ಮೊದಲ ಹಂತದಲ್ಲಿ ಯಾರಿಗೆಲ್ಲ ಒಲಿಯಲಿದೆ ಸಚಿವ ಪಟ್ಟ? | DK Shivakumar Next CM | Politics | LRC | Suvarna News

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಹೊಸ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಡಿ.ಕೆ. ಶಿವಕುಮಾರ್ ಅವರು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದಾರೆ. ರಾಜ್ಯಪಾಲರು ಸರ್ಕಾರ ರಚನೆಗೆ ಅಧಿಕೃತ ಆಹ್ವಾನ ನೀಡಿದ್ದು, ಜೂನ್ 3ರ ಬುಧವಾರ ಸಂಜೆ 4:05 ಕ್ಕೆ ಲೋಕಭವನದ ಗ್ಲಾಸ್ ಹೌಸ್‌ನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಿಗದಿಯಾಗಿದೆ. ಮೊದಲ ಹಂತದಲ್ಲಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ರಾಮಲಿಂಗಾರೆಡ್ಡಿ ಸೇರಿದಂತೆ ಪ್ರಮುಖ ಆಯ್ದ ನಾಯಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಸುವರ್ಣ ನ್ಯೂಸ್‌ನ ಜನಪ್ರಿಯ ಚರ್ಚಾ ಕಾರ್ಯಕ್ರಮ 'ಲೆಫ್ಟ್ ರೈಟ್ & ಸೆಂಟರ್', ವಿಷಯ ತಜ್ಞರ ನೇರಾನೇರ ಹಣಾಹಣಿ. ಅಜಿತ್ ಹನುಮಕ್ಕನವರ್ ನಡೆಸಿಕೊಡುವ 'ಲೆಫ್ಟ್ ರೈಟ್ & ಸೆಂಟರ್' ಚರ್ಚಾ ಕಣದಲ್ಲಿ ಇಂದಿನ ವಿಷಯದ ಆಳವಾದ ಅವಲೋಕನ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Kannada Debate | Suvarna News Discussion | Ajit Hanamakkanavar | Left Right And Centre #dkshivakumar #karnatakacm #cabinetexpansion #karnatakapolitics #LeftRightAndCentre #SuvarnaNewsDebate #SuvarnaNewsDiscussion #KannadaNews #AjitHanamakkanavar #DKShivakumar #SuvarnaNews #KannadaNews #AsianetSuvarnaNews #KarnatakaPolitics #politics #karnataka #news Suvarna News Live: https://youtube.com/live/F1m0ciwMs8c Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... Like and Subscribe: WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews  

ಮೊದಲ ಹಂತದಲ್ಲಿ ಮಂತ್ರಿಯಾಗೋ ಆ 9 ಅದೃಷ್ಟವಂತರು ಯಾರು? | Cabinet Ministers List 2026 | LRC | Suvarna News
▶︎

ಮೊದಲ ಹಂತದಲ್ಲಿ ಮಂತ್ರಿಯಾಗೋ ಆ 9 ಅದೃಷ್ಟವಂತರು ಯಾರು? | Cabinet Ministers List 2026 | LRC | Suvarna News

MLC Election 2026; BJP ರಾಜ್ಯ ಘಟಕದ ಶಿಫಾರಸ್ಸಿನಂತೆ ಟಿಕೆಟ್ ಘೋಷಣೆ ಆಯ್ತಾ? | Rajya Sabha Election
▶︎

MLC Election 2026; BJP ರಾಜ್ಯ ಘಟಕದ ಶಿಫಾರಸ್ಸಿನಂತೆ ಟಿಕೆಟ್ ಘೋಷಣೆ ಆಯ್ತಾ? | Rajya Sabha Election

CM DK Shivakumar : ನಾನು ರೆಡಿಮೆಡ್​ ಗಂಡು, ನನ್ನ ಬಿಟ್ಬಿಟ್ಟು ಹೊಸದೇನೂ ಮಾಡಿತ್ತಿನಿ ಅಂತಾರೆ | Kanakapura
▶︎

CM DK Shivakumar : ನಾನು ರೆಡಿಮೆಡ್​ ಗಂಡು, ನನ್ನ ಬಿಟ್ಬಿಟ್ಟು ಹೊಸದೇನೂ ಮಾಡಿತ್ತಿನಿ ಅಂತಾರೆ | Kanakapura

Big Bulletin | ಮಾಜಿ ಸಚಿವ ಜಮೀರ್‌ಗೆ  ಮತ್ತಷ್ಟು ಟೆನ್ಷನ್‌..! | HR Ranganath | June 04, 2026
▶︎

Big Bulletin | ಮಾಜಿ ಸಚಿವ ಜಮೀರ್‌ಗೆ ಮತ್ತಷ್ಟು ಟೆನ್ಷನ್‌..! | HR Ranganath | June 04, 2026

ಸಂಖ್ಯಾಬಲ ಇಲ್ಲದಿದ್ದರೂ JDS ಅಭ್ಯರ್ಥಿಯನ್ನ ಕಣಕ್ಕಿಳಿಸಿರೋದೇಕೆ? | MLC Election 2026 | JDS | Govindaraju
▶︎

ಸಂಖ್ಯಾಬಲ ಇಲ್ಲದಿದ್ದರೂ JDS ಅಭ್ಯರ್ಥಿಯನ್ನ ಕಣಕ್ಕಿಳಿಸಿರೋದೇಕೆ? | MLC Election 2026 | JDS | Govindaraju

"ಒನ್ ಮ್ಯಾನ್ ಒನ್ ಪೋಸ್ಟ್" ಸೂತ್ರಕ್ಕೆ ಡಿಕೆಶಿ ಒಪ್ಪಿಗೆ? | Dk Shivakumar New Cabinet | Suvarna Party Rounds
▶︎

"ಒನ್ ಮ್ಯಾನ್ ಒನ್ ಪೋಸ್ಟ್" ಸೂತ್ರಕ್ಕೆ ಡಿಕೆಶಿ ಒಪ್ಪಿಗೆ? | Dk Shivakumar New Cabinet | Suvarna Party Rounds

🔴LIVE | TV9 KANNADA NEWS | ಟಿವಿ9 ಕನ್ನಡ ನ್ಯೂಸ್ ಲೈವ್ | TV9 KANNADA NEWS LIVE
▶︎

🔴LIVE | TV9 KANNADA NEWS | ಟಿವಿ9 ಕನ್ನಡ ನ್ಯೂಸ್ ಲೈವ್ | TV9 KANNADA NEWS LIVE

DK Surersh Exclusive Interview | ಹೆಂಡ್ತಿ-ಮಗ ಎಲ್ಲಿದ್ದಾರೆ..ಡಿಕೆ ಸುರೇಶ್ ಹೇಳಿದ್ದೇನು? | DKS | N18V
▶︎

DK Surersh Exclusive Interview | ಹೆಂಡ್ತಿ-ಮಗ ಎಲ್ಲಿದ್ದಾರೆ..ಡಿಕೆ ಸುರೇಶ್ ಹೇಳಿದ್ದೇನು? | DKS | N18V

ವಿಧಾನಪರಿಷತ್ ಚುನಾವಣೆಯಲ್ಲಿ JDS ಅಚ್ಚರಿ ನಡೆ; ಅಭ್ಯರ್ಥಿ ಹಾಕಲು ನಿರ್ಧಾರ? | Karnataka MLC Election 2026
▶︎

ವಿಧಾನಪರಿಷತ್ ಚುನಾವಣೆಯಲ್ಲಿ JDS ಅಚ್ಚರಿ ನಡೆ; ಅಭ್ಯರ್ಥಿ ಹಾಕಲು ನಿರ್ಧಾರ? | Karnataka MLC Election 2026

Vokkaliga Politics Karnataka |ಸಿಎಂ ಡಿಕೆಶಿಗೆ ಒಕ್ಕಲಿಗರ ಸಪೋರ್ಟೇ ಸಿಗ್ತಿಲ್ಲ.. ಕಾರಣವೇನು? | Gowdas
▶︎

Vokkaliga Politics Karnataka |ಸಿಎಂ ಡಿಕೆಶಿಗೆ ಒಕ್ಕಲಿಗರ ಸಪೋರ್ಟೇ ಸಿಗ್ತಿಲ್ಲ.. ಕಾರಣವೇನು? | Gowdas

LIVE: ಯಾರಿಗೆ ಸಿಗುತ್ತೆ ಮಂತ್ರಿಗಿರಿ? | DK Shivakumar | Congress New Cabinet | LRC Full | Suvarna News
▶︎

LIVE: ಯಾರಿಗೆ ಸಿಗುತ್ತೆ ಮಂತ್ರಿಗಿರಿ? | DK Shivakumar | Congress New Cabinet | LRC Full | Suvarna News

🛑LIVE ಮತ್ತೆ ಎಡವಟ್ಟು ಡಿಕೆಶಿ ಗೆ ಉಗಿದ ಸಿದ್ದರಾಮಯ್ಯ ಗರಂ ! ಪತ್ನಿ ಕಣ್ಣೀರು | DK Shivakumar
▶︎

🛑LIVE ಮತ್ತೆ ಎಡವಟ್ಟು ಡಿಕೆಶಿ ಗೆ ಉಗಿದ ಸಿದ್ದರಾಮಯ್ಯ ಗರಂ ! ಪತ್ನಿ ಕಣ್ಣೀರು | DK Shivakumar

Big Bulletin With HR Ranganath | ಗ್ಯಾರಂಟಿ ಸ್ಕೀಂ ದುರ್ಬಳಕೆ ತಡೆಗೆ ಕ್ರಮ | June 04, 2026
▶︎

Big Bulletin With HR Ranganath | ಗ್ಯಾರಂಟಿ ಸ್ಕೀಂ ದುರ್ಬಳಕೆ ತಡೆಗೆ ಕ್ರಮ | June 04, 2026

ಜಿಲ್ಲಾವಾರು & ಸಮುದಾಯವಾರು ಸಂಭಾವ್ಯ ಸಚಿವರ ಪಕ್ಕಾ ಲಿಸ್ಟ್..! | Guarantee News
▶︎

ಜಿಲ್ಲಾವಾರು & ಸಮುದಾಯವಾರು ಸಂಭಾವ್ಯ ಸಚಿವರ ಪಕ್ಕಾ ಲಿಸ್ಟ್..! | Guarantee News

ರಾಜ್ಯಸಭೆ & ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ | Rajya Sabha Election  | MLC Election
▶︎

ರಾಜ್ಯಸಭೆ & ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ | Rajya Sabha Election | MLC Election

DK Shivakumar Strict Warning to Officials | ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಲು ಡಿಕೆ ಸೂಚನೆ | N18V
▶︎

DK Shivakumar Strict Warning to Officials | ಜನರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಲು ಡಿಕೆ ಸೂಚನೆ | N18V

ಯಾರು ಸತ್ಯವಂತರು..? | DK Shivakumar vs SR Hiremath | HR Ranganath | Part 3
▶︎

ಯಾರು ಸತ್ಯವಂತರು..? | DK Shivakumar vs SR Hiremath | HR Ranganath | Part 3

LIVE: ನವೆಂಬರ್‌ ಕ್ರಾಂತಿ, ಮೇ ಕ್ರಾಂತಿ ಬಗ್ಗೆ ಅಂದೇ ಸುಳಿವು ನೀಡಿದ್ದ ಡಿಕೆಶಿ | DK Shivakumar CM | Recap
▶︎

LIVE: ನವೆಂಬರ್‌ ಕ್ರಾಂತಿ, ಮೇ ಕ್ರಾಂತಿ ಬಗ್ಗೆ ಅಂದೇ ಸುಳಿವು ನೀಡಿದ್ದ ಡಿಕೆಶಿ | DK Shivakumar CM | Recap

ವಿಧಾನಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿ ಸಿಎಂ ಪೀಠಕ್ಕೇರಿದ ಬಂಡೆ! | DK Shivakumar New CM | Suvarna News Hour
▶︎

ವಿಧಾನಸೌಧದ ಮೆಟ್ಟಿಲುಗಳಿಗೆ ನಮಸ್ಕರಿಸಿ ಸಿಎಂ ಪೀಠಕ್ಕೇರಿದ ಬಂಡೆ! | DK Shivakumar New CM | Suvarna News Hour

Ramanagara : ಏಯ್​​ ಕುತ್ಕಳ್ಳಯ್ಯ ರೈತರ ಮೇಲೆ DCM DK Shivakumar ಫುಲ್​ ಗರಂ | @newsfirstkannada
▶︎

Ramanagara : ಏಯ್​​ ಕುತ್ಕಳ್ಳಯ್ಯ ರೈತರ ಮೇಲೆ DCM DK Shivakumar ಫುಲ್​ ಗರಂ | @newsfirstkannada