ಅನ್ನಭಾಗ್ಯ ಯೋಜನೆಯಲ್ಲಿ ಇಂದಿರಾ ಕಿಟ್ ಸೇರ್ಪಡೆ #annabhagya #indhirakit

💥 ಇಂದಿರಾ ಕಿಟ್ ಇದೀಗ ಅಧಿಕೃತವಾಗಿದೆ! ಅಕ್ಕಿಯ ಬದಲಿಗೆ ಪೌಷ್ಟಿಕ ಆಹಾರದ ಕಡೆ ಸರ್ಕಾರದ ಮಹತ್ವದ ತೀರ್ಮಾನ! 👉 ಜುಲೈ 2ರಂದು ನಂದಿ ಬೆಟ್ಟದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಅನ್ನಭಾಗ್ಯ ಯೋಜನೆಯಿಂದ ಕಿತ್ತ ಅಕ್ಕಿಯ ಬದಲಿಗೆ ಇನ್ನು ಮುಂದೆ ಈ ವಸ್ತುಗಳು ನೀಡಲಾಗುತ್ತದೆ: 🔹 1 ಕೆಜಿ ತೊಗರಿ ಬೇಳೆ 🔹 2 ಕೆಜಿ ಗೋಧಿ 🔹 1 ಕೆಜಿ ಶಕ್ಕರೆ 🔹 1 ಕೆಜಿ ಉಪ್ಪು 🔹 100 ಗ್ರಾಂ ಟೀ ಪುಡಿ 🔹 50 ಗ್ರಾಂ ಕಾಫಿ ಪುಡಿ ಈ ವಿಡಿಯೋದಲ್ಲಿ ನಾವು ಈ ಹೊಸ ತೀರ್ಮಾನದ ಹಿನ್ನಲೆ, ಸರ್ಕಾರದ ಉದ್ದೇಶ, ಜನರ ಅಭಿಪ್ರಾಯ ಮತ್ತು ಇದರ ಪರಿಣಾಮಗಳನ್ನು ವಿವರಿಸುತ್ತೇವೆ. 🙏 ನಿಮ್ಮ ಅಭಿಪ್ರಾಯ ಕಮೆಂಟ್ ಮಾಡಿ. ಇಂತಹ ನಿಜವಾದ ಮಾಹಿತಿ-videoಗಳು ಬೇಕೆಂದರೆ ನಮ್ಮ ಚಾನೆಲ್ ‘News with Nanna Voice’ ಸಬ್‌ಸ್ಕ್ರೈಬ್ ಮಾಡಿ. #AnnaBhagya #IndiraKit #IndiraAharaKit #Siddaramaiah #KarnatakaGovernment #BPLCardHolders #FoodSecurity #NewsWithNannaVoice