ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ ಸಡಗರ; ಮಂಜುನಾಥನ ಸನ್ನಿಧಿಯಲ್ಲಿ ಜನಜಾತ್ರೆ I Dharmasthala Lakshadeepotsava
ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿಶನಿವಾರ ಸಂಜೆಯಿಂದ ಭಾನುವಾರ ನಸುಕಿನವರೆಗೆ ನಡೆದ ಲಕ್ಷದೀಪೋತ್ಸವದ ಸಡಗರವನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಂಡರು. ಅಲ್ಲದೆ, ರಾತ್ರಿ ಇಡೀ ನಿದ್ದೆಗೆಟ್ಟು ಕಾದು ಕುಳಿತು, ಭಾನುವಾರ ನಸುಕಿನಲ್ಲಿ ನಡೆದ ಅದ್ಧೂರಿ ರಥೋತ್ಸವದಲ್ಲಿ ಪಾಲ್ಗೊಂಡರು. ಶ್ರೀ ಮಂಜುನಾಥ ಸ್ವಾಮಿಯ ಉತ್ಸವ ಮೂರ್ತಿಯು ವಿದ್ಯುದ್ದೀಪಗಳಿಂದ ಅಲಂಕೃತವಾದ ರಥದಲ್ಲಿ ಸಾಗಿಬರುವಾಗ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು. ಈ ಸಲದ ಲಕ್ಷದೀಪೋತ್ಸವದಲ್ಲಿ ಬೆಂಗಳೂರು ಆಸುಪಾಸಿನ ಊರುಗಳ ದಾನಿಗಳ 22 ತಂಡಗಳು 27 ಕೌಂಟರ್ಗಳಲ್ಲಿ ತಿಂಡಿ ತಿನಿಸು ವಿತರಿಸಿದರು. #lakshadeepotsava #dharmasthalasrimanjunatha #manjunathaswamy #Dharsmasthalalakshadeepotsava #ಧರ್ಮಸ್ಥಳಲಕ್ಷದೀಪೋತ್ಸವ #ಮಂಜುನಾಥಸ್ವಾಮಿರಥೋತ್ಸವ ಪ್ರಜಾವಾಣಿವಿಡಿಯೊ ತಾಜಾ ಸುದ್ದಿಗಳಿಗಾಗಿ: https://www.prajavani.net/ ಫೇಸ್ಬುಕ್ನಲ್ಲಿ ಫಾಲೋ ಮಾಡಿ: / prajavani.net ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani ಟ್ವಿಟರ್ನಲ್ಲಿ ಫಾಲೋ ಮಾಡಿ: / prajavani ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: https://t.me/Prajavani1947

ಮೂಕಾಂಬಿಕೆ ಸನ್ನಿಧಿಯಲ್ಲಿ ವಿಜಯ್ | Tamilnadu CM Vijay Visits Kollur Mookambika Temple | Special Pooja

ಧರ್ಮಸ್ಥಳ ಪ್ರಕರಣದಲ್ಲಿ ಪ್ರಕಾಶ್ರಾಜ್ ಹೇಳಿದ್ದೇನು? / ₹200 ಕೋಟಿ ಡೀಲ್ ಆರೋಪಕ್ಕೆ ಪ್ರಕಾಶ್ರಾಜ್ ತಿರುಗೇಟು!

Dharmasthala Ayodhya Athithya Hotel ಉದ್ಘಾಟನೆ | ಹೇಗಿದೆ ಹೊಸ ಹೋಟೆಲ್ | Suddi News Belthangady

ನಂಬಿ ಬಂದವರ ಸರ್ವ ಕಷ್ಟ ಪರಿಹರಿಸುವ ತಾಯಿ ಚಾಮುಂಡೇಶ್ವರಿ| Shree Chamundeshwari Kshetra Arikodi | Udayavani

ಧರ್ಮಸ್ಥಳದಲ್ಲಿ ಇವತ್ತು ಭರ್ಜರಿ ಭೋಜನ|ಭಕ್ತರ ಮಹಾ ಅನ್ನದಾನದಲ್ಲಿ ಏನೇನಿದೆ|ತಿನ್ನಿ ಕಾಶ್ಮೀರಿ ಆಪಲ್|

‘ಮಾರಿಕೊಂಡವರು’ ಯಾರು? ಪ್ರಕಾಶ್ ರಾಜ್ಗೆ ಎದುರಾದ ಪ್ರಶ್ನೆಗಳ ಸುರಿಮಳೆ!" | Prakash Raj | Dharmasthala

Dharmasthala Laksha Deepotsava |ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ವೈಭವದ ಲಕ್ಷ ದೀಪೋತ್ಸವಕ್ಕೆ ತೆರೆ! |#local18

ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ | ಮಂಡ್ಯ ಮೈಸೂರಿನಿಂದಲೂ ಭಕ್ತಿಯ ಹೊರೆಕಾಣಿಕೆ ಸಮರ್ಪಣೆ

ಶ್ರೀ ಕ್ಷೇತ್ರ ಧರ್ಮಸ್ಥಳ | ಉಚಿತ ಆಹಾರ ಮೇಳ | Sri kshetra Dharmastala Ahara Mela| Dharmastala Lakshadeepa

ಹೊಸ ವರ್ಷದ ಸಂಭ್ರಮ ಧರ್ಮಸ್ಥಳದಲ್ಲಿ ಅದ್ದೂರಿ ಅಲಂಕಾರ Grand New Year Celebrations At Dharmasthala Temple

Dharmasthala Laksha Deepotsava | ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವಕ್ಕೆ ತೆರೆ

ಸೌಜನ್ಯಾಳ ಹೆಸರಿನಲ್ಲಿ ಸೃಷ್ಟಿಸಲಾದ ಫೇಕ್ ಐಡಿಗಳ ಮಾಹಿತಿ ಬಿಚ್ಚಿಟ್ಟ ಧರ್ಮಸ್ಥಳದ ಯುವಕ! | Dharmasthala

SPECIAL POOJA FOR MANJUNATHASWAMY DURING LAKSHADEEPOTSAVA | ಮಂಜುನಾಥಸ್ವಾಮಿಗೆ ಉತ್ಸವಗಳು.! - ಕಹಳೆ ನ್ಯೂಸ್

Dharmasthala Lakshadeepothsava|ಏನೇನು ಅಂಗಡಿಗಳಿವೆ|Anchor ಬೆಚ್ಚಿಬಿದ್ದಿದ್ಯಾಕೆ|ವಾವ್ ಸ್ಟೋರಿ|

⭕LIVE Dharmasthala : ಸಂಗೀತ ಸಂಜೆ ಶ್ರೀ ರಾಜೇಶ್ ಕೃಷ್ಣನ್ ಮತ್ತು ತಂಡ ಬೆಂಗಳೂರು ಇವರಿಂದ | U PLUS TV

I Visited Kerala’s Most Secret Forest Ritual (What I Saw Shocked Me) | Kottiyoor Temple Mysteries

সুন্দরবনের শেষ গ্রাম || Last Village In Sundarban || সুন্দবনের গহীনে নারী পুরুষের সংগ্রামী জীবনযাপন

SRI KSHETRA HORANADU | ಶ್ರೀ ಕ್ಷೇತ್ರ ಹೊರನಾಡಿನ ಪವಾಡಗಳ ಬಗ್ಗೆ ತಿಳಿಸಿದ ರಾಜಗೋಪಾಲ ಜೋಯೀಸ್..!! - ಕಹಳೆ ನ್ಯೂಸ್

Big Political Attack from Belagavi ! ಬೆಳಗಾವಿ ಸಾಹುಕಾರನ ಬಿಗ್ ಅಟ್ಯಾಕ್.! ಜಾರಕಿಹೊಳಿ ರಾಜಕೀಯ ರಣಕಹಳೆ.!

