Asim Munir Gets Nuclear Button; ಚೀನಾ ಮಾದರಿಯಲ್ಲಿ ಪಾಕಿಸ್ತಾನ ಸೇನೆ ಮರು ರಚನೆ, ಭಾರತಕ್ಕೆ ಹೊಸ ಸವಾಲು! ಮುಂದೇನು

Asim Munir Gets Nuclear Button; ಚೀನಾ ಮಾದರಿಯಲ್ಲಿ ಪಾಕಿಸ್ತಾನ ಸೇನೆ ಮರು ರಚನೆ, ಭಾರತಕ್ಕೆ ಹೊಸ ಸವಾಲು! ಮುಂದೇನು | Pakistan 27th Constitutional Amendment | Asim Munir Gets Nuclear Command? | China Model Military Reform Explained ಒಂದು ವೇಳೆ ಪಾಕಿಸ್ತಾನದ ಪ್ರಧಾನಿಗೆ ಗೊತ್ತೇ ಇಲ್ಲದೆ, ದೇಶದ ಸೇನಾ ಮುಖ್ಯಸ್ಥನೇ ನೇರವಾಗಿ ನ್ಯೂಕ್ಲಿಯರ್ ಬಾಂಬ್ ಪ್ರಹಾರ ಮಾಡುವ ನಿರ್ಧಾರ ತಗೊಂಡ್ರೆ ಏನಾಗಬಹುದು? ಯೆಸ್‌, ಪಾಕಿಸ್ತಾನದಲ್ಲಿ ಈಗ ಒಂದು ಅತ್ಯಂತ ದೊಡ್ಡ ಹಾಗೂ ಅಪಾಯಕಾರಿ ಮಿಲಿಟರಿ ಮತ್ತು ರಾಜಕೀಯ ಬದಲಾವಣೆ ನಡೀತಾ ಇದೆ.. ಪಾಕಿಸ್ತಾನ ತನ್ನ ಸಂವಿಧಾನಕ್ಕೆ 27ನೇ ತಿದ್ದುಪಡಿ ತರಲು ಮುಂದಾಗಿದೆ. ಇದು ಭಾರತಕ್ಕೆ ದೊಡ್ಡ ಎಚ್ಚರಿಕೆಯ ಘಂಟೆಯಾಗಿದೆ.. ನೀವು ಕೇಳಬಹುದು, ಪಾಕಿಸ್ತಾನ ತನ್ನ ಸಂವಿಧಾನಕ್ಕೆ ತಿದ್ದುಪಡಿ ತಂದ್ರೆ ಭಾರತಕ್ಕೆ ಏನು ಸಮಸ್ಯೆ ಅಂತಾ.. ಯೆಸ್..‌ ಸಮಸ್ಯೆ ಖಂಡಿತ ಇದೆ.. ಈ ಹೊಸ ಕಾನೂನಿನ ಅಡಿಯಲ್ಲಿ, ಇಡೀ ಪಾಕಿಸ್ತಾನದ ಪರಮಾಣು ಅಸ್ತ್ರಗಳ ಸಂಪೂರ್ಣ ಆಪರೇಷನಲ್ ಕಂಟ್ರೋಲ್ ಅನ್ನು ನೇರವಾಗಿ ದೇಶದ ಆರ್ಮಿ ಚೀಫ್ ಜನರಲ್‌ ಅಸೀಮ್‌ ಮುನೀರ್‌ ಅವರ ಕೈಗೆ ನೀಡಲಾಗುತ್ತಿದೆ.. ಇಲ್ಲಿಯವರೆಗೆ ಪಾಕಿಸ್ತಾನದ ನ್ಯೂಕ್ಲಿಯರ್ ಕಮಾಂಡ್‌ನಲ್ಲಿ ಪ್ರಧಾನಮಂತ್ರಿಗೆ ಇದ್ದ ಆಡಳಿತಾತ್ಮಕ ಅಧಿಕಾರವನ್ನು ಸಂಪೂರ್ಣವಾಗಿ ಪಕ್ಕಕ್ಕೆ ಇಡಲಾಗುತ್ತಿದೆ. ಪ್ರಧಾನಿಯ ಪಾತ್ರವನ್ನು ಕೇವಲ ಮಾಹಿತಿ ಪಡೆಯುವ ಮಟ್ಟಕ್ಕೆ ಇಳಿಸಲಾಗಿದೆ.. ಅಷ್ಟೇ ಅಲ್ಲ, ಈ ಹೊಸ ವ್ಯವಸ್ಥೆಯನ್ನು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಮಾದರಿಯಲ್ಲೇ ಡಿಸೈನ್ ಮಾಡಲಾಗುತ್ತಿದೆ ಅನ್ನೋದು ಇಡೀ ಜಗತ್ತನ್ನೇ ಆತಂಕಕ್ಕೆ ದೂಡಿದೆ. ಹಾಗಾದ್ರೆ ಏನಿದು ಪಾಕಿಸ್ತಾನದ 27ನೇ ಅಮೆಂಡ್‌ಮೆಂಟ್? ಅಸೀಮ್ ಮುನೀರ್ ಕೈಗೆ ಪರಮಾಣು ಅಸ್ತ್ರಗಳ ಬಟನ್‌ ಸಿಗುತ್ತಿರೋದು ಹೇಗೆ? ಇದರಿಂದ ಭಾರತದ ಭದ್ರತೆಗೆ ಎದುರಾಗುವ ನಿಜವಾದ ಸವಾಲುಗಳೇನು? ಭಾರತದ ನೋ ಫಸ್ಟ್ ಯೂಸ್ ನೀತಿಯ ಮೇಲೆ ಇದು ಎಂಥಾ ಪ್ರಭಾವ ಬೀರುತ್ತೆ? ಎಂಬುದನ್ನು ಈ ವಿಡಿಯೋದಲ್ಲಿ ನೋಡೋಣ ಬನ್ನಿ.. Pakistan preparing for its biggest military and constitutional transformation in decades? Reports suggest Pakistan is planning a 27th Constitutional Amendment that could significantly restructure its military command system and establish a National Strategic Command (NSC). The proposed changes are said to centralize operational control of Pakistan's strategic forces under a China-inspired military framework, raising fresh questions about regional security and strategic stability in South Asia. In this video, we explain: What is Pakistan's proposed 27th Constitutional Amendment? Who is General Asim Munir and what could his new role be? What is the National Strategic Command (NSC)? Why is Pakistan adopting a China-style military command structure? How could these changes affect India's security strategy? Will India's No First Use (NFU) nuclear policy change? What are the geopolitical implications for South Asia? Watch this detailed explainer to understand the strategic, military, and constitutional developments that could reshape the regional security landscape. Disclaimer: This video is based on publicly available reports and strategic analysis. The situation may evolve as official information becomes available. ಪಾಕಿಸ್ತಾನ ಸಂವಿಧಾನಕ್ಕೆ 27 ನೇ ತಿದ್ದುಪಡಿಗೆ ಸಿದ್ಧತೆ! ಅಸೀಂ ಮುನೀರ್‌ ಕೈಗೆ ನ್ಯೂಕ್ಲಿಯರ್‌ ಬಟನ್‌! ಭಾರತಕ್ಕೆ ಬಿಗ್‌ ಸವಾಲು!| Pakistan's 27th Amendment Explained | Asim Munir's Nuclear Powers & India's Security Concerns | #Pakistan #AsimMunir #PakistanArmy #NuclearCommand #PakistanConstitution #IndiaPakistan #IndiaDefence 00:00 - ಪಾಕಿಸ್ತಾನದ ಪರಮಾಣು ಅಸ್ತ್ರ 01:00 - ಪಾಕ್ ಸೇನಾ ವ್ಯವಸ್ಥೆಯ ಮರುರೂಪ 01:47 - ನ್ಯಾಷನಲ್ ಸ್ಟ್ರಾಟಜಿಕ್ ಕಮಾಂಡ್ ರಚನೆ 02:51 - ಮುನಿರ್ ಮಾಸ್ಟರ್ ಪ್ಲಾನ್ 03:44 - ಭಾರತದ ಗಡಿಯಲ್ಲಿ ಜಂಟಿ ಸಮರತಂತ್ರ 05:05 - ಸರ್ವಾಧಿಕಾರಿ ಧೋರಣೆ 05:53 - ಚೀಫ್ ಆಫ್ ಡಿಫೆನ್ಸ್ ಫೋರ್ಸಸ್ 06:58 - ಭಾರತಕ್ಕೆ ಎದುರಾಗುವ ಅಪಾಯಗಳು 08:05 - No First Use ನೀತಿಯ ಪರಿಣಾಮ 08:58 - ಅಗ್ನಿ-5 ಅರಿಹಂತ್ ಸಬ್‌ಮರಿನ್‌ಗಳ ಸಾಮರ್ಥ್ಯ TIME STAMP GIVEN -1 ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5CUiNBV... FACEBOOK ►https://www.facebook.com/vijaykarnataka INSTAGRAM ► https://www.instagram.com/vijaykarnataka/ TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

Top 10 Richest People in Karnataka  | Richest Person in Karnataka | Shesha Krishna
▶︎

Top 10 Richest People in Karnataka | Richest Person in Karnataka | Shesha Krishna

'ಮೇಕೆದಾಟಿಗೆ ತಮಿಳುನಾಡು ಪರ್ಮಿಷನ್ ಬೇಕಿಲ್ಲ' | CJP Protest | NEET | Full News | Masth Magaa | Amar Prasad
▶︎

'ಮೇಕೆದಾಟಿಗೆ ತಮಿಳುನಾಡು ಪರ್ಮಿಷನ್ ಬೇಕಿಲ್ಲ' | CJP Protest | NEET | Full News | Masth Magaa | Amar Prasad

Supreme Court On NEET Protest, ಪೋಲಿಸ್ ಲಾಠಿಚಾರ್ಜ್‌ಗೆ ಸುಪ್ರೀಂ ಗರಂ, CJI ಬಿಗ್ ಆದೇಶ |  Vijay Karnataka
▶︎

Supreme Court On NEET Protest, ಪೋಲಿಸ್ ಲಾಠಿಚಾರ್ಜ್‌ಗೆ ಸುಪ್ರೀಂ ಗರಂ, CJI ಬಿಗ್ ಆದೇಶ | Vijay Karnataka

ಸತ್ತ ಮೇಲೂ ಭಾರತದ ಗಡಿ ಕಾಯುತ್ತಿರೋ ಸೈನಿಕ! Baba Harbhajan Singh ರೋಚಕ ಕಥೆ| Gaurish Akki Studio
▶︎

ಸತ್ತ ಮೇಲೂ ಭಾರತದ ಗಡಿ ಕಾಯುತ್ತಿರೋ ಸೈನಿಕ! Baba Harbhajan Singh ರೋಚಕ ಕಥೆ| Gaurish Akki Studio

What Is CKYC 2.0 | ಆಗಸ್ಟ್‌ನಿಂದ RBI ಹೊಸ ರೂಲ್ಸ್‌; ಇನ್ಮುಂದೆ ‌KYC ಕಿರಿಕಿರಿ ಇರಲ್ಲ; ಎಲ್ಲದಕ್ಕೂ ಒಂದೇ ನಂಬರ್!
▶︎

What Is CKYC 2.0 | ಆಗಸ್ಟ್‌ನಿಂದ RBI ಹೊಸ ರೂಲ್ಸ್‌; ಇನ್ಮುಂದೆ ‌KYC ಕಿರಿಕಿರಿ ಇರಲ್ಲ; ಎಲ್ಲದಕ್ಕೂ ಒಂದೇ ನಂಬರ್!

ಭಾರತ-ನೇಪಾಳ ಗಡಿ ಹೈಟೆನ್ಷನ್ | Iran-US | Red Sea | Oil Price| Suttu Jagattu | Masth Magaa | Amar Prsad
▶︎

ಭಾರತ-ನೇಪಾಳ ಗಡಿ ಹೈಟೆನ್ಷನ್ | Iran-US | Red Sea | Oil Price| Suttu Jagattu | Masth Magaa | Amar Prsad

ಶುಭ ಚಿತ್ರರಂಗಕ್ಕೆ ಗುಡ್‌ಬೈ ಹೇಳಿದ್ದು ಏಕೆ..? | "ನಾಗರಹಾವು" ಶುಭ ಚಿತ್ರಜೀವನ ಯಾನ | Cinema Swarasyagalu Ep 374
▶︎

ಶುಭ ಚಿತ್ರರಂಗಕ್ಕೆ ಗುಡ್‌ಬೈ ಹೇಳಿದ್ದು ಏಕೆ..? | "ನಾಗರಹಾವು" ಶುಭ ಚಿತ್ರಜೀವನ ಯಾನ | Cinema Swarasyagalu Ep 374

ಡಿಕೆಶಿ ಅವ್ರೇ ಈಗ ಏನ್ಮಾಡ್ತೀರಾ? - ಇಲ್ಲಿನ ಅಕ್ರಮಕ್ಕೆ ಯಾರ ರಾಜೀನಾಮೆ?- KPSC Scam | Dk shivakumar
▶︎

ಡಿಕೆಶಿ ಅವ್ರೇ ಈಗ ಏನ್ಮಾಡ್ತೀರಾ? - ಇಲ್ಲಿನ ಅಕ್ರಮಕ್ಕೆ ಯಾರ ರಾಜೀನಾಮೆ?- KPSC Scam | Dk shivakumar

Bhargavastra, ಸೇನೆ ಬತ್ತಳಿಕೆಗೆ ಭಯಾನಕ ಭಾರ್ಗವಾಸ್ತ್ರ, ಭಾರತದ ಸ್ವದೇಶಿ ಬ್ರಹ್ಮಾಸ್ತ್ರ, ಇದರ ತಾಕತ್ತೇನು?
▶︎

Bhargavastra, ಸೇನೆ ಬತ್ತಳಿಕೆಗೆ ಭಯಾನಕ ಭಾರ್ಗವಾಸ್ತ್ರ, ಭಾರತದ ಸ್ವದೇಶಿ ಬ್ರಹ್ಮಾಸ್ತ್ರ, ಇದರ ತಾಕತ್ತೇನು?

No one knows hydraulic jacks are a Gold Mine! Turn your old hydraulic jack into Cash
▶︎

No one knows hydraulic jacks are a Gold Mine! Turn your old hydraulic jack into Cash

ರಿಸರ್ವೇಷನ್ ವಿರೋಧೀ ಆಂದೋಲನ..! E20 ಪೆಟ್ರೋಲ್ ಪಾರ್ಟಿ...! ಕೇಂದ್ರದ ವಿರುದ್ಧ ಹೊಸಾ ಹೋರಾಟ..!
▶︎

ರಿಸರ್ವೇಷನ್ ವಿರೋಧೀ ಆಂದೋಲನ..! E20 ಪೆಟ್ರೋಲ್ ಪಾರ್ಟಿ...! ಕೇಂದ್ರದ ವಿರುದ್ಧ ಹೊಸಾ ಹೋರಾಟ..!

CJP ಹೋರಾಟ; ದೇಶಕ್ಕೆ ಹೊಸ ಭರವಸೆಯಾ? ದಾರಿ ತಪ್ಪಿದ ಪ್ರತಿಭಟನೆನಾ? | Discussion | NEET Protest | Suvarna News
▶︎

CJP ಹೋರಾಟ; ದೇಶಕ್ಕೆ ಹೊಸ ಭರವಸೆಯಾ? ದಾರಿ ತಪ್ಪಿದ ಪ್ರತಿಭಟನೆನಾ? | Discussion | NEET Protest | Suvarna News

ರಾಹುಲ್ ಗಾಂಧಿ ಸವಾಲು ಸ್ವೀಕರಿಸಿದ ಮೋದಿ! ಲೋಕಸಭೆಯಲ್ಲೇ ಘೋಷಣೆ!ಕಾಂಗ್ರೆಸ್ ನಾಯಕರು ಶಾಕ್! Rahul Gandhi Vs PM Modi
▶︎

ರಾಹುಲ್ ಗಾಂಧಿ ಸವಾಲು ಸ್ವೀಕರಿಸಿದ ಮೋದಿ! ಲೋಕಸಭೆಯಲ್ಲೇ ಘೋಷಣೆ!ಕಾಂಗ್ರೆಸ್ ನಾಯಕರು ಶಾಕ್! Rahul Gandhi Vs PM Modi

No Bribery in Govt Offices | ಸರ್ಕಾರಿ ಅಧಿಕಾರಿ ಲಂಚ ಕೇಳಿದ್ರೆ ಕರೆ ಹಚ್ಚಿ, ಸರ್ಕಾರಕ್ಕೆ ಜನರ ಮೆಚ್ಚುಗೆಯ ಮಾತು!
▶︎

No Bribery in Govt Offices | ಸರ್ಕಾರಿ ಅಧಿಕಾರಿ ಲಂಚ ಕೇಳಿದ್ರೆ ಕರೆ ಹಚ್ಚಿ, ಸರ್ಕಾರಕ್ಕೆ ಜನರ ಮೆಚ್ಚುಗೆಯ ಮಾತು!

AI Education, ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್‌ ನ್ಯೂಸ್, ಶಾಲೆಯಲ್ಲೇ AI ಶಿಕ್ಷಣ, ಎಷ್ಟು ಶಾಲೆಗಳಲ್ಲಿ ಆರಂಭ?
▶︎

AI Education, ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್‌ ನ್ಯೂಸ್, ಶಾಲೆಯಲ್ಲೇ AI ಶಿಕ್ಷಣ, ಎಷ್ಟು ಶಾಲೆಗಳಲ್ಲಿ ಆರಂಭ?

20 Most Powerful Armies in NATO 2026
▶︎

20 Most Powerful Armies in NATO 2026

Putin vs Iran: How the Gulf War Impacts the Ukraine Conflict
▶︎

Putin vs Iran: How the Gulf War Impacts the Ukraine Conflict

Gulf War Update | ಇರಾನ್ ಮೇಲೆ ಬಾಂಬ್ ದಾಳಿ ನಿಲ್ಲಿಸಿದ ಟ್ರಂಪ್‌.. ಅಮೆರಿಕಾದಲ್ಲಿ ಕ್ಷಿಪಣಿಗಳ ಕೊರತೆ..?
▶︎

Gulf War Update | ಇರಾನ್ ಮೇಲೆ ಬಾಂಬ್ ದಾಳಿ ನಿಲ್ಲಿಸಿದ ಟ್ರಂಪ್‌.. ಅಮೆರಿಕಾದಲ್ಲಿ ಕ್ಷಿಪಣಿಗಳ ಕೊರತೆ..?

ಒಂದೇ ದಿನದಲ್ಲಿ ಬಾಲಬಿಚ್ಚಿದ ಜಿರಳೆಗಳು ! ಸರ್ಕಾರ ಕಾದಿದ್ದೂ ಇದಕ್ಕೆ! ಅತ್ತ ವಾಂಕ್ಚುಕ್ ಈಗ ಅಬ್ಬೆಪ್ಪಾರಿ ! ಖೇಲ್ ಖತಂ
▶︎

ಒಂದೇ ದಿನದಲ್ಲಿ ಬಾಲಬಿಚ್ಚಿದ ಜಿರಳೆಗಳು ! ಸರ್ಕಾರ ಕಾದಿದ್ದೂ ಇದಕ್ಕೆ! ಅತ್ತ ವಾಂಕ್ಚುಕ್ ಈಗ ಅಬ್ಬೆಪ್ಪಾರಿ ! ಖೇಲ್ ಖತಂ

"SIRಗಾಗಿ ರಾಜ್ಯ ಸರ್ಕಾರ PRC ಕೊಡುವುದು ದೇಶದ್ರೋಹವೇ?" | ವಾರ್ತಾಭಾರತಿ ಶಿವಸುಂದರ್ ಅವರ  ಸಮಕಾಲೀನ
▶︎

"SIRಗಾಗಿ ರಾಜ್ಯ ಸರ್ಕಾರ PRC ಕೊಡುವುದು ದೇಶದ್ರೋಹವೇ?" | ವಾರ್ತಾಭಾರತಿ ಶಿವಸುಂದರ್ ಅವರ ಸಮಕಾಲೀನ