ಸಚಿವ ಈಗ ವಿವಾದಗಳ ಸುಳಿಯಲ್ಲಿ! ಏಕೆ? | E20 ಇಂಧನ ಹಗರಣದ ಸತ್ಯವೇನು? | Nitin Gadkari |
ಒಂದು ಕಾಲದಲ್ಲಿ ನರೇಂದ್ರ ಮೋದಿ ಸಂಪುಟದ ಮತ್ತು ಆರ್ಎಸ್ಎಸ್ನ ಅತ್ಯಂತ ಆಪ್ತ ನಾಯಕ ಎಂದು ಗುರುತಿಸಿಕೊಂಡಿದ್ದ ನಿತಿನ್ ಗಡ್ಕರಿ ಅವರು ಇಂದು ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ಎದುರಿಸುತ್ತಿರುವುದು ಏಕೆ? 2014 ರಿಂದಲೂ ತಮ್ಮ ಸಚಿವ ಸ್ಥಾನ ಉಳಿಸಿಕೊಂಡು ಬಂದಿರುವ Highway Man of India ಇಂದು ಅತಿ ಹೆಚ್ಚು ಟೀಕೆಗೆ ಒಳಗಾಗುತ್ತಿರುವುದರ ಹಿಂದಿನ ರಾಜಕೀಯ ಆಟವೇನು? ಈ ವಿಡಿಯೋದಲ್ಲಿ ನಾವು ನಿತಿನ್ ಗಡ್ಕರಿ ಅವರ ನಾಗ್ಪುರದಿಂದ ದೆಹಲಿಯವರೆಗಿನ ರಾಜಕೀಯ ಪಯಣ, ದೇಶದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿರುವ E20 ಇಂಧನ ನೀತಿ ಮತ್ತು ಅದರಿಂದ ವಾಹನ ಸವಾರರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಸಂಪೂರ್ಣವಾಗಿ ವಿಶ್ಲೇಷಿಸಿದ್ದೇವೆ. ಇದರೊಂದಿಗೆ ಗಡ್ಕರಿ ಕುಟುಂಬದ ಉದ್ಯಮಗಳ ಮೇಲಿರುವ ಆರೋಪಗಳು ಮತ್ತು ಅವರ ಸ್ವಂತ ಪಕ್ಷದೊಳಗೇ ಅವರ ವಿರುದ್ಧ ನಡೆಯುತ್ತಿದೆಯೇ ರಾಜಕೀಯ ಪಿತೂರಿ? ಎಂಬ ಸತ್ಯಾಂಶಗಳನ್ನು ಈ ವಿಡಿಯೋದಲ್ಲಿ ವೀಕ್ಷಿಸಿ. #nitingadkari #indianpolitics #bjp #rss #e20fuel #EthanolScam #ModiCabinet #HighwayManOfIndia #Politics

RB Timmapur On Ram Mandir Money Theft Case | PM Modi | ನಾಮಫಲಕದಲ್ಲಿ ಮಾತ್ರ RSS ಹಿಂದೆ ಇರೋದು BJP | N18V

Dasarahalli Road Ruts & Garbage Nightmare | ದಾಸರಹಳ್ಳಿ ಕ್ಷೇತ್ರದಲ್ಲಿ ‘ಪಾಲಿಕೆ ಪಯಣ’ | Namma Bengaluru

ಅಮಿತ್ ಶಾ & ನಿವೃತ್ತ ಜಡ್ಜ್ಗಳ ರಹಸ್ಯ ಮೀಟಿಂಗ್ ರಹಸ್ಯವೇನು? | Amit Shah NRC Master Plan | Suvarna News Hour

Kannada News | ಇಂದಿನ ಪ್ರಮುಖ ಸುದ್ದಿಗಳು (08-07-26) | DK Shivakumar | HD Kumaraswamy | Karnataka TV

Ayodhya Ram Mandir Donation Row | Mallikharjun Kharge | ದೇಣಿಗೆ ಲೂಟಿ ಆರೋಪಕ್ಕೆ ಪ್ರತ್ಯುತ್ತರ

Zee Kannada News DNA | ಇರಾನ್ ಮೇಲೆ ಟ್ರಂಪ್ ಬಾಂಬ್ ಮಳೆ.. ವಯನಾಡು ದುರಂತದ ಅಸಲಿ ಕಥೆ..!

ಫುಟ್ಪಾತ್ ತೆರವಿಗೂ ಮುಂಚೆ ಹೇಗಿತ್ತು ..! ಈಗ ಹೇಗಿದೆ ನೋಡಿ ಮಲ್ಲೇಶ್ವಂ..! | EE Sanje News

Trump makes a fool of himself with MENTAL STUMBLES at NATO meeting

Ethanol: First an 'experiment', then denial. Are motorists the guinea pigs? | AIWithSanket

ಬ್ರಾಹ್ಮಣ ಹುಡುಗನೊಬ್ಬ ಮುಸ್ಲಿಂ ಗಲ್ಲಿಯಲ್ಲಿ ಬೆಳೆದ್ರೆ ಹೇಗಾಗ್ತಾನೆ ಗೊತ್ತಾ..? | PART 01 | KIRAN SHRINIVAS

Hubli Leaders Criticize Ongoing SIR Process | ಗೊಂದಲದ ಗೂಡಾದ ಎಸ್ಐಆರ್ ಪ್ರಕ್ರಿಯೆ | N18S

ಸಂದೀಪ್ ಪೂಜಾರಿ, ಲಕ್ಷ್ಮೀಶ ಗಬಲಡ್ಕ ಬರಹ ವೈರಲ್ | SANMARGA NEWS

DAY 3 of VP Sara's Impeachment—Sino ang Lamang: Prosecution o Defense?

ಪ್ರಜಾಕೀಯ, ಸಿನಿಮಾ, ಕುಟುಂಬ, ವಿವಾದ. ಉಪ್ಪಿ ಬದುಕಿನ ಟೇಸ್ಟಿ ಸ್ಟೋರಿ.| Upendra | Prajakeeya | Kirik Keerthi

"ಒಂದೇ ತಿಂಗಳಲ್ಲಿ SIR ಮುಗಿಸುವುದಕ್ಕೆ ಆತುರವೇಕೆ"? | SIR | BJP | JDS

ಕಡಿಮೆ ಕೆಲಸ... ಹೆಚ್ಚು ಸಕ್ಸಸ್! | CorporateLife | Productivity | Career Growth | Masth Magaa | Amar

ಅಡ್ಡ ಮತದಾನ ಮಾಡಿದ ಬಿಜೆಪಿಯವ್ರಿಗೆ ನಾಚಿಕೆ ಆಗಲ್ವಾ..? | Guarantee News

ಬಾಡಿಗೆ ಮನೆಯವರಿಗೆ ಬಿಗ್ ಅಪ್ಡೇಟ್! | US Vs Iran | Rain Updates | Masth Magaa | Full News | Amar

Row over Diljit Dosanjh’s Satluj, Khalra, and the bloodied years that took Punjab there

