸ್ಕಾರದ ಸಾಮಾನ್ಯ ಪರಿಚಯ | ಶಾಸ್ತ್ರ, ಸಂಸ್ಕಾರ ಮತ್ತು ಕೃತಜ್ಞತೆಯ ಪಯಣ | ಶ್ರೀ ಮಧುಸೂದನ ಭಟ್.

▶︎
ಕನ್ನಿಕಾ ಪರಮೇಶ್ವರಿ ||ಅಕ್ಷಯ ಭಜನಾ ತಂಡ ||ಅಡ್ಯಾರ್ ಪದವು

▶︎
ಮೋದಿ, ಅಮಿತ್ ಶಾ ರಾತ್ರೋರಾತ್ರಿ ಕಾರ್ಯಾಚರಣೆ । ರವೀಂದ್ರ ಜೋಶಿ MODI MIDNIGHT OPERATION ।RAVINDRA JOSHI

▶︎
ಅಷ್ಟೋತ್ತರ ಸಹಸ್ರನಾಳಿಕೇರಾತ್ಮಕ ಅಷ್ಟದ್ರವ್ಯ ಮಹಾಗಣಪತಿ ಯಾಗ |17-07-2026 | ಕಿದೂರು | ಶ್ರೀ ಮಹಾದೇವ ಪ್ರಸನ್ನ |

▶︎
'ಮಾನಿಷಾದ' ಪ್ರಸಂಗದ ಶೃಂಗಾರ ರಸದ ಹಾಡು ಧನುಷ್ ರಾವ್ ಎಕ್ಕಾರು ಇವರಿಂದ ...

▶︎
