Parara Dosha Pisuguduva Nalige | ಪರರ ದೋಷ ಪಿಸುಗುಡುವ ನಾಲಿಗೆ ವಚನ ಗೀತೆ | Vishwaguru Basavanna
Parara Dosha Pisuguduva Nalige | ಪರರ ದೋಷ ಪಿಸುಗುಡುವ ನಾಲಿಗೆ ವಚನ ಗೀತೆ | Vishwaguru Basavanna "ಕನ್ನಡ ವಚನ ಗೀತೆಗಳ" ಪ್ರಮುಖ ಉದ್ದೇಶಗಳು🙏🌹 ೧. ವಚನ ಸಾಹಿತ್ಯದ ಪ್ರಚಾರ ಮತ್ತು ಪ್ರಸಾರ 👉 ಬಸವಣ್ಣ, ಅಕ್ಕಮಹಾದೇವಿ, ಅಲ್ಲಮಪ್ರಭು, ಅಂಬಿಗರ ಚೌಡಯ್ಯ ಸೇರಿದಂತೆ ಹನ್ನೆರಡನೇ ಶತಮಾನದ ಶಿವಶರಣರ ಕಾಲಾತೀತ ವಚನಗಳನ್ನು ಇಂದಿನ ಆಧುನಿಕ ತಲೆಮಾರಿಗೆ ತಲುಪಿಸುವುದು. ೨. ಸಂಗೀತದ ಮೂಲಕ ಸಂಸ್ಕಾರ ಮತ್ತು ಶಾಂತಿ 👉 ಕೇವಲ ಓದುವುದಷ್ಟೇ ಅಲ್ಲದೆ, ವಚನಗಳನ್ನು ಸುಮಧುರ ಸಂಗೀತ ಸಂಯೋಜನೆಯೊಂದಿಗೆ ಗಾಯನ ರೂಪದ ಮೂಲಕ ಕೇಳುಗರಲ್ಲಿ ಮನಃಶಾಂತಿ, ಆಧ್ಯಾತ್ಮಿಕ ಭಾವನೆಯನ್ನು ಜಾಗೃತಗೊಳಿಸುವುದು. ೩. ಸಾಮಾಜಿಕ ಜಾಗೃತಿ ಮತ್ತು ಸಮಾನತೆಯ ಸಂದೇಶ 👉 ಜಾತಿ ರಹಿತ, ವರ್ಗ ರಹಿತ ಕಲ್ಯಾಣ ಸಮಾಜದ ನಿರ್ಮಾಣಕ್ಕಾಗಿ ಶರಣರು ನೀಡಿದ 'ಕಾಯಕವೇ ಕೈಲಾಸ', 'ದಯವೇ ಧರ್ಮದ ಮೂಲವಯ್ಯಾ' ಎಂಬ ಸಾಮಾಜಿಕ ಸಮಾನತೆಯ ಸಂದೇಶಗಳನ್ನು ಇಂದಿನ ಸಮಾಜದಲ್ಲಿ ಮರುಸ್ಥಾಪಿಸುವುದು. ೪. ಕನ್ನಡ ಭಾಷೆ ಮತ್ತು ಸಾಂಸ್ಕೃತಿಕ ಪರಂಪರೆಯ ರಕ್ಷಣೆ 👉 ವಚನಗಳಲ್ಲಿರುವ ಶುದ್ಧ ಕನ್ನಡ ಸೌರಭವನ್ನು ಉಳಿಸಿ ಬೆಳೆಸುವುದು ಮತ್ತು ಕನ್ನಡದ ಶ್ರೀಮಂತ ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಪರಂಪರೆಯನ್ನು ಡಿಜಿಟಲ್ ಮಾಧ್ಯಮದ ಮೂಲಕ ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವುದು. ೫. ಯುವ ಪೀಳಿಗೆಗೆ ಶರಣರ ಜೀವನ ದರ್ಶನ 👉ಇಂದಿನ ಯುವಜನತೆಗೆ ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಲು, ನೈತಿಕ ಮೌಲ್ಯಗಳನ್ನು, ಶರಣರ ಸರಳ ಜೀವನದ ತತ್ವಗಳು, ವಚನಗಳ ಅರ್ಥವನ್ನು ಸರಳವಾಗಿ ಮನವರಿಕೆ ಮಾಡಿಕೊಡುವುದು.

Japa Tapada Adambara Shunya | ಜಪ - ತಪದ ಆಡಂಬರ ಶೂನ್ಯ ನೋಡಾ ಗುಹೇಶ್ವರಾ ವಚನ ಗೀತೆ | Allamaprabhu

ಬಸವಣ್ಣನ ವಚನಗಳು | ಅಮೂಲ್ಯ ವಚನಗಳ ಸಂಕಲನ |

ಜೀವನದಲ್ಲಿ ತೃಪ್ತಿಯಿಂದ ಇರುವುದು ಹೇಗೆ?

ಬಸವ ಗೀತೆಗಳು || BASAVA GEETEGALU || @Bhakthi1521

ಅಲ್ಲಮಪ್ರಭು ವಚನಗಳು |Allama Prabhu Vachanagalu | ಅಮೂಲ್ಯ ವಚನಗಳ ಗಾಯನ |

Kalabeda Kolabeda | ಕಳಬೇಡ ಕೊಲಬೇಡ ವಚನ ಗೀತೆ | Basavanna Vachanageete

ಜೀವನದಲ್ಲಿ ನೀರಸೆಗಳು ಬರುತ್ತವೆ #motiationalspeech

ಆಕಳಿಕೆ ಯಾಕೆ ಬರುತ್ತದೆ? 😱 99% ಜನರಿಗೆ ಗೊತ್ತಿಲ್ಲ! | ವಿಜ್ಞಾನ ಮತ್ತು ಹಿಂದೂ ಧರ್ಮ | Garuda Purana Kannada

Om Mahaprana Deepam - HD Video Song | Sri Manjunatha | Arjun Sarja | Shankar Mahadevan

ಮನವೇ ಶಿವಾಲಯ, ಮನೆಯೇ ಕೈಲಾಸ | Kannada Shiva Bhajan | ಓಂ ನಮಃ ಶಿವಾಯ | Har Har Mahadev

Manada Aseye Maye Vachanageete| ಮನದ ಆಸೆ ಮಾಯೆ ವಚನ ಗೀತೆ | Allamaprabhueva

🎵 30 Minutes of Kannada Vachana Meditation | ಅಲ್ಲಮ ಪ್ರಭುದೇವರ ವಚನ ಧ್ಯಾನ ಸರಣಿ | BAYALASIRI

ಬರೀ ಇನ್ನೊಬ್ಬರ ತಪ್ಪು ಹುಡುಕಾಡುವವರಿಗೆ ಒಂದು ಕಿವಿ ಮಾತು!

ಬಸವನ ನೆನೆಯಬೇಕಣ್ಣ | ನಮಗಾಗಿ ಬಂದನು ಬಸವಣ್ಣ | ಸಾಹಿತ್ಯ: ಲೋಕೇಶ್ ಎನ್ ಮಾನ್ವಿ. @Vachanasudhe #basavanna

ಎಷ್ಟು ಸಾಹಸವಂತ ನೀನೇ ಬಲವಂತ | Eshtu Sahasavantha Neene Balavantha | Lord Hanuman Kannada Song

ಶಿವನ ಮಂತ್ರದ ಮಹಿಮೆ | ಶ್ರೀ ಆನಂದಶಾಸ್ತ್ರೀಗಳು ಬರೂರ | Pravachan | ಪುರಾಣ

Kasada Butti Dehake Yetake Shrungari | ಕಸದ ಬುಟ್ಟಿ ದೇಹಕೆ ಏತಕೆ ಶೃಂಗಾರ ವಚನ ಗೀತೆ | Akkamahadevi

ನಿನ್ನ ನಾಮವೇ ಸಾಕು ಶಿವನೇ | Kannada Shiva Bhajane | Om Namah Shivaya

ಎಂತಹ ತಪಸ್ಸು ಮಾಡಿದರೆ ಗ್ರಹಸ್ಥನಾದವನು ಖುಷಿಯಾಗಿರಬಲ್ಲ!

