ನಾವು ತಿಳಿಯಬೇಕಾದ ನಮ್ಮ ಸುತ್ತಲಿನ ಸಸ್ಯಗಳು।ಆಹಾರವೇ ಔಷಧವಾಗಬೇಕು।Environmental education|EP-2.
Ep2,ಆಹಾರದ ಅರಿವಿರಬೇಕು, ಆಹಾರ ಹಸಿವಿನ ಭಾಗವಾಗದೆ ಆರೋಗ್ಯದ ಬಾಗಿಲಾಗಬೇಕು. ನಮ್ಮ ಸುತ್ತಮುತ್ತಲಿನ ಸಸ್ಯಗಳ ಅರಿವು ನಮಗೆಸ್ಟಿದೆ ಎಂಬುವುದರ ಮುಂದುವರೆದ ಭಾಗ ಈ ಸಸ್ಯ ಪಾಠ ವಿಡಿಯೋ. ಈಗಾಗ್ಲೆ ಸಸ್ಯ ಪರಿಚಯದ ಹಳೇ ವೀಡಿಯೊ ನಮ್ಮ ಚಾನೆಲ್ ನಲ್ಲಿ ನೀವು ನೋಡಿರ್ತೀರ ಆದರೆ ಈ ವಿಡಿಯೋದ ಅತಿಥಿ ಶ್ರೀ ಶ್ರೀವತ್ಸ ಗೋವಿಂದರಾಜು ರವರು ಶ್ರೀಯುತರ ನೈಸರ್ಗಿಕ ಕೃಷಿ ಪ್ರೀತಿ, ಸಸ್ಯ ಹಾಗು ಪರಿಸರ ಜ್ಞಾನದ ಅರಿವು ಇರೋರಿಗೆ ಈ ಪೀಠಿಕೆ ಅಪ್ರಸ್ತುತ,ಪರಿಚಯ ಇಲ್ಲದೇ ಇರೋರಿಗೆ ಈ ವಿಡಿಯೋ ಮುಖಾಂತರ ಶ್ರೀಯುತರ ಮೊದಲನೇ ಸಂಚಿಕೆ ನಿಮ್ಮ ಮುಂದೆ…!! ಚಿಗುರು ಇಕೋ ಸ್ಪೇಸ್ನ ವಿಳಾಸ. Location link:- https://g.co/kgs/7rC2gP ಫೋನ್- Phone- ಶ್ರೀವತ್ಸ ಗೋವಿಂದರಾಜು. 98457 07043 ಸೂಚನೆ:- #ನಾವು ಕಂಡಂತೆ ಇಂದಿನ ಪೀಳಿಗೆಯವರು ಸಸ್ಯಗಳ ಗುರುತಿಸುವಿಕೆಗೆ ಮೊಬೈಲ್ ಆಪ್ ಗಳನ್ನ ಕೆಲ ಸಾಫ್ಟ್ವೇರ್ ಗಳನ್ನ ಬಳಸುವುದನ್ನು ನೋಡಿದ್ದೇವೆ, ಯಾವುದೇ ಹಂತದಲ್ಲಿ ನಾವು ಅಂತಹ ಆಪ್ ಗಳನ್ನ ಹಾಗೂ ಸಾಫ್ಟ್ ವೇರ್ ಗಳನ್ನ ಬಳಸಲು ಸೂಚಿಸುವುದಿಲ್ಲ. ಖುದ್ದು ಸಸ್ಯಗಳ ಗುರುತಿಸುವಿಕೆ ಹೆಚ್ಚಿನ ಮಾಹಿತಿ ಮತ್ತು ಜ್ಞಾನವನ್ನ ನೀಡುತ್ತೆ. #'ಆಹಾರವಾಗಿ ಉಪಯೋಗಿಸುವ ಸಸ್ಯಗಳ ಸರಿಯಾದ ಹಾಗು ನಿರ್ದಿಷ್ಟ ಗುರುತಿಸುವಿಕೆಯು ಸುರಕ್ಷತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿರುತ್ತದೆ. ಪ್ರಕೃತಿಯಲ್ಲಿ ಒಂದೇ ಸಮನಾಗಿ ಹೋಲುವ ಗಿಡಗಳ ಗುಣಧರ್ಮ ಬೇರೆ ಬೇರೆಯಾಗಿರುವುದು ಸಾಮಾನ್ಯವಾಗಿರುವ ಕಾರಣ ವೀಕ್ಷಕರು ವಿಷಯ ತಿಳಿದಿರುವ ತಜ್ಞರೊಂದಿಗೆ ಸಸ್ಯಗಳನ್ನ ಸರಿಯಾಗಿ ಗುರುತಿಸಿದ ನಂತರವಷ್ಟೇ ಬಳಸಲು ಸೂಚಿಸಿದೆ' #kannada #farming #vivarainfo #agriculture #natural #naturalfarming #vivaraorganics #chiguru #natureinspired #botony #herbalplants

Planting a Year's Worth of Food in Our Alaskan Garden

ಎಲ್ಲಾ ನರ್ಸರಿಯಂತಲ್ಲ ನಮ್ಮ ನರ್ಸರಿ, ಕಾಡುಸಸ್ಯಗಳು ಮತ್ತು ಔಷಧಸಸ್ಯಗಳು ಮಾತ್ರ ಸಿಗುವುದು ನಮ್ಮಲ್ಲಿ.

ಈ ಸಣ್ಣ ತರಕಾರಿಯಲ್ಲಿದೆ ಬ್ರಹ್ಮಾಂಡದಷ್ಟು ಶಕ್ತಿ! ಇದು ಆರೋಗ್ಯದ ಸಂಜೀವಿನಿ! | Dr Malini S Suttur | Gaurish Akki

Original ನಂಜನಗೂಡ ರಸಬಾಳೆ ಗೆಡ್ಡೆ ನನ್ನತ್ರ ಬಿಟ್ರೆ ಬೇರೆ ಯಾರತ್ರನೂ ಇಲ್ಲಾ।Exotic fruits farm Epiosode-2

ನೈಸರ್ಗಿಕ ಕೃಷಿಕರ ಅಪರೂಪದ ಸಸ್ಯ ಸಂಪತ್ತು | organic gardening in kannada | integrated farming in kannada

FARM TOUR-"200 ತಳಿ ವಿದೇಶಿ ಹಣ್ಣುಗಳ ತೋಟ! ದುಬಾರಿ ಬೆಲೆ ಕೊಟ್ಟು ತಗೊಂಡು ಹೋಗ್ತಾರೆ!!-Ep11-Teja Nursery-#param

ಕೇವಲ 6 ಗುಂಟೆಯ ಮಾಡೆಲ್ ಫಾರ್ಮಿಗ್ ಐಡಿಯಾ ನೋಡಿ Ep-4

ಮಳೆ ಕೃಷಿಕ ವೆಂಕಟೇಶ್ :Ph: 6362139488

ನಿಮ್ಮ ತೋಟದಲ್ಲಿರುವ ಗೊಬ್ಬರಕ್ಕೆ ಬೆಂಕಿ ಹಸ್ತೀರಿ!! ಸರ್ಕಾರ ಕೊಡುವ ಗೊಬ್ಬರಕ್ಕೆ ಕೈ ಚಾಚ್ತಿರಿ ! ಇದು ದುರಂತವಲ್ಲವೇ?

ಕಳೆ ಸಸ್ಯಗಳಲ್ಲ ಆಹಾರ।ತಟ್ಟೆಗೆ ಬರಲಿ ನಾವು ಮರೆತ ಸೊಪ್ಪುಗಳು।ಮುರಳಿಧರ ಗುಂಗುರುಮಳೆ।forgotten green leaves.

ಬೆಂಗಳೂರಿನಲ್ಲೊಬ್ಬ ಮಾಡರ್ನ್ ರೈತ: ಒಂದೂವರೆ ಎಕರೆಯಲ್ಲಿ ₹20 ಲಕ್ಷ ಆದಾಯ! Modern Farmer | Bengaluru | 20 Lakh

"ಮಹಾರಾಜರು ಡಿವಿಜಿ ಅವರಿಗೆ ಕೊಟ್ಟ 90x100 ಸೈಟ್ ಎಲ್ಲಿದೆ? ಏನಾಯ್ತು?-DV Gundappa Grand Son Natarajan-#param

ದೇಹದ ಉಷ್ಣತೆ ಕಡಿಮೆ ಮಾಡುವ ಅದ್ಭುತ ಸಸ್ಯಗಳು | ಉಸಿರಾಟ ಸಮಸ್ಯೆಗೆ ನೈಸರ್ಗಿಕ ಪರಿಹಾರ Kannada Edible Plants ಭಾಗ 6

ನಾನು ಇಲ್ಲಿ ಸಗಣಿಯಿಂದ ಗೊಬ್ಬರ ಮಾಡುವ ತರಬೇತಿಯನ್ನು ನೀಡುತ್ತೇನೆ, ಎಲ್ಲರಿಗೂ ಉಚಿತ ಆಹ್ವಾನ! 919945011754

(EP -03) ನಮ್ಮ ದೇಶದ ಅತ್ಯ ಅಮೂಲ್ಯವಾದ ನೂರಾರು ಗಿಡಗಳು ನನ್ನ ತೋಟದಲ್ಲಿವೆ.! ಕಾಡು ಜನರಿಂದ ಶೇಖರಣೆ ಮಾಡಿದ ಗಿಡಗಳು.!

ಕಮ್ಮಿ ಖರ್ಚಿನ ಬೇಲಿ। ಬೇಲಿಗೆ ಲಕ್ಷಾಂತರ ಖರ್ಚು ಯಾಕೆ। ಜೀವಂತ ಬೇಲಿಗೂ ಸೈ ಅದ್ರಿಂದ ದುಡ್ಡಿಗೂ ಸೈ.

ಕಳೆ ಗಿಡಗಳಲ್ಲ ಆರೋಗ್ಯ ಮೂಲಗಳು|ನಾವು ಮರೆತ ಔಷಧಿ ಸಸ್ಯಗಳು|ಗಿಡ ಗುರುತಿಸಿ ಪಠ್ಯೇತರ ಚಟುವಟಿಕೆ|Herbal plants.

ನಾವು ಮರೆತ ಆಹಾರದ ಸೊಪ್ಪುಗಳು ವರ್ಕಶಾಪ್ ನ ಸಣ್ಣ ಜಲಕ್, ಮುಂದಿನ ಬಾರಿ ನೀವೂ ಬನ್ನಿ.

ಹಳೆಯ ತೋಟದಲ್ಲಿ ಮಾಡಿದ ತಪ್ಪುಗಳನ್ನೆಲ್ಲ ತಿದ್ದುಕೊಂಡು ಈಗ ಈ ತೋಟ ಮಾಡುತ್ತಿದ್ದೇನೆ

