"ಕುಮಾರಸ್ವಾಮಿ ಈ ಮಟ್ಟಕ್ಕೆ ನಾಟಕ ಆಡಬೇಕಿತ್ತಾ?" | H D KUMARASWAMY | SIR
ಈ ವಿಡಿಯೋದಲ್ಲಿ ರಾಜಕೀಯ ವಿಶ್ಲೇಷಕರಾದ ಬಿ. ಸಿ. ಬಸವರಾಜು ಅವರು ರಾಮನಗರದಲ್ಲಿ ನಡೆದಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆಗಳನ್ನು ವಿಶ್ಲೇಷಿಸಿದ್ದಾರೆ. ಬಸವರಾಜು ಅವರ ಅಭಿಪ್ರಾಯದಲ್ಲಿ, ಕುಮಾರಸ್ವಾಮಿಗೆ SIR ಪ್ರಕ್ರಿಯೆಯ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ, ಇಲ್ಲಿಯವರೆಗೆ ನಡೆದಿರುವ SIR ಕಾರ್ಯಾಚರಣೆಗಳಲ್ಲಿ ಎಷ್ಟು ವಿದೇಶಿ ನಾಗರಿಕರನ್ನು ಪತ್ತೆಹಚ್ಚಲಾಗಿದೆ?, ಆ ಪ್ರಕ್ರಿಯೆಯ ನೈಜ ಫಲಿತಾಂಶವೇನು? ಎಂಬ ಪ್ರಶ್ನೆಗಳನ್ನು ಚುನಾವಣಾ ಆಯೋಗಕ್ಕೆ ಕೇಳಬೇಕಾಗಿತ್ತು ಎಂದು ಅವರು ಹೇಳುತ್ತಾರೆ. ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಿ. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ನಲ್ಲಿ ತಿಳಿಸಿ. ಇಂತಹ ರಾಜಕೀಯ ವಿಶ್ಲೇಷಣೆಗಳು ಮತ್ತು ಸಮಕಾಲೀನ ಸುದ್ದಿಗಳಿಗಾಗಿ ನಮ್ಮ ಚಾನೆಲ್ ಅನ್ನು Subscribe ಮಾಡಿ. #Kumaraswamy #SIR #BCBasavaraju #Ramanagara #ElectionCommission #KarnatakaPolitics #PoliticalAnalysis #KannadaNews #ElectionUpdate #Democracy #Kannada

ಎನ್ಯುಮರೇಷನ್ ಫಾರ್ಮ್ನಲ್ಲಿ 'ಸಂಬಂಧ' ಕಾಲಂ ಏನಂತ ತುಂಬಬೇಕು? | SIR | Enumeration Form

ಫುಟ್ಪಾತ್ ತೆರವು ಮಾಡಿ ಒಳ್ಳೆ ಕೆಲಸ ಮಾಡಿದ್ದಾರೆ, ವಾಕಿಂಗ್ ಮಾಡೋ ತರಹ ಫೀಲ್ಯಿದೆ, ಸರ್ಕಾರಕ್ಕೆ ಜನರಿಂದ ಧನ್ಯವಾದ!

ರಾಮ ಮಂದಿರ ದೇಣಿಗೆ ಲೂಟಿ : ವಿವಾದ ಮುಚ್ಚಿಹಾಕಲು ಯತ್ನಿಸುತ್ತಿದೆಯೇ ಮೋದಿ ಸರಕಾರ ? | Ram Mandir

ಬಿಜೆಪಿ ಅಂದ್ಕೊಂಡಂತೆ ಎಸ್ಐಆರ್ ಆಗ್ತಿಲ್ಲ ಅನ್ನೋದೇ ಈ ವಿರೋಧಕ್ಕೆ ಕಾರಣವೇ? | BJP - Karnataka | SIR | Politics

Ep-587 | ಕರ್ಣ ನನ್ನ ಮಗ..! ಮಕ್ಕಳ ಮುಂದೆ ಮಹಾರಹಸ್ಯ ಬಯಲು ಮಾಡಿದಳು ಕುಂತಿ| Gaurish Akki Studio

ಇತಿಹಾಸ ಪುಸ್ತಕಗಳಲ್ಲಿ ಇಲ್ಲದ ಹಂಪಿಯ ಸತ್ಯಗಳು | History of Karnataka | Dr.Vasundhara Filliozat |Lofty Land

CT Ravi in News Hour Special | ಕ್ರಾಸ್ ವೋಟಿಂಗ್ ಬಗ್ಗೆ ಸಿಟಿ ರವಿ ಆಣೆ ಪ್ರಮಾಣದ ಬಗ್ಗೆ ಹೇಳಿದ್ದೇನು ಗೊತ್ತಾ?

Big Bulletin With HR Ranganath | ದೇಣಿಗೆಯಾಗಿ ಕೊಟ್ಟಿದ್ದ ಬೆಳ್ಳಿ, ಬಂಗಾರ ಸುರಕ್ಷಿತವಾಗಿದ್ಯಾ.?|July 06, 2026

TV5 AKHADA: ಮಸೀದಿಯಲ್ಲಿ ಮತ ಪರಿಷ್ಕರಣೆ ಆರೋಪ | SIR Row In Karnataka

SIR ಗೊಂದಲಗಳು- ಆಯೋಗವೇಕೆ ಲಿಖಿತ ಉತ್ತರ ಕೊಡುತ್ತಿಲ್ಲ? | SIR | Election commission

ಬೂತ್ ಕ್ರಮ ಸಂಖ್ಯೆ ನೆಟ್ನಲ್ಲಿ ಒಂದು ಮತದಾರರ ಪಟ್ಟಿಯಲ್ಲಿ ಒಂದು ಬಂದರೆ ಏನು ಮಾಡಬೇಕು?| SIR | Electioncommission

ಫೈಲ್ ಮ್ಯಾನೇಜರ್ ನಿಂದ ಟ್ರಸ್ಟ್ ಮುಖ್ಯಸ್ಥನವರೆಗೆ : ಚಂಪತ್ ರಾಯ್ ಬೆಳೆದ ನಿಗೂಢ ಹಾದಿ !

Mahabharata:ಬೆಂಗಳೂರು ಸುಂದರೀಕರಣ.ಬೀದಿ ವ್ಯಾಪಾರಕ್ಕೆ ಬ್ರೇಕ್ ಪರ್ಯಾಯ ಏನು? Footpath Encroachment Clearance

Top Kannada News | Rain Alert In Karnataka | Red Alert | DK Shivakumar | HD Kumaraswamy | Crime News

Kannada News | ಇಂದಿನ ಪ್ರಮುಖ ಸುದ್ದಿಗಳು (06-07-26) | DK Shivakumar | HD Kumaraswamy | Karnataka TV

Big Bulletin | ಬೆಂಗಳೂರಿನಲ್ಲಿ ದಾರಿ ತಪ್ಪುತ್ತಿದ್ಯಾ SIR..!? | HR Ranganath | July 03, 2026

🔴DEBATE:ಆಪರೇಷನ್ ಫುಟ್ಪಾತ್ | ಬಡವರ ಬದುಕಿಗೆ ಶಾಕ್ ? : Bengaluru Footpath Drive Under Fire

CM DK Shivakumar : ಸರ್.. ನೀವು ಸಿಎಂ ಆದ ಮೇಲೆ ಮಳೆ ಬರ್ತಿಲ್ಲ ಅಂತ ಆರ್. ಅಶೋಕ್ ಹೇಳಿದ್ದಾರೆ..! #pratidhvani

"ಬೆಳೆ ಬೆಳೆಯಬೇಡಿ" ಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ರೈತರ ಆಕ್ರೋಶ | Raichur | D K Shivakumar

