Mumbai Lata Bai - ಅವಳು ಚಿಕ್ಕಮ್ಮ, ಅವನು ಅಳಿಯ | ಕಬ್ಬಿನ ಗದ್ದೆಯಲ್ಲಿ ಶ.ವ | ಚಿರತೆ ಕೊ0ದ ಕಥೆ ಕಟ್ಟಿದ ಪಾಪಿ
ಆಕೆ ಇಬ್ಬರು ಮಕ್ಕಳ ತಾಯಿ. ಕಬ್ಬಿನ ಗದ್ದೆಯಲ್ಲಿ ಕೆಲಸ ಮಾಡ್ಕೊಂಡು ಹೊಟ್ಟೆ ಹೊರೆಯುತ್ತಿದ್ದ ಈಕೆ, ಅಚಾನಕ್ಕಾಗಿ ಒಂದು ರಾತ್ರಿ ಹೆ*ಣವಾಗಿದ್ದಳು. ಆ ಗ್ರಾಮದಲ್ಲಾದ ಈಕೆ ಸಾ*ವಿನ ಸುತ್ತ ಇಲ್ಲ ಸಲ್ಲದ ಕಥೆಗಳು ಹುಟ್ಟಿಕೊಂಡಿದ್ವು. ಅಂದಹಾಗೆ, ಅದೇ ಗ್ರಾಮದಲ್ಲಿ ಚಿರತೆ ಉಪಟಳ ಜಾಸ್ತಿಯಾಗಿತ್ತು. ಚಿರತೆ ಊರಿಗೆ ನುಗ್ಗಿ ದನ, ಕರು, ನಾಯಿ, ಕುರಿ, ಆಡು ಎಲ್ಲವನ್ನೂ ಬೇಟೆಯಾಡಿ ತಿಂದು ಮುಕ್ಕಿತ್ತು. ಅಲ್ಲದೆ ಮನುಷ್ಯರ ಮೇಲು ದಾಳಿ ಮಾಡಿ ಕೊಂದುಹಾಕ್ತಿತ್ತು. ಹಾಗಾಗಿ ಆ ಮಹಿಳೆಯ ಸಾ*ವನ್ನೂ ಆ ಪಾಪದ ಚಿರತೆ ತಲೆಗೆ ಕಟ್ಟಿಬಿಡ್ತಾರೆ. ಬಟ್ ಅಸಲಿ ಕೊ*ಲೆಗಾರ ಬೇರೆನೇ ಆಗಿದ್ದ. ಕೊ*ಲೆಗೆ ಕಾರಣ ಕೇಳಿದ ಗ್ರಾಮದವರೆಲ್ಲಾ ಬೆಚ್ಚಿಬಿದ್ದಿದ್ರು. ಹಾಗಾದ್ರೆ ಏನಿದು ಪ್ರಕರಣ? ಹೀಗೆ ಕೊ*ಲೆಯಾದ ಆ ಮಹಿಳೆ ಯಾರು? ಇವಳನ್ನ ಕೊಂ*ದಿದ್ದು ಯಾರು? ಕೊ*ಲೆಗೆ ಕಾರಣ ಏನು? ಕಲ್ಲಿನ ಮೇಲಿದ್ದ ರ*ಕ್ತದ ಕಲೆ ಇಡೀ ವೃತ್ತಾಂತವನ್ನೇ ಬಯಲು ಮಾಡಿದ್ದು ಹೇಗೆ? ಇದೆಲ್ಲದರ ಬಗ್ಗೆ ನಮ್ಮ ಇವತ್ತಿನ ಕ್ರೈಮ್ ಎಪಿಸೋಡ್ನಲ್ಲಿ ಹೇಳ್ತೀವಿ. #mumbai #lata #case

▶︎
Reena Aunty - ಆಂಟಿ ಪ್ರೀತ್ಸೆ ಪ್ರೀತ್ಸೆ | ಕೊ೦ದು ಮೂಟೆ ಕಟ್ಟಿದ ಪಾಪಿ | ಕೊ.ಲೆಗಾರನ ಸಿಕ್ಕಿಸಿದ್ದು ಮಗನ ನೋಟ್ ಬುಕ್

▶︎
Billa Ranga Case - ಬಿಲ್ಲಾ ರಂಗ ರಿಯಲ್ ಕಥೆ | ಪಾತಕಿ ಸೆರೆ ಹಿಡಿದವರು ಕರಾವಳಿಯ ವೀರ ಯೋಧ

▶︎
ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಇದೇನಾಗ್ತಿದೆ?- ರಸ್ತೇಲಿ ಓಡಾಡೋಕೂ ಜನ ಭಯಪಡ್ಬೇಕಾ-Mysore expressway road rage

▶︎
The Ghost of Hwaseong | Crime | Sameer MD

▶︎
Ajmer S€x Scandal - ಅಜ್ಮೇರ್ ಕಾ.ಮಕಾಂಡ | ರೇ.ಪ್ ಮಾಡಿ ಫೋಟೊ ತೆಗೀತಿದ್ದ ರಾಕ್ಷಸರು | 32 ವರ್ಷ ಬಳಿಕ ಶಿಕ್ಷೆ

▶︎
ಬೆರಗುಗೊಳಿಸುವ ದೈವಿ ಶಕ್ತಿಯ ಪವಾಡ..! ರೇಕಿ ರಹಸ್ಯ..! |Dr. Surekha K | Adamya Reiki Centre | Gaurish Akki

▶︎
ತಮ್ಮವರ ಮೇಲೆಯೇ ಹಿಂಸೆ ಯಾಕೆ? ಮನಸ್ಸಿನ ರಹಸ್ಯ ಬಿಚ್ಚಿಟ್ಟ ಚಿಕಿತ್ಸಾ ಮನೋವಿಜ್ಞಾನಿ ಡಾ.ಶುಭಾ ಮಧುಸೂದನ್

▶︎
ಡೋಂಟ್ವರಿ ದರ್ಶನ್ FANS..! ಡಿ ಬಾಸ್ಗೆ ಜಾಮೀನು ಸಿಗೋದು ಫಿಕ್ಸ್ | Darshan Bail - Ashwavega News

▶︎
Talented Kalavida ಪ್ರಶಾಂತ್ ಗೌಡ Reception ₹1 ಕೋಟಿ ಖರ್ಚು!😱 | Niranjan Deshpande

▶︎
SIR, WAQF ಗಿಂತ ದೊಡ್ಡ ಸುನಾಮಿ ಬರ್ತಿದೆ ! ಶಾ BIG ಪ್ಲಾನ್ ! ಬಾಂಧವರಿಗೆ ನಡುಕ ಹುಟ್ಟಿಸಿದ ಓವೈಸಿ ಎಚ್ಚರಿಕೆ !

▶︎
Mallik Family - ಒಂದೇ ಮನೆಯಲ್ಲಿ 4 ಕೊ.ಲೆ | ಅವನಲ್ಲ ಅವಳು ಹ0ತಕಿ | ಹ.ತ್ಯೆಗೆ ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸರು

▶︎
