ಕುಡಿದು ಬಂದು ಹೆಂಡತಿಗೆ ಹೊಡಿತಿದ್ದ, ಅಷ್ಟೇ ಪ್ರೀತಿ ಮಾಡ್ತಿದ್ದ || Deepawali Special | ಉಮಾಶ್ರೀ |SABA HAKEEM
ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದ ಪ್ರತಿಭಾನ್ವಿತ ಅಭಿನೇತ್ರಿ. ರಂಗಭೂಮಿಯ ತಾಜಾ ಪ್ರತಿಭೆಯಾದುದರಿಂದ, ಭಾವುಕತೆಯಲ್ಲಾಗಲಿ, ಹಾವ ಭಾವಗಳಲ್ಲಾಗಲಿ, ಅಭಿವ್ಯಕ್ತಿಯಲ್ಲಾಗಲಿ ಅವರ ಸಮಕ್ಕೆ ಇರುವ ಕಲಾವಿದರು ಅಪರೂಪವೆಂಬುದು ಕನ್ನಡ ಚಲನಚಿತ್ರಾಸಕ್ತರ ಒಕ್ಕೊರಲಿನ ಅಭಿಪ್ರಾಯ. ಕೆಲವೊಂದು ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ ಆಕೆ ತನ್ನ ಕಂಗಳಲ್ಲೇ ತುಂಬಿ ಕೊಡುವ ನಟನೆಯ ಪೂರ್ಣತ್ವ ಅಪ್ರತಿಮವಾದದ್ದು. ಸಮಾಜಸೇವೆ ಮತ್ತು ರಾಜಕೀಯದಲ್ಲೂ ತಮ್ಮ ಚಟುವಟಿಕೆಗಳನ್ನು ಹರಡಿಕೊಂಡಿರುವ ಉಮಾಶ್ರೀ, ಸಿನಿಮಾ, ದೂರದರ್ಶನಗಳಲ್ಲಿನ ಹಲವು ಪಾತ್ರಗಳಲ್ಲಿ ಎಡೆಬಿಡದೆ ಮುನ್ನಡೆಯುತ್ತಿದ್ದಾರೆ. 2013ರ ವರ್ಷದಲ್ಲಿ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಗಳಲ್ಲಿ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಗೆಲುವನ್ನು ಸಾಧಿಸಿದ್ದಾರೆ. ಇನ್ನೂ ಅಪಾರ ಸಾಧನೆಗೈದ ಪ್ರೀತಿಯ ಉಮ್ಮಮ್ಮ ತಮ್ಮ ಜೀವನದ ಒಂದಿಷ್ಟು ಸಿಹಿ-ಕಹಿ ಘಟನೆಗಳನ್ನ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ನೀವು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ.. ಪ್ರಶಸ್ತಿಗಳು: ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕರ್ನಾಟಕ ರಾಜ್ಯ ಪ್ರಶಸ್ತಿಗಳು ಹಲವಾರು ರಂಗಭೂಮಿ ಪ್ರಶಸ್ತಿಗಳು #Umashree #ಉಮಾಶ್ರೀ #KannadaActress #SandalwoodQueen #NationalAwardWinner #WomenPower #UmashreeInPolitics #CongressLeader #KannadaCulture #StrongWoman #SocialActivist #KarnatakaPride #VeteranActress #KannadaIcon#Deepawali #HappyDeepawali #DiwaliCelebration #FestivalOfLights #Deepavali2025 #DiwaliVibes #DiwaliFestival #DeepavaliMood #DiyaLights #CelebrateWithJoy #SandalwoodLegend #UmashreeAwardWinner #indiancinema #Actress #Umashree #Minister #Congress #Sandalwood #LatestNews, #LatestKannadaNews, #Kannada, #News, #exlusive #interview #trending #viral #indiancinema #KannadaCinema#Minister #CabinetMinister #PoliticalLeader #GovernmentOfKarnataka #IndianMinister #KarnatakaMinister#KarnatakaCongress #CongressMinister #KarnatakaGovernment #CongressLeaders #INCIndia #KPCC #CongressMinistersOfKarnataka #Siddaramaiah #DKShivakumar #PublicServant #Leadership #KannadaFilmIndustry #Sandalwood #SandalwoodMovies #KannadaMovies #kannadaactors

ಸತ್ತರೂ ಮುಗಿಸಿಲ್ಲ ಡ್ಯೂಟಿ! ಗಡಿ ಕಾಯೋ ಅದೃಶ್ಯ ಸೈನಿಕ’ ಯಾರು..?| Baba Harbhajan Singh| Gaurish Akki Studio

Jon Stewart on Trump's "Meritocracy" & Desi Lydic on MAGA Moving Iran Goalposts | The Daily Show

ರೊಚ್ಚಿಗೆದ್ದು ಹೊಡೆದಾಡಿಕೊಂಡ ಯುವಕರು! | Belagavi Bus Fight | Bus Safety | Kannada News | Karnataka TV

My Safe Zone Episode 1 (SUBT)

"ಆ ನಡು ರಾತ್ರಿ ಗೋಟೂರ್ ಬಂಗಲೆಯಲ್ಲಿ ನಡೆದ ಘಟನೆ ಬಿಚ್ಚಿಟ್ಟ ಮುಖ್ಯಮಂತ್ರಿ ಚಂದ್ರು!"-E52-Mukhyamantri CHANDRU

ಭಾರತೀಯರ ಹೊಟ್ಟೆಯ ಬೊಜ್ಜಿನ ರಹಸ್ಯ! 🤯 Gut Bacteria ನಿಜವಾಗಿಯೂ ಕಾರಣವೇ? | Belly Fat Explained in Kannada

Bandhana ಹುಟ್ಟಿದ್ದೇಗೆ..? ಇಂಟರೆಸ್ಟಿಂಗ್ ಸ್ಟೋರಿ ಬಿಚ್ಚಿಟ್ಟ Rajendra Singh Babu | KFI | @FilmyFirst

"ಖ್ಯಾತ ನಟಿ ಅಖಿಲಾ ಮೇಡಂ, ಆಸ್ಟ್ರೇಲಿಯಾದಿಂದ ಬಂದು ಸಿಕ್ಕಿದ್ದಾರೆ!"-E01-Actress Akhila-Kalamadhyama-#param

Fall asleep while I build a town into a city (from nothing)

"ಸುಪ್ರಸಿದ್ಧ ನಟಿ 'ಜ್ಯೋತಿ' ಅವರ ಮನೆ, ಮನ, ಸಿನಿಮಾ"-Kannada actress JYOTHI-FULL Interview-Kalamadhyama

Chichvarkin Saves Putin | Vitaly Portnikov

Massive Net Fishing! Smoking & Marinating Fresh Fish - صيد ضخم بالشباك! تدخين وتتبيل الأسماك الطازجة

Комиссаренко, Белый, Детков «Давайте вместе сделаем шоу #8»

ನಟವರ ಗಂಗಾಧರನ ನಲಿವು-ನೋವಿನ ಕಥೆ.. ಗಂಗಾಧರ್ ದುರಂತ ಬದುಕು..!! | Gangadhar | Movie Special | Ep 110

Is This Wish Meant to Be Fulfilled? 🧚🤲 Detailed Pick a Card Tarot Reading ✫・

Vijayanagara drought | ಬೇಸಾಯಕ್ಕೆ ನೀರಿಲ್ಲ.. ಹೊಟ್ಟೆಪಾಡಿಗೆ ದೂರದೂರುಗಳಿಗೆ ಜನರ ಗುಳೆ

Vathsalya (ವಾತ್ಸಲ್ಯ) - 1965 |Dr. Rajkumar, Udayakumar | Kannada Full Movies

Сериал Теща-командир: ВСЕ СЕРИИ ПОДРЯД

Their Biggest Act Begins Here! 🤣| Dr.Rajkumar |Madhavi | Bhagyada Lakshmi Baramma

ಅನು ಪ್ರಭಾಕರ್ ಮೊದಲ ಮದುವೆಯಲ್ಲಿ ಆಗಿದ್ದೇನು? | Jayanthi | Krishnakumar | Anu Prabhakar Marriage - Ep 11

Waldorf Astoria Maldives | Ultra-luxury Private Island Resort (Full Tour in 4K)

S.P.B ಹಾಡಿದ ಮೊದಲ ಹಾಡು ಕೇಳಿಯೇ ಭವಿಷ್ಯ ನುಡಿದಿದ್ದರು ಈಲಪಾಟ ರಘುರಾಮಯ್ಯ..! | Cinema Swarasyagalu | Ep 372

ಅಬ್ಬಾ ಒಂದಾ ಎರೆಡಾ ಪುರಿ ಜಗನ್ನಾಥನ ಲೀಲೆಗಳು..! ಸಿರಿ ಸಂಪತ್ತು, ಪ್ರಸಾದ ಎಲ್ಲವೂ ವಿಸ್ಮಯ | SPOTLIGHT WITH SABA

ನಮ್ಮ 6 ಸೈನಿಕರ ದೇಹದ ಮೇಲಿತ್ತು ಸುಟ್ಟ ಸಿಗರೇಟಿನ ಗುರುತು SABA H CAPT NAVEEN NAGAPPA OPEN HEART WITH SABA

INSANE! Top 5 Primitive Recycling & Most Amazing Manufacturing Factory Processes in the World!

