ನಮ್ಮ ಲೈಫು ನಮ್ಮ ಕೈಯಲ್ಲಿದೆ!!Our life is in our hands!!

ಇಲ್ಲಿ ಗುರು ಮತ್ತು ಶೈಲಜಾ ದಂಪತಿಗಳು ಸಮವಾಗಿ ದುಡಿಯುತ್ತಿದ್ದಾರೆ.ಹೀಗೆ ದುಡಿಯ ಬೇಕಾದರೆ ಹೊಂದಾಣಿಕೆ ಮುಖ್ಯ. ಏನೇನೋ ಪ್ರಯೋಗಗಳನ್ನು ಮಾಡಿ ಸೋತು ಹೋದಾಗ ಟೀ ವ್ಯಾಪಾರ ಇವರನ್ನು ಕೈ ಹಿಡಿಯುತ್ತದೆ ಬೆಳಗಾಗುವುದರಲ್ಲಿ ದುಡಿದು ಮನೆ ಸೇರುತ್ತಾರೆ. ನಾವಿನ್ನು ಹಾಸಿಗೆಯಲ್ಲಿರುವಾಗ ಇವರ ದುಡಿಮೆ ಮುಗಿದಿರುತ್ತದೆ. ರಾತ್ರಿ ಪಾಳ್ಯದಲ್ಲಿ ಟೀ ಮಾರಾಟ ಇವರ ಹೊಸ ಅನ್ವೇಷಣೆ. ಇವರನ್ನು ಉದಾಹರಣೆಯಾಗಿ ತೆಗೆದುಕೊಂಡು ಈಗಿನ ಯುವಕ ಯುವತಿಯರು ತಮ್ಮ ತಮ್ಮ ತಾಲೂಕು ಜಿಲ್ಲಾ ಕೇಂದ್ರಗಳಲ್ಲಿ ಈ ಪ್ರಯೋಗ ಮಾಡಬಹುದು. Here Guru and Shailaja couple are working equally. Compatibility is important if you want to work like this. When they do some experiments and fail, the tea business takes them by the hand, they work in the morning and come home. His work is done when we are in bed. Selling tea at night shift is his new venture. Taking him as an example, today's young men and women can do this experiment in their respective taluk district centers. map: Dose Adda - Padmanabhanagar https://maps.app.goo.gl/sdMmWkCCiTsyq... foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet ಬಂಧುಗಳೇ, ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ...... ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ... ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ... .Dear Friends, Badukina Butthi Youtube channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible.... For this, A whole team of members work together daily to bring these people documentary together.. Which costs us... So, If you like these work of ``Badukina Butthi´´ Please help us... As this is a volunteer work.. Thank you so much.. Bank account:Details below👇 Name:G. Maharudrappa A/c no:177501000005316 IFSC code :IOBA0001775 Branch:Mahalakshmipuram branch, Bangalore, -560086,Karnataka, India

ನಾನು ಒಂದು ಫ್ಯಾಕ್ಟರಿ ಓನರ್ ಸರ್ ಲಾಸ್ ಆಗಿ ಬೀದಿಗೆ ಬಂದೆ.I came to road with loss as a factory owner!!!
▶︎

ನಾನು ಒಂದು ಫ್ಯಾಕ್ಟರಿ ಓನರ್ ಸರ್ ಲಾಸ್ ಆಗಿ ಬೀದಿಗೆ ಬಂದೆ.I came to road with loss as a factory owner!!!

ಬಂದೇಬಿಟ್ಟ ಹುಲಿಕಲ್ ನಟರಾಜ್ ಮಗ ಶರತ್| ಮಹಾಕಾಳಿಯ ಮಾತಿನಂತೆ ಕಣ್ಣು ಬರುತ್ತಾ? | Part 3
▶︎

ಬಂದೇಬಿಟ್ಟ ಹುಲಿಕಲ್ ನಟರಾಜ್ ಮಗ ಶರತ್| ಮಹಾಕಾಳಿಯ ಮಾತಿನಂತೆ ಕಣ್ಣು ಬರುತ್ತಾ? | Part 3

ನಾನು ಬಿಸಿನೆಸ್ ಶುರು ಮಾಡಿದ್ದು ಬರೀ ₹200 ಇಂದ!!I started the business from only ₹200
▶︎

ನಾನು ಬಿಸಿನೆಸ್ ಶುರು ಮಾಡಿದ್ದು ಬರೀ ₹200 ಇಂದ!!I started the business from only ₹200

From Pledging His Last Gold to Building a 30 Cr Tea Business: The Malgudi Amruth Chaha Success Story
▶︎

From Pledging His Last Gold to Building a 30 Cr Tea Business: The Malgudi Amruth Chaha Success Story

Home Tour-"'ರಿಯಲ್ ಸಿಂಗಂ'-12 ಸರ್ಕಾರಿ ನೌಕರಿ ಪಡೆದ ಪೊಲೀಸ್ ಅಧಿಕಾರಿ ಮನೆ-ಮಡದಿ ಲೈಫ್!"-E01-PSI Zurilal Naik
▶︎

Home Tour-"'ರಿಯಲ್ ಸಿಂಗಂ'-12 ಸರ್ಕಾರಿ ನೌಕರಿ ಪಡೆದ ಪೊಲೀಸ್ ಅಧಿಕಾರಿ ಮನೆ-ಮಡದಿ ಲೈಫ್!"-E01-PSI Zurilal Naik

ಮೈಸೂರು ಚಂದ್ರು ಚಹಾ CHANDRU TEA recipe with special ingredient Famous in Mysuru #tearecipe
▶︎

ಮೈಸೂರು ಚಂದ್ರು ಚಹಾ CHANDRU TEA recipe with special ingredient Famous in Mysuru #tearecipe

ತಂದೆಯಾಗಿ ಮೇಘನಾ ಬಗ್ಗೆ ಕೇಳೋದು ಇಷ್ಟೇ..!  |Sundar Raj With Bhavana Nagaiah | Suvarna News
▶︎

ತಂದೆಯಾಗಿ ಮೇಘನಾ ಬಗ್ಗೆ ಕೇಳೋದು ಇಷ್ಟೇ..! |Sundar Raj With Bhavana Nagaiah | Suvarna News

ಮಕ್ಕಳನ್ನು ಸಾಕಲಾಗದೆ  ನಾಗರ ಹಾವಿನ ಹುತ್ತದ ಮೇಲೆ ಮಲಗಿದ್ದೆ.ಆದರೆ ದೇವರು ಕೈ ಬಿಡಲಿಲ್ಲ!!
▶︎

ಮಕ್ಕಳನ್ನು ಸಾಕಲಾಗದೆ ನಾಗರ ಹಾವಿನ ಹುತ್ತದ ಮೇಲೆ ಮಲಗಿದ್ದೆ.ಆದರೆ ದೇವರು ಕೈ ಬಿಡಲಿಲ್ಲ!!

ಮಾರ್ಕೆಟ್‌ ನಲ್ಲಿ ಟೀ ಮಾರಿದೆ.. ಎಷ್ಟು ಸಂಪಾದನೆ ಆಯ್ತು..
▶︎

ಮಾರ್ಕೆಟ್‌ ನಲ್ಲಿ ಟೀ ಮಾರಿದೆ.. ಎಷ್ಟು ಸಂಪಾದನೆ ಆಯ್ತು..

ಯಪ್ಪಾ!! ಟೀ☕ ಮಾರಿ ಇಷ್ಟೇಲ್ಲಾ ದುಡ್ಡು💸ಮಾಡಬಹುದಾ?🤑🤯 || Tea Selling Challenge🥵 || 1 Joint Kannada
▶︎

ಯಪ್ಪಾ!! ಟೀ☕ ಮಾರಿ ಇಷ್ಟೇಲ್ಲಾ ದುಡ್ಡು💸ಮಾಡಬಹುದಾ?🤑🤯 || Tea Selling Challenge🥵 || 1 Joint Kannada

ಸೋತು ಹೋದವರಿಗೊಂದು ಗೆದ್ದ ಕಥೆ!!The story of a loser who won!!
▶︎

ಸೋತು ಹೋದವರಿಗೊಂದು ಗೆದ್ದ ಕಥೆ!!The story of a loser who won!!

Bakery Business In Kannada|How to Start Own Tea Business|ಬೇಕರಿ &ಚಹಾ ಬಿಸಿನೆಸ್|Low Investment Business
▶︎

Bakery Business In Kannada|How to Start Own Tea Business|ಬೇಕರಿ &ಚಹಾ ಬಿಸಿನೆಸ್|Low Investment Business

Raja Srinivas Sannidhi 05 | Hulikal Nataraj | ಮಹಾಕಾಳಿಗೆ ಪರೀಕ್ಷೆ
▶︎

Raja Srinivas Sannidhi 05 | Hulikal Nataraj | ಮಹಾಕಾಳಿಗೆ ಪರೀಕ್ಷೆ

Uttara Karnataka TEA has special flavour, this recipe is unique by Ms Sushma
▶︎

Uttara Karnataka TEA has special flavour, this recipe is unique by Ms Sushma

ಈ ಬಿಸಿನೆಸ್ ಯಾರು ಬೇಕಾದರೂ ಮಾಡಬಹುದು!!Anyone can do this business!!
▶︎

ಈ ಬಿಸಿನೆಸ್ ಯಾರು ಬೇಕಾದರೂ ಮಾಡಬಹುದು!!Anyone can do this business!!

ನಾನು ಮೆಚೂರ್ ಆದ್ಮೇಲೆ ನನ್ನಾ ತಕ್ಷಣ ಆಶ್ರಮದಲ್ಲಿ ಬಿಟ್ಟಹೋದ್ರು | Part 1, Sitara Devi Struggels, life story.
▶︎

ನಾನು ಮೆಚೂರ್ ಆದ್ಮೇಲೆ ನನ್ನಾ ತಕ್ಷಣ ಆಶ್ರಮದಲ್ಲಿ ಬಿಟ್ಟಹೋದ್ರು | Part 1, Sitara Devi Struggels, life story.

ಗೆದ್ದ ಸಂಭ್ರಮ ಗಂಟೆಗಳಲ್ಲೇ ಮಾಯ ! ಚಾಣಕ್ಯನಿಗೆ ಚಾಣಕ್ಯನೆ ಸರಿ ಸಾಟಿ ! ಮಾರಿ ಹಬ್ಬ ಶುರು !
▶︎

ಗೆದ್ದ ಸಂಭ್ರಮ ಗಂಟೆಗಳಲ್ಲೇ ಮಾಯ ! ಚಾಣಕ್ಯನಿಗೆ ಚಾಣಕ್ಯನೆ ಸರಿ ಸಾಟಿ ! ಮಾರಿ ಹಬ್ಬ ಶುರು !

ಜೀವನದಲ್ಲಿ ತುಂಬ ನೊಂದು ಯಾವುದೇ ದಾರಿ ಇಲ್ಲ ಎಂದಾಗ.. ಇದು ನಮ್ಮನ್ನು ಕಾಪಾಡಿದ್ದು ಸಾರ್..! Coffee Tea Master
▶︎

ಜೀವನದಲ್ಲಿ ತುಂಬ ನೊಂದು ಯಾವುದೇ ದಾರಿ ಇಲ್ಲ ಎಂದಾಗ.. ಇದು ನಮ್ಮನ್ನು ಕಾಪಾಡಿದ್ದು ಸಾರ್..! Coffee Tea Master

ಶಿವನ ಭಕ್ತಿ ಹಾಡುಗಳು | Shiva Songs Kannada | LINGASHTAKAM | BILWASHTAKAM | Shivashtakam
▶︎

ಶಿವನ ಭಕ್ತಿ ಹಾಡುಗಳು | Shiva Songs Kannada | LINGASHTAKAM | BILWASHTAKAM | Shivashtakam

"ಇಡ್ಲಿ ಚಟ್ನಿಯಿಂದ ತಿಂಗಳಿಗೆ 3 ಲಕ್ಷ ದುಡಿಯುತ್ತಿರುವ ಯುವಕ!"Success Story-Chandru Idly Hotel-Kalamadhyama
▶︎

"ಇಡ್ಲಿ ಚಟ್ನಿಯಿಂದ ತಿಂಗಳಿಗೆ 3 ಲಕ್ಷ ದುಡಿಯುತ್ತಿರುವ ಯುವಕ!"Success Story-Chandru Idly Hotel-Kalamadhyama