||ಜಟ್ಟಂಗಿ ರಾಮೇಶ್ವರ || ಸಾವಿರಾರು ವರ್ಷಗಳ ಇತಿಹಾಸವಿರುವ ಪುರಾತನ ದೇವಾಲಯ|| Jatangi rameswara || ಜಟಾಯು ಪಕ್ಷಿ

ಜಟ್ಟಂಗಿ ರಾಮೇಶ್ವರ ದೇವಾಲಯ ಸಾವಿರಾರು ವರ್ಷಗಳ ಹಿತಿಹಾಸ ಹಾಡಿದ್ದು ವಾಲ್ಮೀಕಿ ಮಹರ್ಷಿಗಳು ರಚಿಸಿರುವ ರಾಮಾಯಣದ ಅರಣ್ಯ ಕಾಂಡ ದಲ್ಲಿ ಜಟಾಯು ಪಕ್ಷಿಯ ಉಲ್ಲೇಖ ಬರುತ್ತದೆ , ಈ ಪಕ್ಷಿಯು ಸೀತೆಯ ಅಪಹರಣ ಮಾಡುತಿದ್ದ ರಾವಣನೊಂದಿಗೆ ಹೋರಾಡಿ ಪ್ರಾಣವನ್ನು ಬಿಟ್ಟ ಸ್ಥಳವೇ ಈ ಜಟ್ಟಂಗಿ ರಾಮೇಶ್ವರ.... ಇಲ್ಲಿರುವ ಶಿವಲಿಂಗವನ್ನು ಸ್ವತಃ ಶ್ರೀರಾಮಚಂದ್ರರೆ ತಮ್ಮ ಕೈಯಿಂದ ಸ್ಥಾಪನೆ ಮಾಡಿದ್ದಾರೆ ಎನ್ನುವ ಉಲ್ಲೇಖವಿದೆ.... ಕ್ರೀ. ಪೂರ್ವ 3 ನೇ ಶತಮಾನದ ಇಲ್ಲಿ ಅಶೋಕ ಮಹಾರಾಜ ಇಲ್ಲಿ ಒಂದು ಶಾಸನವನ್ನು ಕೆಟ್ಟಿಸಿದ್ದಾನೆ... ಕ್ರೀ. ಶ. 1064 ಮತ್ತು 1071 ಕಲ್ಯಾಣ ಚಾಲುಕ್ಯರ ಕಾಲದ ಶಾಸನದಲ್ಲಿ ಈ ಸ್ಥಳವನ್ನು ಬಲ್ಗುಡಿ ತೀರ್ಥ ರಾಮೇಶ್ವರ ಎಂದು ಕರೆಯುತಿತ್ತು ಎಂದು ಉಲ್ಲೇಖವಿದೆ.... ಕಮ್ಮಟ ದುರ್ಗದ ರಾಜರಿಗೆ ಮಕ್ಕಳು ಆಗದಿದ್ದಾಗ ಈ ದೇವಾಲಯದಲ್ಲಿ ಹರಕೆ ಹೊತ್ತುಕೊಂಡ ನಂತರವೇ ಮರ ವೀರನಾದ * ಗಂಡುಗಲಿ ಕುಮಾರರಾಮ * ಜನಿಸಿದ್ದು ಎಂದು ಉಲ್ಲೇಖವಿದೆ.... ನನ್ನ ವೈಯಕ್ತಿಕ ಅನುಭವ ಎಂದರೆ ನಾನು ಬೆಟ್ಟವನ್ನು ಹತ್ತಿ ಆಯಾಸದಿಂದ ಮೇಲೆ ಹೋದೆ ಆದರೆ ಅಲ್ಲಿಗೆ ಹೋದ ನಂತರ ನಿಜವಾಗಿ ಏನು ಒಂದು ರೀತಿ ಉಲ್ಲಾಸ ಹಾಗೂ ಮನಸಿಗೆ ಪ್ರಶಾಂತ ಮನೋಭಾವನೆ ಉಂಟಾಯಿತು...ಇದು ನನಗೂ ಆಶ್ಚರ್ಯ ಉಂಟು ಮಾಡಿತು... ಈ ವಿಡಿಯೋ ಇಷ್ಟವಾದರೆ ಚಾನೆಲ್ ಅನ್ನು Subscribe ಆಗಿ join ಆಗುವ ಮೂಲಕ ಬೆಂಬಲಿಸಿ ಈ ದೇವಾಲಯಕ್ಕೆ ಹೋಗುವ ಮಾರ್ಗದ ನಕ್ಷೆ https://maps.app.goo.gl/xux3uPff6HTnS... ಧನ್ಯವಾದಗಳು #ಜಟ್ಟಂಗಿರಾಮೇಶ್ವರ #jatangirameswara #superguruprapancha Historical places explore, documentary of places and famous persons Jalandhar by Kevin MacLeod is licensed under a Creative Commons Attribution 4.0 licence. https://creativecommons.org/licenses/... Source: http://incompetech.com/music/royalty-... Artist: http://incompetech.com/

||ಶ್ರೀ ಚಂದಾಲಿಂಗೇಶ್ವರ ಸ್ವಾಮಿ ದೇವಾಲಯ|| ಹಲವು ಶತಮಾನದ ಹಿಂದಿನ ದೇವಾಲಯ || ಕೆಸರೆ ಇಲ್ಲದ ಕೋಟೆ, ಬಿಸಿಲೆ ಬೀಳದ ಬಾವಿ
▶︎

||ಶ್ರೀ ಚಂದಾಲಿಂಗೇಶ್ವರ ಸ್ವಾಮಿ ದೇವಾಲಯ|| ಹಲವು ಶತಮಾನದ ಹಿಂದಿನ ದೇವಾಲಯ || ಕೆಸರೆ ಇಲ್ಲದ ಕೋಟೆ, ಬಿಸಿಲೆ ಬೀಳದ ಬಾವಿ

🔥ರಾಮ ಕಾಡಿಗೆ ಹೋಗಲು ಈ ಸ್ಥಳವೇ ಕಾರಣವಂತೆ⚡ರಾಮಯಣ ಕಾಲದ ದೇವಸ್ಥಾನ | ದಶರಥ ವಜ್ರ #dasaratharameshwaravajra #vajra
▶︎

🔥ರಾಮ ಕಾಡಿಗೆ ಹೋಗಲು ಈ ಸ್ಥಳವೇ ಕಾರಣವಂತೆ⚡ರಾಮಯಣ ಕಾಲದ ದೇವಸ್ಥಾನ | ದಶರಥ ವಜ್ರ #dasaratharameshwaravajra #vajra

ಸೋಮವಾರ ದಿನ  ಈ ಹಾಡುಗಳನ್ನು ಕೇಳಿದರೆ ಅಪಾರವಾದ ಸಿರಿ ಸಂಪತ್ತುಗಳು ಸಿಗುತ್ತವೆ - Shiva Stuthi Kannada Geethagalu
▶︎

ಸೋಮವಾರ ದಿನ ಈ ಹಾಡುಗಳನ್ನು ಕೇಳಿದರೆ ಅಪಾರವಾದ ಸಿರಿ ಸಂಪತ್ತುಗಳು ಸಿಗುತ್ತವೆ - Shiva Stuthi Kannada Geethagalu

Ep-580| ಹೆಣಗಳ ರಾಶಿ ರಾಶಿ! ಸ್ತ್ರೀಯರ ಆಕ್ರಂದನ!  ಗಾಂಧಾರಿಯ ಕಣ್ಣಲ್ಲಿ ಯುದ್ಧ ಭೂಮಿಯ ಭೀಕರ ದೃಶ್ಯ! | Mahabharata
▶︎

Ep-580| ಹೆಣಗಳ ರಾಶಿ ರಾಶಿ! ಸ್ತ್ರೀಯರ ಆಕ್ರಂದನ! ಗಾಂಧಾರಿಯ ಕಣ್ಣಲ್ಲಿ ಯುದ್ಧ ಭೂಮಿಯ ಭೀಕರ ದೃಶ್ಯ! | Mahabharata

ಹಂಪಿ ನಾಶವಾದದ್ದು ಹೇಗೆ? 😱 ವಿಜಯನಗರ ಸಾಮ್ರಾಜ್ಯದ ಕೊನೆಯ ದಿನಗಳ ರಹಸ್ಯ!
▶︎

ಹಂಪಿ ನಾಶವಾದದ್ದು ಹೇಗೆ? 😱 ವಿಜಯನಗರ ಸಾಮ್ರಾಜ್ಯದ ಕೊನೆಯ ದಿನಗಳ ರಹಸ್ಯ!

සත් සතිය සහ මාර පරාජය | The 7 Weeks After Enlightenment & Battle with Mara's Daughters
▶︎

සත් සතිය සහ මාර පරාජය | The 7 Weeks After Enlightenment & Battle with Mara's Daughters

ತಿತ್ತಿತ್ತೈ ಯಕ್ಷ ಪರ್ವ 2026😍ಜಲವಳ್ಳಿ‌ entry❤|ರಮೇಶ ಭಂಡಾರಿ&ಅಶೋಕ ಭಟ್ರ ಭರ್ಜರಿ ಹಾಸ್ಯ😂30min non stop ಹಾಸ್ಯ😂
▶︎

ತಿತ್ತಿತ್ತೈ ಯಕ್ಷ ಪರ್ವ 2026😍ಜಲವಳ್ಳಿ‌ entry❤|ರಮೇಶ ಭಂಡಾರಿ&ಅಶೋಕ ಭಟ್ರ ಭರ್ಜರಿ ಹಾಸ್ಯ😂30min non stop ಹಾಸ್ಯ😂

Beautiful Relaxing Music - Stop Overthinking, Stress Relief Music, Sleep Music, Calming Music #242
▶︎

Beautiful Relaxing Music - Stop Overthinking, Stress Relief Music, Sleep Music, Calming Music #242

||⚡🔥ಜಡೆ ಗಣಪತಿ♦️ || ♦️ಕರ್ನಾಟಕದ ಏಕೈಕ ⚡ಜಡೆ ಇರುವ ಗಣಪತಿ||   Jade ganapathi || #bayaluganapathiholalkere
▶︎

||⚡🔥ಜಡೆ ಗಣಪತಿ♦️ || ♦️ಕರ್ನಾಟಕದ ಏಕೈಕ ⚡ಜಡೆ ಇರುವ ಗಣಪತಿ|| Jade ganapathi || #bayaluganapathiholalkere

ಅಯೋಧ್ಯೆಯಲ್ಲಿ ಯೋಗಿ ಘರ್ಜನೆ
▶︎

ಅಯೋಧ್ಯೆಯಲ್ಲಿ ಯೋಗಿ ಘರ್ಜನೆ

භවයෙන් මිදෙන්න නම් මේ බණ අනිවාර්යයෙන් අහන්න! | Watagoda Maggavihari Thero | Bana Maduwa
▶︎

භවයෙන් මිදෙන්න නම් මේ බණ අනිවාර්යයෙන් අහන්න! | Watagoda Maggavihari Thero | Bana Maduwa

Belarus Has Just 7 Days Left Before Ukraine ATTACKS | Pfarrer & Smart
▶︎

Belarus Has Just 7 Days Left Before Ukraine ATTACKS | Pfarrer & Smart

|| ಹಾಲು ರಾಮೇಶ್ವರ ಮಹಾಕ್ಷೇತ್ರ|| ಮೈಸೂರು ಮಹಾರಾಜರಿಗೆ ಸಂತಾನ ಕರುಣಿಸಿದ ಕ್ಷೇತ್ರ|| ಶ್ರೀ ರಾಮ ಸ್ಥಾಪಿಸಿದ ಶಿವಲಿಂಗ
▶︎

|| ಹಾಲು ರಾಮೇಶ್ವರ ಮಹಾಕ್ಷೇತ್ರ|| ಮೈಸೂರು ಮಹಾರಾಜರಿಗೆ ಸಂತಾನ ಕರುಣಿಸಿದ ಕ್ಷೇತ್ರ|| ಶ್ರೀ ರಾಮ ಸ್ಥಾಪಿಸಿದ ಶಿವಲಿಂಗ

හිනා උනොත් දෙයියන්ගෙම පිහිටයි | Daham Atuvawa
▶︎

හිනා උනොත් දෙයියන්ගෙම පිහිටයි | Daham Atuvawa

ಸೋಮವಾರದ ವಿಶೇಷ ಶಿವ ಭಕ್ತಿಗೀತೆಗಳು | ಬಿಲ್ವಾಷ್ಟಕಂ | Powerful Lord Shiva Kannada Bhakti Songs
▶︎

ಸೋಮವಾರದ ವಿಶೇಷ ಶಿವ ಭಕ್ತಿಗೀತೆಗಳು | ಬಿಲ್ವಾಷ್ಟಕಂ | Powerful Lord Shiva Kannada Bhakti Songs

🚩 अढ़ैया ब्राह्मण की अद्भुत कथा | भगवान राम भोजन करने आए | Miracle of a Brahmin
▶︎

🚩 अढ़ैया ब्राह्मण की अद्भुत कथा | भगवान राम भोजन करने आए | Miracle of a Brahmin

China’s Secret | The Most Unbelievable Megaprojects in China | 4K Travel Documentary
▶︎

China’s Secret | The Most Unbelievable Megaprojects in China | 4K Travel Documentary

||ಶ್ರೀ ವದ್ಧಿಕೆರೆ ಸಿದ್ದೇಶ್ವರ ಸ್ವಾಮಿ ವದ್ಧಿಕೆರೆಯಲ್ಲಿ ನೆಲೆಸಲು ಕಾರಣವೇನು...??|| ಸಿದ್ಧಪ್ಪ ಮಾತು ತಪ್ಪನು ||
▶︎

||ಶ್ರೀ ವದ್ಧಿಕೆರೆ ಸಿದ್ದೇಶ್ವರ ಸ್ವಾಮಿ ವದ್ಧಿಕೆರೆಯಲ್ಲಿ ನೆಲೆಸಲು ಕಾರಣವೇನು...??|| ಸಿದ್ಧಪ್ಪ ಮಾತು ತಪ್ಪನು ||

ಸುಬ್ರಹ್ಮಣ್ಯದಿಂದ ಬರುವಾಗ ಅಪ್ಪನಿಗೆ ಎಂತ ತಂದೆ?🥺ನಮ್ಗೆ‌ ಇವತ್ತು ಎಂತೆಲ್ಲಾ ಸಿಕ್ಕಿದೆ 😱🤯
▶︎

ಸುಬ್ರಹ್ಮಣ್ಯದಿಂದ ಬರುವಾಗ ಅಪ್ಪನಿಗೆ ಎಂತ ತಂದೆ?🥺ನಮ್ಗೆ‌ ಇವತ್ತು ಎಂತೆಲ್ಲಾ ಸಿಕ್ಕಿದೆ 😱🤯

POWERFUL Krishna Beeja Mantra for Joy AND Prosperity | Nonstop | Mahakatha Meditation Mantras
▶︎

POWERFUL Krishna Beeja Mantra for Joy AND Prosperity | Nonstop | Mahakatha Meditation Mantras