ಶಿವಣ್ಣ ಮಾತು ಕೇಳದ ನಿರ್ಮಾಪಕರೇ... 'ಇಂದ್ರಧನುಷ್' ಸೋಲಿಗೆ ಕಾರಣವಾ? Indradhanush | Shivarajkumar | V. Manohar
'ಓ ಮಲ್ಲಿಗೆ' ಸೂಪರ್ ಹಿಟ್ ಚಿತ್ರದ ನಂತರ ನಿರ್ದೇಶಕ ವಿ. ಮನೋಹರ್ ಅವರಿಗೆ ಸಿಕ್ಕ ಚಿತ್ರ 'ಇಂದ್ರಧನುಷ್'. ಶೈಲೇಂದ್ರ ಬಾಬು ನಿರ್ಮಾಣದ ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ನಾಯಕನಾಗಿ ಅಭಿನಯಿಸಿದ್ದರು. ಚಿತ್ರ ಬಿಡುಗಡೆಯಾಗುವ ವೇಳೆಗೆ ಶಿವರಾಜ್ ಕುಮಾರ್ ಅವರ 'ಪ್ರೀತ್ಸೆ' ಮತ್ತು 'ಹಗಲುವೇಷ' ಚಿತ್ರಗಳು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದವು. ಇದೇ ಕಾರಣದಿಂದ 'ಇಂದ್ರಧನುಷ್' ಚಿತ್ರದ ಬಿಡುಗಡೆಯ ದಿನಾಂಕವನ್ನು ಮುಂದೂಡುವಂತೆ ಶಿವರಾಜ್ ಕುಮಾರ್ ಅವರು ನಿರ್ಮಾಪಕರಿಗೆ ಸಲಹೆ ನೀಡಿದ್ದರು. ಆದರೆ ನಿರ್ಮಾಪಕರು ಅದಕ್ಕೆ ಒಪ್ಪಲಿಲ್ಲ. ಅದರ ಪರಿಣಾಮ ಚಿತ್ರ ಸೋತಿತು. ತಾವು ಹೇಗೆ "April Fool" ಆದೆ ಎಂಬುದನ್ನು ನಿರ್ದೇಶಕ, ಸಂಗೀತ ನಿರ್ದೇಶಕ ವಿ. ಮನೋಹರ್ ಅವರು ಚಿತ್ರಲೋಕ ಸಂಪಾದಕ ಕೆ. ಎಂ. ವೀರೇಶ್ ಅವರೊಂದಿಗೆ ಈ ವಿಶೇಷ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. Click here to Subscribe to Channel -- / chitraloka #VManohar #VManoharInterview #VManoharSongs #VManoharMusic #DirectorVManohar #Indradhanush #Shivarajkumar #Charulatha #KukuSingh #Kerala #ShailendraBabu #AprilFool #VManoharMovies #SuperHitMovie #KannadaCinema #Sandalwood #KannadaFilmIndustry #KannadaMovies #KannadaDirector #MusicDirector #KannadaInterview #Chitraloka #KMVeeresh #BehindTheScenes Also See ವಿ. ಮನೋಹರ್ ಅವರ ಅಪರೂಪದ ಸಂದರ್ಶನ | 15-07-2026 ರಿಂದ Chitraloka ದಲ್ಲಿ | V. Manohar | Music Director • ವಿ. ಮನೋಹರ್ ಅವರ ಅಪರೂಪದ ಸಂದರ್ಶನ | 15-07-2026... ವಿ. ಮನೋಹರ್ ಕಳ್ಳತನದಲ್ಲಿ ಮದುವೆ ಆಗಿದ್ದು ಯಾಕೆ? ನಿಜವಾದ ಕಥೆ ಏನು? | V. Manohar Secret Marriage | Chitraloka • ವಿ. ಮನೋಹರ್ ಕಳ್ಳತನದಲ್ಲಿ ಮದುವೆ ಆಗಿದ್ದು ಯಾಕೆ?...

B Ganapathi | Dr Rajkumar | Annavru | ಅಣ್ಣಾವ್ರಿಗೆ ಕೊಟ್ಟ ಕಷ್ಟಗಳ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ಬಿ. ಗಣಪತಿ

ಡಗಾರ್ ಪದ ಸೃಷ್ಟಿ ಆಗಿದ್ದು ಹೇಗೆ? Controversy ಆಗಿದ್ದು ಯಾಕೆ? Tharle Nan Maga Jaggesh | Dagar | V Manohar

SR Ramakrishna & Archana Udupa Exclusive; ಜಾನಕಮ್ಮನ ಸ್ವರ ಮಾಧುರ್ಯ, ರಾಮಕೃಷ್ಣ-ಅರ್ಚನಾ ಗಾನ ನಮನ

ಇಂತಹ Ads ನೋಡಿದ್ರೆ ನಿಮಗೂ ಕೋಪ ಬರುತ್ತೆ!

ಕುಮಾರ್ಗೆ ಜಗ್ಗೇಶ್ ಹೇಳಿದ ಭವಿಷ್ಯ ಏನು? ಜಗ್ಗೇಶ್ ಬೇಡ... ರಮೇಶ್ ಜೊತೆ ಸಿನಿಮಾ ಮಾಡಿ ಎಂದ ನಿರ್ಮಾಪಕ! | Kumar

ವಿಷ್ಣುವರ್ಧನ್ ಸ್ಮಾರಕ || ವಿಷ್ಣು ದಾದಾ ಬಳಸುತ್ತಿದ್ದ ಕಾರ್ || ಅರುಣ್ ಯೋಗಿರಾಜ್ ಕೈಯಲ್ಲಿ ಅರಳಿದ ವಿಷ್ಣುವರ್ಧನ್||

ಜೋಗಿ ಸುನೀತಾ ಹಾಡು…ಹೋರಾಟ…ಯಶಸ್ಸು.! Jogi Sunitha | Singer | HariKathe | Harish Nagaraju | Newso Newsu

ಚೈತ್ರದ ಪ್ರೇಮಾಂಜಲಿ ಟೈಂನಲ್ಲಿ "ಬಸ್ ಟಿಕೆಟ್" ಗೂ ನನ್ನತ್ರ ದುಡ್ಡಿರ್ತಿಲ್ಲಿಲ್ಲ ನಡೆದುಕೊಂಡೆ ಹೋಗುತ್ತಿದ್ದೆ!

EP01 FIRST TIME IN JAPAN! 🇯🇵 ಮೊದಲ ಬಾರಿಗೆ Land of the Rising Sun ನಲ್ಲಿ! 🥰

PART-2 ಥಿಯೇಟರ್ ಕಲೆಕ್ಷನ್ನಲ್ಲಿ ಮೋಸ ಹೇಗೆ? ಸಿನಿಮಾ ಡಿಸ್ಟ್ರಿಬ್ಯೂಷನ್ನ ಡಾರ್ಕ್ ಸೈಡ್!|Secrets | E Maaye

ಶುಭ ಚಿತ್ರರಂಗಕ್ಕೆ ಗುಡ್ಬೈ ಹೇಳಿದ್ದು ಏಕೆ..? | "ನಾಗರಹಾವು" ಶುಭ ಚಿತ್ರಜೀವನ ಯಾನ | Cinema Swarasyagalu Ep 374

ಪ್ರಿಯಾಂಕಾ, ರಾಹುಲ್ ಬೆವರಿಳಿಸಿದ ತೇಜಸ್ವಿ ಸೂರ್ಯ । Tejasvi Surya । Public Examinations Bill । EesanjeNews

ಶಂಕರ್ ಅವರ 'ಉಲ್ಟಾ ಪಲ್ಟಾ' ಸೂಪರ್ ಹಿಟ್ ಆದದ್ದು ಹೇಗೆ? | NS ಶಂಕರ್ ನೆನೆದ ಮನೋಹರ್ | V Manohar | Chitraloka

ನನ್ನ - ವಿನಯ್ ಗುರೂಜಿ ನಡುವೆ ಆಗಿದ್ದ ಒಪ್ಪಂದ ಇದು | Vinay Guruji Podcast | Chat With Chandan

Part-2| ಮುಟ್ಟದೆಯೇ ಮುದ್ದಾಡೋದು ಹೇಗೆ? ಹಂಸಲೇಖ ಏನಂದ್ರು?|Hamsalekha Exclusive Interview |Gaurish Akki

"ಒಂದು ಸಿನಿಮಾಗೆ ಮುಖ್ಯಮಂತ್ರಿ ಚಂದ್ರು ಪೇಮೆಂಟ್ ಎಷ್ಟು ಗೊತ್ತ!'Actor Mukhyamantri Chandru-E5-Kalamadhyam

ಸಿನಿಮಾ ಸಕ್ಸಸ್ ಕೇವಲ 2% ಮಾತ್ರ? ರಾಕ್ಲೈನ್ ವೆಂಕಟೇಶ್ ಶಾಕಿಂಗ್ ಹೇಳಿಕೆ! | Rockline Speaks Out! |

Dr Rajkumar Celebration by Fans For 100th Movie - MUST WATCH RARE VIDEO

ಸಂಸತ್ತಿನಲ್ಲಿ ಗಡಗಡ ನಡುಗಿಸಿದ ತೇಜಸ್ವಿ ಸೂರ್ಯ ಬೆಂಕಿ ಭಾಷಣ | Tejasvi Surya's Lok Sabha Speech | YOYOTVKanna

