ಜುಲೈ–ಆಗಸ್ಟ್ನಲ್ಲಿ ಮಳೆ ಆಗುತ್ತಾ? | ಎಲ್ ನಿನೊ ಪರಿಣಾಮ ಎಷ್ಟು? | IMD ವಿಜ್ಞಾನಿ ಸಿ.ಎಸ್. ಪಾಟೀಲ್ ವಿಶೇಷ ಸಂದರ್ಶನ
ರಾಜ್ಯದಲ್ಲಿ ಮಳೆ ಕೊರತೆ ದಿನದಿಂದ ದಿನಕ್ಕೆ ಆತಂಕ ಹೆಚ್ಚಿಸುತ್ತಿದೆ. ವಾಡಿಕೆಗಿಂತ ಶೇಕಡಾ 50ರಷ್ಟು ಕಡಿಮೆ ಮಳೆಯಾಗಿರುವುದರಿಂದ ಹಲವು ಜಿಲ್ಲೆಗಳಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು, ಸಾರ್ವಜನಿಕರು ಹಾಗೂ ಸರ್ಕಾರದ ಗಮನ ಈಗ ಜುಲೈ ಮತ್ತು ಆಗಸ್ಟ್ ತಿಂಗಳ ಮಳೆಯತ್ತ ನೆಟ್ಟಿದೆ. ಈ ಎರಡೂ ತಿಂಗಳಲ್ಲಿ ಉತ್ತಮ ಮಳೆಯಾದರೆ ಮಾತ್ರ ಜಲಾಶಯಗಳು ತುಂಬುವ ಸಾಧ್ಯತೆ ಇದೆ. ಎಲ್ ನಿನೊ ಪರಿಣಾಮದಿಂದ ಈ ಬಾರಿ ಮಳೆ ವಿಳಂಬವಾಗಿದೆಯೇ? ಮುಂದಿನ ದಿನಗಳಲ್ಲಿ ಮಳೆ ಚುರುಕುಗೊಳ್ಳುತ್ತದೆಯೇ? ಬರದ ಭೀತಿ ಎಷ್ಟು ಗಂಭೀರವಾಗಿದೆ? ಮುಂಗಾರು ಹಳಿ ಹಿಡಿಯುವ ಲಕ್ಷಣಗಳಿವೆಯೇ? ಈ ಎಲ್ಲ ಪ್ರಶ್ನೆಗಳಿಗೆ ಹವಾಮಾನ ಇಲಾಖೆ ಹಿರಿಯ ವಿಜ್ಞಾನಿ ಸಿ.ಎಸ್. ಪಾಟೀಲ್ ಅವರು ಫೆಡರಲ್ ಕರ್ನಾಟಕಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ವಿವರವಾಗಿ ಉತ್ತರಿಸಿದ್ದಾರೆ. ರಾಜ್ಯದ ಮುಂದಿನ ಹವಾಮಾನ ಸ್ಥಿತಿ, ಮಳೆಯ ಸಾಧ್ಯತೆ, ರೈತರು ಗಮನಿಸಬೇಕಾದ ಅಂಶಗಳು ಹಾಗೂ ಎಲ್ ನಿನೊ ಪರಿಣಾಮದ ಕುರಿತು ಮಹತ್ವದ ಮಾಹಿತಿಯನ್ನು ಈ ಸಂದರ್ಶನದಲ್ಲಿ ತಿಳಿದುಕೊಳ್ಳಬಹುದು. #KarnatakaWeather #KarnatakaRain #Monsoon2026 #RainDeficit #DroughtAlert #IMD #WeatherUpdate #ElNino #MonsoonForecast #ClimateChange #Farmers #Agriculture #WaterCrisis #KarnatakaNews #thefederalkarnataka ಸುದ್ದಿ, ವಿಶ್ಲೇಷಣೆ ಹಾಗೂ ವ್ಯಾಖ್ಯಾನಗಳನ್ನು ಪಠ್ಯ ಮತ್ತು, ಬಹುಮಾಧ್ಯಮ ರೂಪದಲ್ಲಿ ಪ್ರಸಾರ ಮಾಡುವ ಡಿಜಿಟಲ್ ವೇದಿಕೆ -ದ ಫೆಡರಲ್., ದೇಶವನ್ನು ರಾಜ್ಯಗಳ ದೃಷ್ಟಿಕೋನದಲ್ಲಿ ನೋಡಿ, ಜನರಿಗೆ ಮುಖ್ಯವಾದ, ಆದರೆ, ನಿರ್ಲಕ್ಷಿತ ಸಂಗತಿಗಳನ್ನು ಶೋಧಿಸಿ, ವಿಶ್ಲೇಷಿಸುವುದು ದ ಫೆಡರಲ್ನ ಮೂಲ ಉದ್ದೇಶ.. ▶For more explainers, and interesting videos - https://karnataka.thefederal.com/cate... ▶For the latest news and analysis - https://karnataka.thefederal.com ▶Follow The Federal News here - https://thefederal.com ▶Facebook: / thefederalkarnataka ▶X: https://x.com/TheFederal_KA ▶Instagram: / thefederal_ka ▶LinkedIn: ▶Whats app channel: https://whatsapp.com/channel/0029VaO0... Download The Federal App here - ▶Android - https://play.google.com/store/apps/de... ▶iPhone - https://apps.apple.com/in/app/the-fed...

ಏನಿದು El Nino? ಈ ಬಾರಿ ಮಳೆ ಕೈಕೊಟ್ಟಿದ್ದಕ್ಕೆ ಇಲ್ಲಿದೆ 5 ಮುಖ್ಯ ಕಾರಣಗಳು

ಮೋದಿ ಮೂರು ದೇಶಗಳ ಪ್ರವಾಸ ಹಿಂದಿರೋ ತಂತ್ರವೇನು? | Modi 3 Nations Trip | Australia | Masth Magaa

Big Bulletin | ಬೆಂಗಳೂರಿನಲ್ಲಿ ದಾರಿ ತಪ್ಪುತ್ತಿದ್ಯಾ SIR..!? | HR Ranganath | July 03, 2026

30 ಪಾಕ್ ಸೈನಿಕರ ಹತ್ಯೆ..! ಬಲೂಚರ ದಾಳಿಗೆ ಪಾಕ್ ತತ್ತರ..! ಭಾರತದ ವಿರುದ್ಧ ಮತ್ತೆ ಶುರುವಾಯ್ತು ಮಸಲತ್ತು..!

LIVE: ಸಾಕ್ಷಿಗಳಿಗೆ ಬೆದರಿಕೆ..ದರ್ಶನ್ ಕೇಸ್ ಮೇಲೆ ಪರಿಣಾಮವೇನು? | Discussion | Darshan Case Updates

Sri Lanka Wildlife Safari Vlog: Wilpattu, Sinharaja, and Udawalawe

LIVE: SIR ವಿಷಯದಲ್ಲಿ ಅಧಿಕಾರಿಗಳು ಮಾಡಿದ್ದು ಸರೀನಾ? | Discussion | SIR Irregularities In Karnataka

ಮಹಾರಾಷ್ಟ್ರದಲ್ಲಿ ಮಹಾ ಮಳೆ..! ಕೃಷ್ಣೆಗೆ ಬಂತು ಜೀವಕಳೆ.! | Maharashtra Heavy Rain Gives New Life

ರಾಜ್ಯದ SIR ಪ್ರಕ್ರಿಯೆಯಲ್ಲಿ ಹೇಗೆಲ್ಲಾ ನಡೆಯುತ್ತಿದೆ ಅಕ್ರಮ? | Discussion | SIR Irregularities In Karnataka

Street Vendors Eviction | ಫುಟ್ಪಾತ್ ಒತ್ತುವರಿ ತೆರವು, ವ್ಯಾಪಾರಿಗಳ ವಿರೋಧದ ನಡುವೆ ಮುಂದುವರಿದ ಗಲಾಟೆ

ಅಧಿಕಾರಿಗಳ ಮೂಲಕ ಅಕ್ರಮಕ್ಕೆ ಕುಮ್ಮಕ್ಕು ಕೊಡ್ತಿದೆಯಾ ಸರ್ಕಾರ? | Discussion |SIR Irregularities In Karnataka

ಮನೆಯಲ್ಲಿ ಕೂತು ಪ್ರತಿ ತಿಂಗಳು ₹17,375 ಪಡೆಯಿರಿ | Bank of Baroda Monthly Income Scheme | Sharath MS

How Traore is Magically Growing Real Apples in Desert?

E20 ಪೆಟ್ರೋಲ್ : ಕಚ್ಚಾ ತೈಲ ಉಳಿಸೋ ಹೆಸರಲ್ಲಿ ಜನರ ಜೇಬಿಗೆ ಕತ್ತರಿ? | E20 fuel

Zoho’s Sridhar Vembu With Arnab: Flipping the Script on India’s Rise as a Superpower | Nationalism

ರಾಮನ ಹೆಸರಿನಲ್ಲಿ ಉದ್ಯೋಗ ಖಾತರಿ ಯೋಜನೆ ಖತಂ?

China's India Strategy? Bangladesh-Pakistan Axis Explained। The Chanakya Dialogues।Major Gaurav Arya

ಮಂಜುನಾಥ್ ಭಟ್ಟರು ತೆಂಗನ್ನು ಹೇಗೆ ನೆಡುತ್ತಾರೆ ನಿಮಗೆ ಗೊತ್ತಾ

Can Pakistan, Iran & Turkey Build a New Regional Order? | Prof.Jiang Xueqin

