"ಬಿಲ್ಲ ಹಬ್ಬ"ಯಕ್ಷಗಾನ,ಯಕ್ಷ ಸಂಜೀವಿನಿ ಟ್ರಸ್ಟ್(ರಿ)ಬೆಂಗಳೂರು,ತಾ7.6.2026,ಸ್ಥಳ:-ಅಯ್ಯಪ್ಪ ದೇವಸ್ಥಾನ,ಯಶವಂತಪುರ

ಶ್ರೀ ಅಯ್ಯಪ್ಪ ಸ್ವಾಮಿ ಪ್ರತಿಷ್ಠಾನ ಮಹೋತ್ಸವದ ಪ್ರಯುಕ್ತ ಯಕ್ಷ ಸಂಜೀವಿನಿ ಟ್ರಸ್ಟ್ (ರಿ) ಬೆಂಗಳೂರು ಇವರಿಂದ ಪೌರಾಣಿಕ ಯಕ್ಷಗಾನ " ಬಿಲ್ಲ ಹಬ್ಬ " ಸ್ಥಳ: ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ,ಯಶವಂತಪುರ ತಾ.07.06.2026 ಭಾನುವಾರ,ಸಂಜೆ ಘಂಟೆ 4.30ಕ್ಕೇ ಹಿಮ್ಮೇಳ :- ಭಾಗವತರು -  ಶ್ರೀ ಶಂಕರ ಬಾಳ್ಕುದ್ರು ಮದ್ದಳೆ -   ಶ್ರೀ ಸಂಪತ್ ಆಚಾರ್ಯ ಚೆಂಡೆ -  ಶ್ರೀ ಸುಬ್ರಹ್ಮಣ್ಯ ಸಾಸ್ತಾನ ಮುಮ್ಮೇಳ :- ಬಾಲ ಗೋಪಾಲ - ಕುI ದಿವ್ಯ ,ಕುI ದಿಪ್ತಿ ಕಂಸ - ಶ್ರೀಮತಿ ಸರೋಜ ಗೋಪಾಲ ಆಚಾರ್ ಕೃಷ್ಣ -  ಶ್ರೀಮತಿ  ಪ್ರಶ್ವಿಲ್ ಪಿ. ಬಲರಾಮ - ಕುi ವಿನುತ ಬಿ. ಕೆ . ಅಕ್ರೂರ & ರಜಕ - ಶ್ರೀ ವಸಂತ ಶೆಟ್ಟಿ ಚಾಣೂರ - ಮಾI ಅಮೃತ್ ಎಂ. ಆಚಾರ್ಯ ಮುಷ್ಠಿಕ -  ಶ್ರೀ ಕೃಷ್ಣ ಹಾಲ್ಮನೆ ವೇಷ ಭೂಷಣ:ಯಕ್ಷಸಂಭ್ರಮ(ರಿ) ಹುಳಿಮಾವು ಡಾI ಕೆಂಚನೂರು ಶಂಕರ ಕಲಾ ಪೋಷಕರು ಮೊ:98800 96149 ಶ್ರೀ  ಬಿ. ಗೋಪಾಲ ಆಚಾರ್ ಬಸ್ರೂರು ಯಕ್ಷ ಸಂಜೀವಿನಿ ಟ್ರಸ್ಟ್ (ರಿ) ಬೆಂಗಳೂರು ಮೊ: 8088974486 ,9900503297 ಮೊ: 9880096149   ಯಕ್ಷಗಾನಂ ಗೆಲ್ಗೆ                      ಯಕ್ಷಗಾನಂ ಬಾಳ್ಗ