ನಾನು ಓದಿದ್ದೇ ಮುಸ್ಲಿಂ ಕಾಲೇಜಿನಲ್ಲಿ..| Part - 1 | Vikrama Podcast |Chakravarthy Sulibele |Kirik Keerthi
#chakravarthysulibele #kirikkeerthi #tvvikrama Join this channel to get access to perks: / @tvvikrama ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ. ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ. ಟಿವಿ ವಿಕ್ರಮ ಡಿಜಿಟಲ್ ಚಾನೆಲ್ನಲ್ಲಿ ಪ್ರಸಕ್ತ ವಿದ್ಯಮಾನಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ. ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ. ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ http://www.tvvikrama.com Facebook : www.facebook.com/vikramatv Instagram : www.instagram/tv_vikrama Twitter : www.twitter.com/tv_vikrama #TVVIKRAMA #DESHANIMMAKAIYALLI #MAHESHVIKRAMAHEGDE #BHAGAVADIGITA #VIVEKAVANI #LIFEISBEAUTIFUL #SAMYAKSAMVADA #MUZBHUTBHARATH #ITHIHASA #YODHA #DESHADKATHE #ESAMBHASHANE #KRISHNARAJBHAT #KUTHYADI #SWAMITHYAGISHWARAANANDA #RAMAKRISHNAMISSION #GURURAJKARJAGI #VBARATHI #MUMTHAS #SONIA #WISEINDEX #MEDIA #TVVIKRAMA #SOUMYAHEGDE #MAHESHVIKRAMHEGDE #WISEINDEXMEDIA #POSTCARD #POSTCARDNEWS

ಚಕ್ರವರ್ತಿ ಸೂಲಿಬೆಲೆ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ಯಾಕೆ?|Part -2|Chakravarthy Sulibele|Vikrama Podcast

Suvarna News Hour Special : ರಾಜಕೀಯ ಕಾರಣಕ್ಕೆ ಸರ್ಕಾರದಿಂದ RSS ನಿರ್ಬಂಧವಾ? | Kannada Interview

ಕಲರ್ ಡ್ರೆಸ್ ಇಲ್ಲ ಅನ್ನೋ ಕಾರಣಕ್ಕೆ ಯೂನಿಫಾರ್ಮ್ ಹಾಕ್ತಿದ್ದೆ..| Part 1| Vikrama Podcast | Ajith |

ಭಾರತದ ಮೊದಲ ಪ್ರಧಾನಿ ಸುಭಾಷ್ ಚಂದ್ರ ಬೋಸ್! ಹೇಗೆ? | No Compromise | Chakravarthy Sulibele

CJP ಪ್ರತಿಭಟನೆಗೆ ದೆಹಲಿ ಶಾಕ್! ಜನ ಸಾಗರದ ಹಿಂದಿನ ಅಸಲಿ ಸತ್ಯ! ಅಭಿಜಿತ್ ದೀಪ್ಕೆಗೆ ಇದೇನಾಯ್ತು? | Abhijeet Dipke

ವಿವಾದದ ವ್ಯೂಹದಲ್ಲಿರುವ 'ಸಾವರ್ಕರ್' ಯಾರು..? | Chakravarty Sulibele | Savarkar History | Public TV

ಅಬ್ದುಲ್ ರಜಾಕ್ ಮೇಲೆ ಕಿರಿಕ್ ಕೀರ್ತಿ ಗರಂ ಆಗಿದ್ಯಾಕೆ..?| Kirik keerthi | Tv vikrama

ಅನಂತಕುಮಾರ ಹೆಗಡೆ ಬಂದರು ದಾರಿ ಬಿಡಿ!

ಪಾಕಿಸ್ತಾನಕ್ಕೆ ಸೀಕ್ರೆಟ್ ಕೊಟ್ಟಿದ್ಯಾರು? | ISRO ಬೆನ್ನಿಗೆ ಚೂರಿ!! | Chakravarthy Sulibele

ನಿಲ್ಲಬೇಡಿ ಮೋದಿಜೀ ದೇಶ ನಿಮ್ಮೊಂದಿಗೆ ಇದೆ. #ದೇಶಕ್ಕಾಗಿಮೋದಿ_ಮೋದಿಗಾಗಿನಾವು#ಟೀಮ್_ಮೋದಿ#TeamModi

ಡಿಕೆ ಸರ್ಕಾರ ಡೇಂಜರ್ನಲ್ಲಿ!? ರೆಡ್ಡಿ ರಾಜೀನಾಮೆ ರಹಸ್ಯ!ಮೋದಿ ಖಡಕ್ ಸಂದೇಶ! | Dk Shivakumar | Narendra Modi

ವೀರ ಸಾವರ್ಕರ್ ಕರಿನೀರಿನ ಶಿಕ್ಷೆ ಅನುಭವಿಸಿದ ಭಯಾನಕ ಕಥೆ | Chakravarty Sulibele | Savarkar History

ಧರ್ಮವು ರಿಲಿಜನ್ಗಿಂತ ಸಾವಿರ ಪಟ್ಟು ವಿಸ್ತಾರವಾದದ್ದು | ಚಕ್ರವರ್ತಿ ಸೂಲಿಬೆಲೆ

Chakravarty Sulibele on Rocket Scientist Nambi Narayanan!

ಕ್ರೈಸ್ತರ ದೋಷಗಳನ್ನು ಮುಲಾಜಿಲ್ಲದೆ ಎತ್ತಿ ತೋರಿದ ವಿವೇಕಾನಂದರು!

Chakravarti Sulibele Exclusive Interview | Chandan Sharma | Power TV News

ಲಾಲ್ ಬಹದ್ದೂರ್ ಶಾಸ್ತ್ರಿ ಕೊಂದದ್ದು ಯಾರು? Who killed Shastri ji?

ಸರದಾರ್ ಪಟೇಲ್ ಏಕತೆಯ ಹರಿಕಾರ

ಮುವ್ವತ್ತೆರಡನೆ ವಯಸ್ಸಿಗೆ ತೀರಿಕೊಂಡಿದ್ದೇಕೆ ರಾಮಾನುಜನ್? ಭಾಗ 2

