ಸನ್ಯಾಸಿಗಳಲ್ಲೂ ಇವೆ ಸುಮಾರು ವಿಧ! | Swami Nirbhayananda Saraswati Podcast | Free Speech | Masth Magaa

ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! https://amarprasad.graphy.com/courses... ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- https://amarprasad.graphy.com/courses... ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ https://amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! Amar Prasad Classroom ------ Contact For Advertisement in Our Channel [email protected] . . . . . . . . . . . . . . . . . . #SwamiNirbhayanandaSaraswati #NirbhayanandaSwamiji #RamakrishnaVivekanandaAshrama #SanatanaDharma #Caste #RSS #Stalin #FreeSpeech #MasthMagaa #AmarPrasad

"ಎಲ್ಲರಿಗೂ ಜಗತ್ತು ಗೆಲ್ಲೋ ಶಕ್ತಿ ಇದೆ" | Swami Nirbhayananda Saraswati Podcast |Free Speech Masth Magaa
▶︎

"ಎಲ್ಲರಿಗೂ ಜಗತ್ತು ಗೆಲ್ಲೋ ಶಕ್ತಿ ಇದೆ" | Swami Nirbhayananda Saraswati Podcast |Free Speech Masth Magaa

Swami Nirbhayananda Saraswati: ರಾಜಕಾರಣಿಗಳ ಬಗ್ಗೆ ಸ್ವಾಮೀಜಿ ಅದ್ಭುತ ಮಾತು! | Republic Kannada Summit 2024
▶︎

Swami Nirbhayananda Saraswati: ರಾಜಕಾರಣಿಗಳ ಬಗ್ಗೆ ಸ್ವಾಮೀಜಿ ಅದ್ಭುತ ಮಾತು! | Republic Kannada Summit 2024

Nirbhayananda Swamiji in Suvarna News Hour Special । ಮಹಾ ಕುಂಭಮೇಳದ ಸಂಭ್ರಮಕ್ಕೆ ಯಾಕಿಷ್ಟು ತಕರಾರು?
▶︎

Nirbhayananda Swamiji in Suvarna News Hour Special । ಮಹಾ ಕುಂಭಮೇಳದ ಸಂಭ್ರಮಕ್ಕೆ ಯಾಕಿಷ್ಟು ತಕರಾರು?

Swamy Vivekananda,Swamy Nirbhayananda,Masth Magaa,Free Speech,Amar Prasad,
▶︎

Swamy Vivekananda,Swamy Nirbhayananda,Masth Magaa,Free Speech,Amar Prasad,

ಉತ್ತರ ಭಾರತದ ಪ್ರಧಾನಿಗೆ ಕೈ ಮುಗಿಯಲ್ಲ: ತೆಲಂಗಾಣ ಸಿಎಂ | Malaysia PM Dials DKShi | Full News | Masth Magaa
▶︎

ಉತ್ತರ ಭಾರತದ ಪ್ರಧಾನಿಗೆ ಕೈ ಮುಗಿಯಲ್ಲ: ತೆಲಂಗಾಣ ಸಿಎಂ | Malaysia PM Dials DKShi | Full News | Masth Magaa

How to quit any Addiction? | Ex NIMHANS Dr. Raghavendra Kumar Podcast |Free Speech |Masth Magaa Amar
▶︎

How to quit any Addiction? | Ex NIMHANS Dr. Raghavendra Kumar Podcast |Free Speech |Masth Magaa Amar

Live : Nirbhayananda Saraswati interview : ಸನಾತನ ಧರ್ಮದ ಸರ್ವನಾಶ ಸಾಧ್ಯವಾ. ? | News Hour | Kannada News
▶︎

Live : Nirbhayananda Saraswati interview : ಸನಾತನ ಧರ್ಮದ ಸರ್ವನಾಶ ಸಾಧ್ಯವಾ. ? | News Hour | Kannada News

Republic Kannada Summit: ಧರ್ಮ ನಾಶ ಅಂದ್ರೆ ಪ್ರಕೃತಿಯ ನಾಶ ಸ್ವಾಮೀಜಿಗಳ ಅದ್ಭುತ ಮಾತು|Nirbhayananda Saraswati
▶︎

Republic Kannada Summit: ಧರ್ಮ ನಾಶ ಅಂದ್ರೆ ಪ್ರಕೃತಿಯ ನಾಶ ಸ್ವಾಮೀಜಿಗಳ ಅದ್ಭುತ ಮಾತು|Nirbhayananda Saraswati

ರಾಮಕೃಷ್ಣರ ಜನ್ಮದ ಹಿಂದೆ ನಡೆದ ಅದ್ಭುತ ರಹಸ್ಯ! | ಈ ಕಥೆ ನಿಜ ಜೀವನದ ಸತ್ಯ | Dr. Gururaj Karajagi | #story #Ram
▶︎

ರಾಮಕೃಷ್ಣರ ಜನ್ಮದ ಹಿಂದೆ ನಡೆದ ಅದ್ಭುತ ರಹಸ್ಯ! | ಈ ಕಥೆ ನಿಜ ಜೀವನದ ಸತ್ಯ | Dr. Gururaj Karajagi | #story #Ram

ಮಹಾಭಾರತದಲ್ಲಿ ಧರ್ಮ ಎಂದರೇನು | ಆಧ್ಯಾತ್ಮಿಕ ಪ್ರವಚನ | Kannada Devotional | Pravachan 063 | PRAVEEN STUDIOS
▶︎

ಮಹಾಭಾರತದಲ್ಲಿ ಧರ್ಮ ಎಂದರೇನು | ಆಧ್ಯಾತ್ಮಿಕ ಪ್ರವಚನ | Kannada Devotional | Pravachan 063 | PRAVEEN STUDIOS

ಸನಾತನ ಧರ್ಮ ಆಹಾರದ ಬಗ್ಗೆ ಏನು ಹೇಳುತ್ತೆ..? | Nirbhayananda Saraswati | Kannada Interview | Kannada News
▶︎

ಸನಾತನ ಧರ್ಮ ಆಹಾರದ ಬಗ್ಗೆ ಏನು ಹೇಳುತ್ತೆ..? | Nirbhayananda Saraswati | Kannada Interview | Kannada News

ಭೌತಶಾಸ್ತ್ರದ ಅಧ್ಯಯನಕ್ಕಾಗಿ ಪ್ರಪಂಚವೇ ಶಂಕರರತ್ತ ನೋಡುತ್ತಿದೆ | ಸ್ವಾಮಿ ನಿರ್ಭಯಾನಂದ ಸರಸ್ವತಿ
▶︎

ಭೌತಶಾಸ್ತ್ರದ ಅಧ್ಯಯನಕ್ಕಾಗಿ ಪ್ರಪಂಚವೇ ಶಂಕರರತ್ತ ನೋಡುತ್ತಿದೆ | ಸ್ವಾಮಿ ನಿರ್ಭಯಾನಂದ ಸರಸ್ವತಿ

Swamy nirbhayananda swamiji Speech | ನಿನ್ನ ನೀನು ಗೆದ್ದರೆ ತಾನೇ ಬೇರೆಯವರನ್ನು ಗೆಲ್ಲಲು ಸಾಧ್ಯ?| Ananya tv 💗
▶︎

Swamy nirbhayananda swamiji Speech | ನಿನ್ನ ನೀನು ಗೆದ್ದರೆ ತಾನೇ ಬೇರೆಯವರನ್ನು ಗೆಲ್ಲಲು ಸಾಧ್ಯ?| Ananya tv 💗

ಅನಂತ ಪ್ರಜ್ಞೆ, ಜ್ಞಾನ, ಆನಂದವನ್ನು ಅನುಭವಿಸುವುದೇ ವಿಕಾಸದ ಗುರಿ | ಸ್ವಾಮಿ ನಿರ್ಭಯಾನಂದ ಸರಸ್ವತಿ
▶︎

ಅನಂತ ಪ್ರಜ್ಞೆ, ಜ್ಞಾನ, ಆನಂದವನ್ನು ಅನುಭವಿಸುವುದೇ ವಿಕಾಸದ ಗುರಿ | ಸ್ವಾಮಿ ನಿರ್ಭಯಾನಂದ ಸರಸ್ವತಿ

ಮನುಷ್ಯ ತನ್ನ ಸಾಮರ್ಥ್ಯ ಅರಿಯಲು ಉಪನಿಷತ್ತುಗಳು ಅವಶ್ಯಕ | ಸ್ವಾಮಿ ನಿರ್ಭಯಾನಂದ ಸರಸ್ವತಿ
▶︎

ಮನುಷ್ಯ ತನ್ನ ಸಾಮರ್ಥ್ಯ ಅರಿಯಲು ಉಪನಿಷತ್ತುಗಳು ಅವಶ್ಯಕ | ಸ್ವಾಮಿ ನಿರ್ಭಯಾನಂದ ಸರಸ್ವತಿ

ಜಾತಿ ತೊಡೆದು ಹಾಕೋದು ಹೇಗೆ? | Swami Nirbhayananda Saraswati Podcast | Free Speech | Masth Magaa
▶︎

ಜಾತಿ ತೊಡೆದು ಹಾಕೋದು ಹೇಗೆ? | Swami Nirbhayananda Saraswati Podcast | Free Speech | Masth Magaa

Swami Nirbhayananda Saraswati: ಈ 6 ಶತೃಗಳಿಂದಲೇ ನಿಮ್ಮ ಜೀವನ ಸರ್ವನಾಶ!
▶︎

Swami Nirbhayananda Saraswati: ಈ 6 ಶತೃಗಳಿಂದಲೇ ನಿಮ್ಮ ಜೀವನ ಸರ್ವನಾಶ!

ಭಾರತೀಯ ಪರಂಪರೆಯನ್ನು ತಿಳಿಯಲು ವಿವೇಕಾನಂದರ ಚಿಂತನೆಯ  ಅರಿವು  ಅವಶ್ಯ । ಸ್ವಾಮಿ ನಿರ್ಭಯಾನಂದ ಸರಸ್ವತಿ
▶︎

ಭಾರತೀಯ ಪರಂಪರೆಯನ್ನು ತಿಳಿಯಲು ವಿವೇಕಾನಂದರ ಚಿಂತನೆಯ ಅರಿವು ಅವಶ್ಯ । ಸ್ವಾಮಿ ನಿರ್ಭಯಾನಂದ ಸರಸ್ವತಿ

ಶ್ರೀರಾಮಕೃಷ್ಣರ ತಪೋಮಯ ಜೀವನ - ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರಿಂದ ಪ್ರವಚನ Talk By Swami Nirbhayanandaji
▶︎

ಶ್ರೀರಾಮಕೃಷ್ಣರ ತಪೋಮಯ ಜೀವನ - ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರಿಂದ ಪ್ರವಚನ Talk By Swami Nirbhayanandaji

ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ ರಾಣೆಬೆನ್ನೂರು 20ನೇ ವಾರ್ಷಿಕ ಸಮ್ಮೇಳನ
▶︎

ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮ ರಾಣೆಬೆನ್ನೂರು 20ನೇ ವಾರ್ಷಿಕ ಸಮ್ಮೇಳನ