ತೊಗಲುಗೊಂಬೆ ಆಟಕ್ಕೆ ಅಂತರರಾಷ್ಟ್ರೀಯ ಹಿರಿಮೆ ತಂದುಕೊಟ್ಟ ‘ಪದ್ಮಶ್ರೀ’ ಅಜ್ಜಿ ಭೀಮವ್ವ I Bhimavva Shillekyatha
14ನೇ ವಯಸ್ಸಿನಿಂದ ತೊಗಲು ಗೊಂಬೆಯಾಟದಲ್ಲಿ ಆಸಕ್ತಿ ಬೆಳೆಸಿಕೊಂಡ ಶತಾಯುಷಿ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಒಂಬತ್ತು ದಶಕಗಳಿಂದ ಈ ಕಲೆಯನ್ನು ಪೋಷಿಸಿಕೊಂಡು ಬಂದಿದ್ದಾರೆ. ಅವರಿಗೆ ಕೇಂದ್ರ ಸರ್ಕಾರದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಗರಿ ಲಭಿಸಿದೆ. ಭೀಮವ್ವ ಅನಕ್ಷರಸ್ಥೆಯಾದರೂ ಕಲೆಯಲ್ಲಿ ಎಲ್ಲರನ್ನೂ ಮೀರಿಸುವ ಕೌಶಲ ಹೊಂದಿದ್ದಾರೆ. ಅನೇಕ ದೇಶಗಳಲ್ಲಿ ರಾಮಾಯಣ ಹಾಗೂ ಮಹಾಭಾರತದಂಥ ಮಹಾಕಾವ್ಯಗಳನ್ನು ಮತ್ತು ಪ್ರಸಕ್ತ ವಿದ್ಯಮಾನಗಳನ್ನು ತಮ್ಮ ಕಲೆಯ ಮೂಲಕ ತೋರಿಸಿದ್ದಾರೆ. ಮಹಾಭಾರತದ ಕಥನಗಳನ್ನು ಅನಾವರಣಗೊಳಿಸುವ ಗೊಂಬೆಗಳು ಅಜ್ಜಿಯ ಹಾಡಿಗೆ ತಾಳ ಹಾಕುವಂತಿವೆ. ಹಳ್ಳಿಹಳ್ಳಿಗೆ ಓಡಾಡಿ ಗೊಂಬೆಗಳ ಕಥನವನ್ನು ಜನರಿಗೆ ಹೇಳಿದ್ದಾರೆ ಭೀಮವ್ವ ಅಜ್ಜಿ. #bhimavvadoddabalappashillekyatha #traditionalshadowpuppetryart #TogaluGombeyata #padmashriaward2025 #folksingerbheemavva #bhimavva #Moranalavillage #Koppala #karnataka #Shillekyathacommunity #prajavanivideo #ಭೀಮವ್ವಶಿಳ್ಳೇಕ್ಯಾತ #ತೊಗಲುಗೊಂಬೆಆಟದಭೀಮವ್ವ #ಮೋರನಾಳಗ್ರಾಮ #ಕೊಪ್ಪಳ #ಪದ್ಮಶ್ರೀಭೀಮವ್ವಶಿಳ್ಳೇಕ್ಯಾತ #ಪದ್ಮಶ್ರೀಪ್ರಶಸ್ತಿ2025 #ಪ್ರಜಾವಾಣಿವಿಡಿಯೊ ತಾಜಾ ಸುದ್ದಿಗಳಿಗಾಗಿ: https://www.prajavani.net/ ಫೇಸ್ಬುಕ್ನಲ್ಲಿ ಫಾಲೋ ಮಾಡಿ: / prajavani.net ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani ಟ್ವಿಟರ್ನಲ್ಲಿ ಫಾಲೋ ಮಾಡಿ: / prajavani ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: https://t.me/Prajavani1947

ಕೊಪ್ಪಳ: ತೊಗಲು ಗೊಂಬೆಯಾಟಗಳಲ್ಲಿ ರಾಮಾಯಣ-ಮಹಾಭಾರತ ಕಟ್ಟಿ ತೋರಿದ ಭೀಮವ್ವಗೆ ಪದ್ಮಶ್ರೀ

ನಡುವೆ ಸುಳಿವ ಹೆಣ್ಣು ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿ

ಆಕಾಶವಾಣಿಯ ಧ್ವನಿಯಿಂದ ಗ್ರಾಮಾಫೋನ್ವರೆಗೆ... ರೇಡಿಯೊ ಪ್ರೇಮಿಯ ಕಥೆ I The Forgotten Sound of Radio Lives On

ಭೀಮವ್ವ ದೊಡ್ಡಬಾಳಪ್ಪ ಸಿಳ್ಳೆಕ್ಯಾತ ಅವರಿಗೆ ಪದ್ಮಶ್ರೀ| ಇಳಿ ವಯಸ್ಸಿನಲ್ಲೂ ತೊಗಲುಬೊಂಬೆ ಆಟ ಪ್ರದರ್ಶನ

CM DK Shivakumar | Siddaramaiah | ಸಿಎಂ ಡಿಕೆ ಶಿವಕುಮಾರ್ ಮಾತಿಗೆ ನಿಬ್ಬೆರಗಾದ ಸಿದ್ದರಾಮಯ್ಯ!| Vishwavani TV

Siddaramaiah Speech | ಡಿಕೆಶಿ, ಖರ್ಗೆ ಮುಂದೆ ಸಿದ್ದರಾಮಯ್ಯ ಅಬ್ಬರದ ಭಾಷಣ | @TV5Kannada

ಧರ್ಮಸ್ಥಳ ಪ್ರಕರಣದಲ್ಲಿ ಪ್ರಕಾಶ್ರಾಜ್ ಹೇಳಿದ್ದೇನು? / ₹200 ಕೋಟಿ ಡೀಲ್ ಆರೋಪಕ್ಕೆ ಪ್ರಕಾಶ್ರಾಜ್ ತಿರುಗೇಟು!

ಕೊಪ್ಪಳ: ವೆಂಕಟಾಪುರದಲ್ಲೊಂದು ‘ನವಿಲು ಬೆಟ್ಟ’ #Naveelu betta #Venkatapura #ನವಿಲು ಬೆಟ್ಟ #ವೆಂಕಟಾಪುರ #koppala

‘ಮಾರಿಕೊಂಡವರು’ ಯಾರು? ಪ್ರಕಾಶ್ ರಾಜ್ಗೆ ಎದುರಾದ ಪ್ರಶ್ನೆಗಳ ಸುರಿಮಳೆ!" | Prakash Raj | Dharmasthala

ರಂಗಭೂಮಿ ನಟನೆಗೂ, ಸಿನಿಮಾ ನಟನೆಗೂ ವ್ಯತ್ಯಾಸವೇನು? | Anant Nag Interview In Suvarna News | Kannada News

ಕೊಪ್ಪಳದ ಹುಲಿಗಿಯಲ್ಲಿ ರಥೋತ್ಸವ ಸಡಗರ: ಹುಲಿಗೆಮ್ಮ ದೇವಿಗೆ ಉಧೋ.. ಉಧೋ I Koppal I Huligi Huligemmadevi Jathre

Master Hiranayya Comedy Speech | | Nagehabba | Hiranayya | Gangavathi Pranesh | SANDALWOOD TALKIES

ರಾಣಿಯನ್ನೇ ಗುಲಾಮಳನ್ನಾಗಿ ಮಾಡಿದ್ದ ಆ ಕಪಟಿ ದೇವಮಾನವನ ಘೋರ ಅಂತ್ಯ| Rasputin | Gaurish Akki Studio

"ಸಿನಿಮಾ ಕ್ರೇಜ್ ಗೆ ಬಿದ್ದು ಕೋಟಿಗಟ್ಟಲೇ ದುಡ್ಡು ಕಳ್ಕೊಂಡ ರಾಮಣ್ಣ ಈಗ ಹೇಗಿದ್ದಾರೆ!-E26-Auto Ramanna-#param

හිනා උනොත් දෙයියන්ගෙම පිහිටයි | Daham Atuvawa

ಸರ್ಕಾರಿ ನೌಕರಿ ಬಿಟ್ಟು ಕೃಷಿಕನಾದ ಕೊಪ್ಪಳದ ಹನುಮಂತಪ್ಪ | Koppal

Mallikarjuna Kharge : ಮೋದಿ ದೇಶ ಹಾಳು ಮಾಡಿದ್ರೆ, ಟ್ರಂಪ್ ಜಗತ್ತನ್ನೇ ಹಾಳು ಮಾಡ್ತಿದ್ದಾನೆ..! #pratidhvani

ಮೂಕಾಂಬಿಕೆ ಸನ್ನಿಧಿಯಲ್ಲಿ ವಿಜಯ್ | Tamilnadu CM Vijay Visits Kollur Mookambika Temple | Special Pooja

ಹಾವೇರಿಯ ಗಣಜೂರಲ್ಲಿ ಚಿನ್ನದ ಗಣಿ ಆರಂಭವಾಗುತ್ತಾ? ರೈತರಲ್ಲಿ ಹೆಚ್ಚಿದ ಆತಂಕ | Deccan Gold Mines | Haveri

