ONGC Samudra Manthan; ಸಮುದ್ರದಾಳದಲ್ಲಿದೆ ದೈತ್ಯ ತೈಲ ಖಜಾನೆ! ಒಡಿಶಾದಲ್ಲಿ ಆಪರೇಷನ್ ಆರಂಭ! ಏನಿದು ಸಮುದ್ರ ಮಂಥನ?

ONGC Samudra Manthan; ಸಮುದ್ರದಾಳದಲ್ಲಿದೆ ದೈತ್ಯ ತೈಲ ಖಜಾನೆ! ಒಡಿಶಾದಲ್ಲಿ ಆಪರೇಷನ್ ಆರಂಭ! ಏನಿದು ಸಮುದ್ರ ಮಂಥನ? | ONGC Samudra Manthan: India’s Deep Sea Oil Hunt Begins in Mahanadi Basin | Energy Independence Mission ಕ್ರೂಡ್ ಆಯಿಲ್‌ಗಾಗಿ ನಾವು ವಿದೇಶಗಳ ಮೇಲೆ ಪ್ರತಿಯೊಂದು ವಿಷಯಕ್ಕೂ ಡಿಪೆಂಡ್ ಆಗಿದ್ದೇವೆ! ಆದರೆ, ಈ ಡಿಪೆಂಡೆನ್ಸಿಗೆ ಪೂರ್ಣವಿರಾಮ ಇಡಲು ಭಾರತ ಸರ್ಕಾರ ಮತ್ತು ONGC ಸಮುದ್ರದಾಳದಲ್ಲಿ ಆಡುತ್ತಿರೋ ಬೃಹತ್ ಗೇಮ್-ಚೇಂಜರ್ ಆಟವೇ ಸಮುದ್ರ ಮಂಥನ ಮಿಷನ್! ಈಗ ಸಮುದ್ರ ಮಂಥನ ಮಿಷನ್‌ ಶುರುವಾಗಿದೆ. ಮಹಾನದಿ ಆಫ್‌ಶೋರ್ ಬೇಸಿನ್‌ನಲ್ಲಿ ಸಮುದ್ರ ಮಂಥನ ಮಿಷನ್ ಅಡಿಯಲ್ಲಿ, ಓಎನ್‌ಜಿಸಿಯ ಮೊದಲ ಆಳ ಸಮುದ್ರದ ಮೊದಲ ಶೋಧನಾ ಬಾವಿಯ ಕೊರೆಯುವಿಕೆ ಶುರುವಾಗಿದೆ. ಈ ಎಕ್ಸ್‌ಪ್ಲೋರೇಟರಿ ಬಾವಿಗೆ MN-DW18-1-H-D ಎಂದು ಹೆಸರಿಡಲಾಗಿದೆ. ನೋಡಿ, ಈ ಬಾವಿಯನ್ನು ಒಡಿಶಾ ಕರಾವಳಿಯಿಂದ ಸುಮಾರು 23 ನಾಟಿಕಲ್ ಮೈಲಿ ದೂರದಲ್ಲಿ ಕೊರೆಯಲಾಗುತ್ತಿದ್ದು, ಇದು ಓಎನ್‌ಜಿಸಿಯ ಇತ್ತೀಚಿನ ಕೋಣಾರ್ಕ್ ಆವಿಷ್ಕಾರದ ತೀರಾ ಸಮೀಪದಲ್ಲಿದೆ.. ಈ ಮೂಲಕ ಭಾರತ ತನ್ನ ಸಮುದ್ರದಾಳದ ಹೈಡ್ರೋಕಾರ್ಬನ್ ಸಂಪತ್ತನ್ನು ಹೊರತೆಗೆಯಲು ಒಂದು ಐತಿಹಾಸಿಕ ಹೆಜ್ಜೆ ಇಟ್ಟಿದೆ. ಹಾಗಾದರೆ ಏನಿದು ಸಮುದ್ರ ಮಂಥನ ಮಿಷನ್? ಮಹಾನದಿ ಬೇಸಿನ್‌ನಲ್ಲಿ ತೈಲ ಶೋಧನೆ ಭಾರತಕ್ಕೆ ಏಕೆ ಇಷ್ಟೊಂದು ಮಹತ್ವದ್ದು? ಈ ಕ್ರಾಂತಿಕಾರಿ ಪ್ರಾಜೆಕ್ಟ್‌ನ ಕಂಪ್ಲೀಟ್ ವಿವರಗಳನ್ನು ಇವತ್ತಿನ ಈ ವಿಡಿಯೋದಲ್ಲಿ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.. India has started a historic deep-sea exploration mission to search for oil and natural gas reserves beneath the ocean. Under ONGC’s Samudra Manthan Mission, the first deepwater exploratory well drilling has begun in the Mahanadi Offshore Basin near Odisha. The exploration well MN-DW18-1-H-D marks a major step towards strengthening India’s energy security and reducing dependence on imported crude oil. What is the Samudra Manthan Mission? Why is the Mahanadi Basin important? How does deep-sea oil exploration work? What role will advanced technologies like AI, seismic surveys and deepwater drilling play? In this detailed explainer, understand India’s ambitious plan to unlock offshore hydrocarbon resources and move towards greater energy self-reliance. ತೈಲ ಸ್ವಾವಲಂಬನೆಯತ್ತ ಭಾರತ: ONGCಯಿಂದ ಮಹಾನದಿ ಬೇಸಿನ್‌ನಲ್ಲಿ ಐತಿಹಾಸಿಕ ಸಮುದ್ರ ಮಂಥನ! ಏನಿದು ಆಪರೇಷನ್‌? | India’s Ocean Treasure Hunt Begins! ONGC’s Samudra Manthan Deep Sea Oil Exploration Explained | #ONGC #SamudraManthan #OilExploration #MahanadiBasin #EnergySecurity 00:00 - ಏನಿದು ಸಮುದ್ರ ಮಂಥನ್‌? 02:01 - 2030ರ ವೇಳೆಗೆ 100 ಬಾವಿ 03:19 - ಕರಾವಳಿಯಲ್ಲಿ ತೈಲ ಶೋಧನೆಯ ಕ್ರಾಂತಿ 04:20 - DeepEx ಮಿಷನ್ ಸೆಂಟರ್ 06:12 - ರಿಸ್ಕ್ ಮ್ಯಾನೇಜ್ಮೆಂಟ್ ತಂತ್ರ 06:40 - ತೈಲ ಪತ್ತೆ ಹಚ್ಚುವ ಹೈಟೆಕ್ ತಂತ್ರಜ್ಞಾನ 08:29 - ಸಮುದ್ರ ಮಂತನ vs ಡೀಪ್ ಓಷನ್ ಮಿಷನ್ 09:45 - ಭಾರತದ ಸ್ವಾವಲಂಬನೆಯ ಹಾದಿ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

ಮತ್ತೆ Pok ರಣರಂಗ | Middle East Tension | Pok Protest | Suttu Jagattu | Amar Prsad
▶︎

ಮತ್ತೆ Pok ರಣರಂಗ | Middle East Tension | Pok Protest | Suttu Jagattu | Amar Prsad

ದೇಶದಲ್ಲಿ ಮೀಸಲಾತಿ ಕಿಚ್ಚು? ಕೌಂಟರ್ ಅಟ್ಯಾಕ್ ಶುರು? || ಚಳಿಬಿಡಿಸಿದ ದೆಹಲಿ ಪೊಲೀಸ್ | Reservation hatao | India
▶︎

ದೇಶದಲ್ಲಿ ಮೀಸಲಾತಿ ಕಿಚ್ಚು? ಕೌಂಟರ್ ಅಟ್ಯಾಕ್ ಶುರು? || ಚಳಿಬಿಡಿಸಿದ ದೆಹಲಿ ಪೊಲೀಸ್ | Reservation hatao | India

Bhargavastra, ಸೇನೆ ಬತ್ತಳಿಕೆಗೆ ಭಯಾನಕ ಭಾರ್ಗವಾಸ್ತ್ರ, ಭಾರತದ ಸ್ವದೇಶಿ ಬ್ರಹ್ಮಾಸ್ತ್ರ, ಇದರ ತಾಕತ್ತೇನು?
▶︎

Bhargavastra, ಸೇನೆ ಬತ್ತಳಿಕೆಗೆ ಭಯಾನಕ ಭಾರ್ಗವಾಸ್ತ್ರ, ಭಾರತದ ಸ್ವದೇಶಿ ಬ್ರಹ್ಮಾಸ್ತ್ರ, ಇದರ ತಾಕತ್ತೇನು?

China Conspiracy; ಭಾರತದತ್ತ ಮುಖ ಮಾಡಿದ ಚೀನಾದ 11 ಡೇಂಜರ್‌ ಜೆ-20 ಜೆಟ್‌, ಗಡಿಯಲ್ಲಿ ಭಯಾನಕ ಸಂಚು!
▶︎

China Conspiracy; ಭಾರತದತ್ತ ಮುಖ ಮಾಡಿದ ಚೀನಾದ 11 ಡೇಂಜರ್‌ ಜೆ-20 ಜೆಟ್‌, ಗಡಿಯಲ್ಲಿ ಭಯಾನಕ ಸಂಚು!

ಒಂದೇ ಬಾರಿ ಹತ್ತಾರು ಮಿಸೈಲ್ ದಾಳಿ.! ಈ ಯೋಜನೆಗೆ ಭಾರತವೇ ಸ್ಫೂರ್ತಿ.! Did India Inspire America's Rapid Dragon
▶︎

ಒಂದೇ ಬಾರಿ ಹತ್ತಾರು ಮಿಸೈಲ್ ದಾಳಿ.! ಈ ಯೋಜನೆಗೆ ಭಾರತವೇ ಸ್ಫೂರ್ತಿ.! Did India Inspire America's Rapid Dragon

ಎಲ್ಲ ಬಿಟ್ಟು ಮಣ್ಣಲ್ಲಿ ಕಟ್ತಿರೋದೇಕೆ? | Israel Gaza Wall | UN | Masth Magaa | Amar Prasad
▶︎

ಎಲ್ಲ ಬಿಟ್ಟು ಮಣ್ಣಲ್ಲಿ ಕಟ್ತಿರೋದೇಕೆ? | Israel Gaza Wall | UN | Masth Magaa | Amar Prasad

ಕೊನೆಗೂ ಒಪ್ಪಿದ ವಿಪಕ್ಷಗಳು ! ಅತ್ತ ಜಿರಳೆ V/S ಸೋನಂ ವಾಂಕ್ಚುಕ್ ರಗಳೆ ಜೋರು ! ಜಿರಳೆಗಳ ಹೊಸ ಧಮ್ಕಿ !
▶︎

ಕೊನೆಗೂ ಒಪ್ಪಿದ ವಿಪಕ್ಷಗಳು ! ಅತ್ತ ಜಿರಳೆ V/S ಸೋನಂ ವಾಂಕ್ಚುಕ್ ರಗಳೆ ಜೋರು ! ಜಿರಳೆಗಳ ಹೊಸ ಧಮ್ಕಿ !

POK ವಾಪಸ್‌ ಕೊಡಿ, ಇಲ್ಲಾಂದ್ರೆ ಮಾತುಕತೆಯಿಲ್ಲ! ರಾಜನಾಥ್ ಸಿಂಗ್‌ ಮಾತಿಗೆ ನಡುಗಿದ ಪಾಕಿಸ್ತಾನ! UNಗೆ ಓಡಿದ ಪಾಕ್!
▶︎

POK ವಾಪಸ್‌ ಕೊಡಿ, ಇಲ್ಲಾಂದ್ರೆ ಮಾತುಕತೆಯಿಲ್ಲ! ರಾಜನಾಥ್ ಸಿಂಗ್‌ ಮಾತಿಗೆ ನಡುಗಿದ ಪಾಕಿಸ್ತಾನ! UNಗೆ ಓಡಿದ ಪಾಕ್!

'ಮೇಕೆದಾಟಿಗೆ ತಮಿಳುನಾಡು ಪರ್ಮಿಷನ್ ಬೇಕಿಲ್ಲ' | CJP Protest | NEET | Full News | Masth Magaa | Amar Prasad
▶︎

'ಮೇಕೆದಾಟಿಗೆ ತಮಿಳುನಾಡು ಪರ್ಮಿಷನ್ ಬೇಕಿಲ್ಲ' | CJP Protest | NEET | Full News | Masth Magaa | Amar Prasad

ಡಿಕೆಶಿ ಅವ್ರೇ ಈಗ ಏನ್ಮಾಡ್ತೀರಾ? - ಇಲ್ಲಿನ ಅಕ್ರಮಕ್ಕೆ ಯಾರ ರಾಜೀನಾಮೆ?- KPSC Scam | Dk shivakumar
▶︎

ಡಿಕೆಶಿ ಅವ್ರೇ ಈಗ ಏನ್ಮಾಡ್ತೀರಾ? - ಇಲ್ಲಿನ ಅಕ್ರಮಕ್ಕೆ ಯಾರ ರಾಜೀನಾಮೆ?- KPSC Scam | Dk shivakumar

Galaxy Z Fold8 Unboxing & First Impression ⚡️World’s Lightest Fold Phone🤯
▶︎

Galaxy Z Fold8 Unboxing & First Impression ⚡️World’s Lightest Fold Phone🤯

Anti Reservation Movement; ಮೀಸಲಾತಿ ರದ್ದಾಗುತ್ತಾ?, 2 ದಿನದಲ್ಲೇ 48 ಲಕ್ಷ ಫಾಲೋವರ್ಸ್, ಏನಿದು ಆಂದೋಲನ?
▶︎

Anti Reservation Movement; ಮೀಸಲಾತಿ ರದ್ದಾಗುತ್ತಾ?, 2 ದಿನದಲ್ಲೇ 48 ಲಕ್ಷ ಫಾಲೋವರ್ಸ್, ಏನಿದು ಆಂದೋಲನ?

OpenAI Rogue Agent | ಅಮೆರಿಕ AI ಇಂಟರ್ನೆಟ್‌ಗೆ ಎಸ್ಕೇಪ್ |  ಕಾಪಾಡಲು ಓಡಿ ಬಂದ ಚೀನಾ AI | Hugging Face
▶︎

OpenAI Rogue Agent | ಅಮೆರಿಕ AI ಇಂಟರ್ನೆಟ್‌ಗೆ ಎಸ್ಕೇಪ್ | ಕಾಪಾಡಲು ಓಡಿ ಬಂದ ಚೀನಾ AI | Hugging Face

ಮುಲ್ಲಾಗಳ ಬಗ್ಗೆ ನಿಮಗೆ ಏನ್ರೀ ಗೊತ್ತು, ಮುಲ್ಲಾಗಳಿಗೂ ನಿಮಗೂ ಏನು ಸಂಬಂಧ..! | Shafi Ullah | CT Ravi | | KTV
▶︎

ಮುಲ್ಲಾಗಳ ಬಗ್ಗೆ ನಿಮಗೆ ಏನ್ರೀ ಗೊತ್ತು, ಮುಲ್ಲಾಗಳಿಗೂ ನಿಮಗೂ ಏನು ಸಂಬಂಧ..! | Shafi Ullah | CT Ravi | | KTV

No Bribery in Govt Offices | ಸರ್ಕಾರಿ ಅಧಿಕಾರಿ ಲಂಚ ಕೇಳಿದ್ರೆ ಕರೆ ಹಚ್ಚಿ, ಸರ್ಕಾರಕ್ಕೆ ಜನರ ಮೆಚ್ಚುಗೆಯ ಮಾತು!
▶︎

No Bribery in Govt Offices | ಸರ್ಕಾರಿ ಅಧಿಕಾರಿ ಲಂಚ ಕೇಳಿದ್ರೆ ಕರೆ ಹಚ್ಚಿ, ಸರ್ಕಾರಕ್ಕೆ ಜನರ ಮೆಚ್ಚುಗೆಯ ಮಾತು!

The World's Most Important Machine
▶︎

The World's Most Important Machine

ಪ್ರಧಾನ್ ಆಯ್ತು, ಮುಂದಿನ ನಂಬರ್ ಅಮಿತ್ ಶಾ? Done with Pradhan, Amit Shah the next target?
▶︎

ಪ್ರಧಾನ್ ಆಯ್ತು, ಮುಂದಿನ ನಂಬರ್ ಅಮಿತ್ ಶಾ? Done with Pradhan, Amit Shah the next target?

Top 10 Richest People in Karnataka  | Richest Person in Karnataka | Shesha Krishna
▶︎

Top 10 Richest People in Karnataka | Richest Person in Karnataka | Shesha Krishna

What Is CKYC 2.0 | ಆಗಸ್ಟ್‌ನಿಂದ RBI ಹೊಸ ರೂಲ್ಸ್‌; ಇನ್ಮುಂದೆ ‌KYC ಕಿರಿಕಿರಿ ಇರಲ್ಲ; ಎಲ್ಲದಕ್ಕೂ ಒಂದೇ ನಂಬರ್!
▶︎

What Is CKYC 2.0 | ಆಗಸ್ಟ್‌ನಿಂದ RBI ಹೊಸ ರೂಲ್ಸ್‌; ಇನ್ಮುಂದೆ ‌KYC ಕಿರಿಕಿರಿ ಇರಲ್ಲ; ಎಲ್ಲದಕ್ಕೂ ಒಂದೇ ನಂಬರ್!

A major earthquake strikes southern Japan
▶︎

A major earthquake strikes southern Japan