ರಾಜ್ಯಮಟ್ಟದ ಕುಣಿತ ಭಜನಾ ಸ್ಪರ್ಧೆ | ಶ್ರೀ ಮಾಣಿಸಿದ್ಧಲಿಂಗೇಶ್ವರ ದೇವಸ್ಥಾನ ಮೊವಾಡಿ | ಮಹಾಶಿವರಾತ್ರಿ ಉತ್ಸವ
ಮೊವಾಡಿ ಶ್ರೀ ಮಾಣಿಸಿದ್ಧಲಿಂಗೇಶ್ವರ ದೇವಸ್ಥಾನದಲ್ಲಿ ಸುವರ್ಣ ಮಹೋತ್ಸವದ ಮಹಾಶಿವರಾತ್ರಿ ಅಂಗವಾಗಿ ಆಹ್ವಾನಿತ ತಂಡಗಳ ರಾಜ್ಯಮಟ್ಟದ ಕುಣಿತ ಭಜನಾ ಸ್ಪರ್ಧೆ | ದಿನಾಂಕ 07-03-2024ರ ಗುರುವಾರ ಸಂಜೆಯಿಂದ ನೇರಪ್ರಸಾರ ________________________ ಕುಂದಾಪ್ರ ಡಾಟ್ ಕಾಂ - ಉಡುಪಿ ಜಿಲ್ಲೆಯ ಪ್ರಸಿದ್ಧ ಅಂತರ್ಜಾಲ ಸುದ್ದಿತಾಣಗಳ ಪೈಕಿ ಅಗ್ರಸ್ಥಾನದಲ್ಲಿದೆ. ಇದು ನಮ್ಮ ಅಧಿಕೃತ ಯುಟ್ಯೂಬ್ ವೇದಿಕೆ. ಸುದ್ದಿ, ಮಾಹಿತಿ ಹಾಗೂ ಮನೋರಂಜನಾ ವಸ್ತು-ವಿಚಾರಗಳನ್ನು ನಮ್ಮ ಓದುಗರು/ನೋಡುಗರ ಮುಂದಿಡುವ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡಿದ್ದು, ಜನರ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡ ಬಗ್ಗೆ ಹೆಮ್ಮೆ ಇದೆ. 2012ರಿಂದಲೂ ಸಾಮಾಜಿಕ ಬದ್ಧತೆಯೊಂದಿಗೆ, ನೊಂದವರ ಧ್ವನಿಯಾಗಿ, ಸಾಧಕರು-ಪ್ರತಿಭಾನ್ವಿತರಿಗೆ ಸಾಧನೆಯ ಮೆಟ್ಟಿಲಾಗಿ ಪತ್ರಿಕೋದ್ಯಮದ ನೈಜ ಆಶಯಕ್ಕೆ ಧಕ್ಕೆ ಬಾರದಂತೆ ಕುಂದಾಪ್ರ ಡಾಟ್ ಕಾಂ ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಪತ್ರಿಕೋದ್ಯಮದಲ್ಲಿ ನಿರಂತರತೆ ಹಾಗೂ ವಿಶ್ವಾಸಾರ್ಹತೆಯನ್ನು ಗಳಿಸಿಕೊಂಡಿದ್ದು ನಮ್ಮ ಹೆಚ್ಚುಗಾರಿಕೆ. ಉತ್ತಮ ವಿಚಾರಗಳನ್ನು ನಿರಂತರವಾಗಿ ಪಸರಿಸುವ, ಸ್ವಸ್ಥ ಸಮಾಜವನ್ನು ಕಟ್ಟುವ ನಮ್ಮ ಕಾರ್ಯಕ್ಕೆ, ತಮ್ಮೆಲ್ಲರ ಬೆಂಬಲ ಸದಾ ಇರಲಿ. ಸಮಾಜದ ಪ್ರತಿಬಿಂಬದಂತೆ ಕೆಲಸ ಮಾಡುವ ನಮ್ಮ ಒಳ್ಳೆಯ ಕಾರ್ಯ, ಪ್ರಯತ್ನಗಳನ್ನು ಬೆಂಬಲಿಸಿ; ತಪ್ಪಾದಾಗ ತಿದ್ದಿ ಮುನ್ನಡೆಸುವ ಜವಾಬ್ದಾರಿಯೂ ನಿಮ್ಮದೇ ಆಗಿದೆ. ನಮ್ಮ ನ್ಯೂಸ್ ಪೋರ್ಟೆಲ್ ಭೇಟಿ ನೀಡಿ - www.kundapraa.com / www.kundapra.com ಸೋಶಿಯಲ್ ಮೀಡಿಯಾ ಹ್ಯಾಂಡಲ್ಸ್: ಫೇಸ್ಬುಕ್ - / kundapradotcom ಟ್ವಿಟರ್ - / kundapradotcom ಇಸ್ಟಾಗ್ರಾಂ - / kundapradotcom ಕುಂದಾಪ್ರ ಡಾಟ್ ಕಾಂ Mobile App - https://play.google.com/store/apps/de... . _______________________ ನಿಮ್ಮ ಸಹಕಾರವಿರಲಿ Join this channel to get access to the Perks: / @kundapradotcom . _______________ #Kundapura #Kundapra #Kundapraa #KundapraDotCom #Kundapra_Dot_Com #KundapraKannada #KundapuraKannada #NewsPortal #KundapuraNews #KundapuraTaluk #ByndoorTaluk #UdupiDistrict #KundapuraTalukNews #ByndoorTalukNews #Kundapra_Kannada_Comedy #KundapuraTalents

ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆ LIVE - ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿ ಸಿರಿಬೈಲು ಕಡ್ತಲ |

ಧರ್ಮಸ್ಥಳದಲ್ಲಿ ನಡೆದ ಹತ್ಯೆಕಾಂಡ ಬಗ್ಗೆ ಮಾತಾಡಿದ್ರೆ ದೇವಸ್ಥಾನದ ವಿರುದ್ಧದ ಷಡ್ಯಂತ್ರನ..?? | Girish Mattananavar

ಉಡುಪಿಯಲ್ಲಿ ನಡೆದ | ಯಕ್ಷಗಾನ | ಸಮುದ್ರ ಮಥನ | SAMUDRA MATHANA | YAKSHAGANA | PATLA SATHISH SHETTY

ದಿನ - 1 | ಬೇಲ್ತೂರು ಉತ್ಸವ | ಶ್ರೀ ಭದ್ರಮಹಾಕಾಳಿ ದೈವಸ್ಥಾನ, ಕಟ್ಬೇಲ್ತೂರು | ನೇರಪ್ರಸಾರ

KOLA 01

Australian PM Stunned by Modi’s Popularity | ಆಸ್ಟ್ರೇಲಿಯಾದಲ್ಲಿ ಮೋದಿ ಕ್ರೇಜ್! | N18G

ಶಂಕರ್ನಾಗ್ ಆಕ್ಸಿಡೆಂಟ್ ಆದ ದಿನ ಆಗಿದ್ದೇನು..? | Sihi Kahi Chandru | Kirik Keerthi

ಅಪಾಯದಲ್ಲಿ ನಮ್ಮ ಪಶ್ಚಿಮ ಘಟ್ಟ | Landslide | Western Ghats | Karnataka | Masth Magaa | Amar Prasad

ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನ ಪವರ್ ಎಂತದ್ದು ಗೊತ್ತಾ? ಮಹಾ-ರಣ-ಕಟ್ಟೆ| Sri Brahmalingeshwara Maranakatte E-01

30 ದಿನಗಳಲ್ಲಿ ಸರ್ಕಾರ ಬೀಳುತ್ತಾ? ಇದರ ಹಿಂದೆ ಬಿಜೆಪಿಯ ತಂತ್ರ ಏನು?ಒಕ್ಕೂಟ ವ್ಯವಸ್ಥೆಗೆ ಹೊಸ ಸಂಕಟ!

ಸರಳವಾದ ನಿತ್ಯ ಭಜನೆಗಳು Saralavada Nitya | Utsahi Bolma | Audio Juke box|Kannada devotional bhajan

ಶ್ರೀರಾಮ ಕುಣಿತ ಭಜನೆ | ಶ್ರೀ ದೇವಿ ಮಹಾತ್ಮೆ ಯಕ್ಷಗಾನ | ಶ್ರೀ ಗುರುರಾಜ್ ಗಂಟಿಹೊಳೆ ಹಿತೈಷಿಗಳು ಬೆಂಗಳೂರು

ಆಪರೇಷನ್ ತ್ರಿಶೂಲ್..! ಅಲ್ಲಿ ಅದೇನು ಮಾಡಿಬಿಡ್ತು ಭಾರತದ RAW..? ಇದು ರೋಚಕ ಕಾರ್ಯಾಚರಣೆಯ ರಹಸ್ಯ..!

"ನಮ್ಮ ಉದ್ಧಾರದ ದಾರಿಯನ್ನು ನಾವೇ ಹುಡುಕಬೇಕು ಯಾಕೆ?" | By BRAHMACHARYA Guru

ಕೋಲಸೇವೆ | ಶ್ರೀ ಭದ್ರಮಹಾಕಾಳಿ ದೈವಸ್ಥಾನ ಶ್ರೀ ಕ್ಷೇತ್ರ ಕಟ್ ಬೇಲ್ತೂರು

LIVE: ಚಿನ್ನದ ಅಂಬಾರಿ ವಿಜಯನಗರದಿಂದ ಮೈಸೂರಿಗೆ ಬಂದಿದ್ದು ಹೇಗೆ?| Dharmendra Kumar with Bhavana Nagaiah

ಸದ್ಗುರು ಸ್ವಾಮಿ ಸಮರ್ಥರ ಲೀಲೆಗಳು! 5ನೇ ಆಶ್ರಮ ಎಂದರೇನು? ಅವಧೂತ ಸ್ಥಿತಿ ರಹಸ್ಯ |ಮಹೇಶ್ ಕೆರೆಗದ್ದೆ | Master Anand

US Iran War: ಖಮೇನಿ ಅಂತ್ಯಕ್ರಿಯೆ ನಡುವೆಯೇ ಶುರುವಾಯ್ತು ಮಹಾಯುದ್ಧ | Strait of Hormuz | Suvarna News Hour

Story of Pareekshita - ಪರೀಕ್ಷಿತನ ಕಥೆ | Vid. Ananthakrishna Acharya | Mahabharata

