ಅವಿಶ್ರಾಂತ ಧ್ಯೇಯಜೀವಿ ಮೈ. ಚ. ಜಯದೇವ : ಬದುಕು-ನೆನಪು ಪುಸ್ತಕ ಲೋಕಾರ್ಪಣೆ

ಅವಿಶ್ರಾಂತ ಧ್ಯೇಯಜೀವಿ ಮೈ. ಚ. ಜಯದೇವ : ಬದುಕು-ನೆನಪು ಪುಸ್ತಕ ಲೋಕಾರ್ಪಣೆ 'Avishranta Dheyajeevi Mai. Cha. Jayadeva: Baduku-Nenapu' Book Launch ಬೆಂಗಳೂರು, ಮೇ 14: ಅವಿಶ್ರಾಂತ ಧ್ಯೇಯಜೀವಿ ಮೈ. ಚ. ಜಯದೇವ : ಬದುಕು-ನೆನಪು ಪುಸ್ತಕ ಲೋಕಾರ್ಪಣೆಯನ್ನು ಈ ದಿನ ಸರ್ ಪುಟ್ಟಣ್ಣಚೆಟ್ಟಿ ಪುರಭವನದಲ್ಲಿ (ಟೌನ್‍ ಹಾಲ್) ಶ್ರೀಕ್ಷೇತ್ರ ಸುತ್ತೂರಿನ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾನ್ಯ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರು ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಪುಸ್ತಕದ ಲೇಖಕರುಗಳಾದ ಡಾ. ಬಾಬು ಕೃಷ್ಣಮೂರ್ತಿ, ಶ್ರೀ ಬೇಳೂರು ಸುದರ್ಶನ, ರಾಷ್ಟ್ರೋತ್ಥಾನ ಪರಿಷತ್‍ನ ಅಧ್ಯಕ್ಷರಾದ ಶ್ರೀ ಎಂ. ಪಿ. ಕುಮಾರ್, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಖ್ಯಾತ ಗಾಯಕರಾದ ಶ್ರೀ ಶಂಕರ್ ಶ್ಯಾನಭಾಗ್ ಅವರು, ಮೈ. ಚ. ಜಯದೇವರ ನೆಚ್ಚಿನ, ಸಂಘದ “ವರಭವ್ಯ ಭಾರತದ, ನಿರ್ಭೀತ ಸಂತತಿಗೆ …” ಗೀತೆಯನ್ನು ಸುಶ್ರಾವ್ಯವಾಗಿ, ಭಾವಪೂರ್ಣವಾಗಿ ಹಾಡಿದರು. ಈ ಸಂದರ್ಭದಲ್ಲಿ ಪುಸ್ತಕದ ಲೇಖಕರುಗಳಾದ ಡಾ. ಬಾಬು ಕೃಷ್ಣಮೂರ್ತಿ ಹಾಗೂ ಶ್ರೀ ಬೇಳೂರು ಸುದರ್ಶನ ಅವರನ್ನು ಗೌರವಿಸಲಾಯಿತು. ಶ್ರೀ ಮೈ. ಚ. ಜಯದೇವ (1932 - 2017) ಶ್ರೀ ಮೈ.ಚ. ಜಯದೇವ ಅವರು ರಾಷ್ಟ್ರೋತ್ಥಾನ ಪರಿಷತ್ತನ್ನು ಆರಂಭದ ದಿನಗಳಿಂದಲೂ (1965) ಕಟ್ಟಿ ಬೆಳೆಸಿದವರು. ವ್ಯವಸ್ಥಾಕುಶಲರೂ, ಅಸಾಮಾನ್ಯ ದಕ್ಷರೂ, ಸಂಘಟನೆಯ ರೂವಾರಿಗಳೂ ಆಗಿ ಒಂದು ಜೀವನ, ಒಂದು ಧ್ಯೇಯಾನುಸಂಧಾನ ಎಂಬ ಸೂತ್ರವನ್ನು ಜೀವನದುದ್ದಕ್ಕೂ ಪಾಲಿಸುತ್ತ, ತಮ್ಮ ದೂರದರ್ಶಿ ಚಿಂತನೆ, ರಾಷ್ಟ್ರನಿಷ್ಠ ಕರ್ತವ್ಯಪ್ರಜ್ಞೆ, ಕಠಿಣ ಪರಿಶ್ರಮದ ಮೂಲಕ ಸ್ವಸ್ಥ ಸಮಾಜನಿರ್ಮಾಣದ ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರೋತ್ಥಾನ ಪರಿಷತ್ತು ಸ್ಥಿರ ಹೆಜ್ಜೆಗಳನ್ನಿಟ್ಟು ಮುನ್ನಡೆಯಲು ಕಾರಣೀಭೂತರಾದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಗಳೂರು ಮಹಾನಗರ ಕಾರ್ಯವಾಹ, ಪ್ರಾಂತ ಕಾರ್ಯವಾಹ, ಕ್ಷೇತ್ರೀಯ ಕಾರ್ಯವಾಹ, ಕ್ಷೇತ್ರೀಯ ಪ್ರಚಾರಕ, ಅಖಿಲ ಭಾರತೀಯ ಕಾರ್ಯಕಾರಿಣಿಯ ಆಮಂತ್ರಿತ ಸದಸ್ಯರು - ಹೀಗೆ 5 ದಶಕಗಳಿಗೂ ಹೆಚ್ಚು ಕಾಲ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಸಂಘದ ಬೇರುಗಳನ್ನು ಗಟ್ಟಿಗೊಳಿಸಿದವರು. ಮಿಥಿಕ್ ಸೊಸೈಟಿ, ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ, ಅಮೃತ ಶಿಶುನಿವಾಸ, ಅಬಲಾಶ್ರಮ - ಹೀಗೆ ಬೆಂಗಳೂರಿನ ಅನೇಕ ಸಾಮಾಜಿಕ ಸಂಸ್ಥೆಗಳಿಗೆ ಮಾರ್ಗದರ್ಶಕರಾಗಿ ನಿಂತವರು. ಈ ಎಲ್ಲ ಸಂಸ್ಥೆಗಳು ಮೂಲೋದ್ದೇಶದಂತೆ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಪ್ರೇರಣೆ ನೀಡುವುದರ ಜೊತೆಜೊತೆಗೆ ಅಗತ್ಯ ವ್ಯವಸ್ಥೆ-ವ್ಯಕ್ತಿ ಜೋಡಣೆಯಂತಹ ಕೆಲಸಗಳನ್ನೂ ತೆರೆಯ ಹಿಂದೆ ನಿಂತು ಮಾಡಿದವರು ಮೈ.ಚ. ಜಯದೇವ್. Learn More: https://sahityabooks.com/ https://rashtrotthana.org/    / @rashtrotthana     / rashtrotthanaparishath     / rashtrotthanaparishat     / rashtrotthana_p   #Rashtrotthana #RashtrotthanaParishat #RashtrotthanaParishatBengaluru #RashtrotthanaYouTube #RashtrotthanaChannel #rashtrotthanainrashtraseva #RashtrotthanaSahitya #mcjayadev #bookrelease #BookReleaseInBengaluru

ಕೊನೆಗೂ 6 ದಿನಕ್ಕೇ ಬಯಲಾಯ್ತು ದಿಲೀಪ್ ರಾಜ್ ಗೆ ಏನಾಗಿತ್ತು? ಅಸಲೀ ಸತ್ಯ ಬಿಚ್ಚಿಟ್ಟ ಡಾಕ್ಟರ್ ಮಂಜುನಾಥ್.!? ಶಾಕಿಂಗ್
▶︎

ಕೊನೆಗೂ 6 ದಿನಕ್ಕೇ ಬಯಲಾಯ್ತು ದಿಲೀಪ್ ರಾಜ್ ಗೆ ಏನಾಗಿತ್ತು? ಅಸಲೀ ಸತ್ಯ ಬಿಚ್ಚಿಟ್ಟ ಡಾಕ್ಟರ್ ಮಂಜುನಾಥ್.!? ಶಾಕಿಂಗ್

Day 31: Dedicated Broadcast ; Business Owners
▶︎

Day 31: Dedicated Broadcast ; Business Owners

Kasaragodina Kanmani Dr. Ramanand Banari's documentary 'Directed by; Dr. Pravinraj S Rao The RCSS
▶︎

Kasaragodina Kanmani Dr. Ramanand Banari's documentary 'Directed by; Dr. Pravinraj S Rao The RCSS

ಸಾಧನೆ ಮಾಡುವ ಹಠವಿದ್ದರೆ ಈ ಮಾತುಗಳನ್ನ ನೀವು ಕೇಳಲೇಬೇಕು | Dr. Gururaj Karajagi |#motivation #story #success
▶︎

ಸಾಧನೆ ಮಾಡುವ ಹಠವಿದ್ದರೆ ಈ ಮಾತುಗಳನ್ನ ನೀವು ಕೇಳಲೇಬೇಕು | Dr. Gururaj Karajagi |#motivation #story #success

ಪುಸ್ತಕ ವಿಮರ್ಶೆ ಡಾ ಎಸ್ ಪಿ ಯೋಗಣ್ಣ
▶︎

ಪುಸ್ತಕ ವಿಮರ್ಶೆ ಡಾ ಎಸ್ ಪಿ ಯೋಗಣ್ಣ

ಡಾ. ಅ ನಾ ಯಲ್ಲಪ್ಪರೆಡ್ಡಿಯವರು ಬಿತ್ತಿದ ಮಾಧವಸೃಷ್ಟಿಯ ಕನಸು 35 ಎಕರೆಯಲ್ಲಿ 15,000+ ಗಿಡ-ಮರಗಳಾಗಿ ನನಸಾಗುತ್ತಿದೆ
▶︎

ಡಾ. ಅ ನಾ ಯಲ್ಲಪ್ಪರೆಡ್ಡಿಯವರು ಬಿತ್ತಿದ ಮಾಧವಸೃಷ್ಟಿಯ ಕನಸು 35 ಎಕರೆಯಲ್ಲಿ 15,000+ ಗಿಡ-ಮರಗಳಾಗಿ ನನಸಾಗುತ್ತಿದೆ

Harate with Hamsa– Dr.Pavagada Prakash Rao | Life and legacy of Adi Shankaracharya | Advaita Vedanta
▶︎

Harate with Hamsa– Dr.Pavagada Prakash Rao | Life and legacy of Adi Shankaracharya | Advaita Vedanta

ಶ್ರೀ ಜಗದ್ಗುರು ತೋಂಟದಾರ್ಯ ಮಠದ ಲಿಂಗಾಯತ ಪ್ರಗತಿಶೀಲ 2799 ಶಿವಾನುಭವದ ಕಾರ್ಯಕ್ರಮ Tontadary math Gadag Live
▶︎

ಶ್ರೀ ಜಗದ್ಗುರು ತೋಂಟದಾರ್ಯ ಮಠದ ಲಿಂಗಾಯತ ಪ್ರಗತಿಶೀಲ 2799 ಶಿವಾನುಭವದ ಕಾರ್ಯಕ್ರಮ Tontadary math Gadag Live

Girish Kasaravalli Interview | ಗಿರೀಶ್‌ ಕಾಸರವಳ್ಳಿಯವರನ್ನು ಯಾರೆಲ್ಲಾ ಟೀಕೆ ಮಾಡಿದ್ರು..? | Zee Kannada News
▶︎

Girish Kasaravalli Interview | ಗಿರೀಶ್‌ ಕಾಸರವಳ್ಳಿಯವರನ್ನು ಯಾರೆಲ್ಲಾ ಟೀಕೆ ಮಾಡಿದ್ರು..? | Zee Kannada News

# 182_ವಚನ_ಮಂದಾರ | ಲಿಂಗಾಯತ ಧರ್ಮ: ಒಂದು ವಿವೇಚನೆ | Shri. Shrikant Swamy, Bidar.
▶︎

# 182_ವಚನ_ಮಂದಾರ | ಲಿಂಗಾಯತ ಧರ್ಮ: ಒಂದು ವಿವೇಚನೆ | Shri. Shrikant Swamy, Bidar.

WM 1994 – Elf Helden, ein Albtraum | Folge 1 der Doku-Serie
▶︎

WM 1994 – Elf Helden, ein Albtraum | Folge 1 der Doku-Serie

India’s Hidden Buddhist City | How Life Feels Here | Tawang - Arunachal | Nishant Parmar
▶︎

India’s Hidden Buddhist City | How Life Feels Here | Tawang - Arunachal | Nishant Parmar

ಇಡ್ಲಿ-ಸಾಂಬಾರ್ ಜಗತ್ತಿನ "ದಿ ಬೆಸ್ಟ್ ಬ್ರೇಕ್‌ಫಾಸ್ಟ್" ಯಾಕಂದ್ರೆ .. | Dr Malini S S| Gaurish Akki Studio|
▶︎

ಇಡ್ಲಿ-ಸಾಂಬಾರ್ ಜಗತ್ತಿನ "ದಿ ಬೆಸ್ಟ್ ಬ್ರೇಕ್‌ಫಾಸ್ಟ್" ಯಾಕಂದ್ರೆ .. | Dr Malini S S| Gaurish Akki Studio|

"ಮಹಾರಾಜರು ಡಿವಿಜಿ ಅವರಿಗೆ ಕೊಟ್ಟ 90x100 ಸೈಟ್ ಎಲ್ಲಿದೆ? ಏನಾಯ್ತು?-DV Gundappa Grand Son Natarajan-#param
▶︎

"ಮಹಾರಾಜರು ಡಿವಿಜಿ ಅವರಿಗೆ ಕೊಟ್ಟ 90x100 ಸೈಟ್ ಎಲ್ಲಿದೆ? ಏನಾಯ್ತು?-DV Gundappa Grand Son Natarajan-#param

ಉಪನ್ಯಾಸ 12: ನೇಮಿಚಂದ್ರ - ನೇಮಿನಾಥಪುರಾಣ - ೧ I ನಿಚ್ಚಂ ಪೊಸತು I ಡಾ. ಹಂಪ ನಾಗರಾಜಯ್ಯ I Dr. Hampa Nagarajaiah
▶︎

ಉಪನ್ಯಾಸ 12: ನೇಮಿಚಂದ್ರ - ನೇಮಿನಾಥಪುರಾಣ - ೧ I ನಿಚ್ಚಂ ಪೊಸತು I ಡಾ. ಹಂಪ ನಾಗರಾಜಯ್ಯ I Dr. Hampa Nagarajaiah

ANANTH KUMAR HEGDE SPEECH |ಪದ್ಯಾಣದಲ್ಲಿ ಅನಂತ ಕುಮಾರ್ ಹೆಗಡೆ ವಿದ್ವತ್ಪೂರ್ಣ ಧಾರ್ಮಿಕ ಭಾಷಣ - ಕಹಳೆ ನ್ಯೂಸ್
▶︎

ANANTH KUMAR HEGDE SPEECH |ಪದ್ಯಾಣದಲ್ಲಿ ಅನಂತ ಕುಮಾರ್ ಹೆಗಡೆ ವಿದ್ವತ್ಪೂರ್ಣ ಧಾರ್ಮಿಕ ಭಾಷಣ - ಕಹಳೆ ನ್ಯೂಸ್

ಎಷ್ಟು ದೇವರ ಪೂಜೆ ಮಾಡಿದರು ಫಲ ಸಿಗುತ್ತಿಲ್ಲ ಏಕೆ....? | Rajesh Reveals Ft.Tara Manjunath | Rajesh Gowda
▶︎

ಎಷ್ಟು ದೇವರ ಪೂಜೆ ಮಾಡಿದರು ಫಲ ಸಿಗುತ್ತಿಲ್ಲ ಏಕೆ....? | Rajesh Reveals Ft.Tara Manjunath | Rajesh Gowda

ಹುಟ್ಟುವಾಗಲೇ ಲಿಂಗ ಗೊಂದಲ! ವೈದ್ಯರಿಗೇ ಸವಾಲಾಗುವ ಸ್ಥಿತಿ! |Truth About Intersex Babies| Gaurish Akki Studio
▶︎

ಹುಟ್ಟುವಾಗಲೇ ಲಿಂಗ ಗೊಂದಲ! ವೈದ್ಯರಿಗೇ ಸವಾಲಾಗುವ ಸ್ಥಿತಿ! |Truth About Intersex Babies| Gaurish Akki Studio

ಅಧಿಕ ಮಾಸದ ಮಹತ್ವ Importance of Adhika Masa #brahmanyachar #pravachan #viral  #satyatmatirtha_swamiji
▶︎

ಅಧಿಕ ಮಾಸದ ಮಹತ್ವ Importance of Adhika Masa #brahmanyachar #pravachan #viral #satyatmatirtha_swamiji

ರಾಮಕೃಷ್ಣರ ಜನ್ಮದ ಹಿಂದೆ ನಡೆದ ಅದ್ಭುತ ರಹಸ್ಯ! | ಈ ಕಥೆ ನಿಜ ಜೀವನದ ಸತ್ಯ | Dr. Gururaj Karajagi | #story #Ram
▶︎

ರಾಮಕೃಷ್ಣರ ಜನ್ಮದ ಹಿಂದೆ ನಡೆದ ಅದ್ಭುತ ರಹಸ್ಯ! | ಈ ಕಥೆ ನಿಜ ಜೀವನದ ಸತ್ಯ | Dr. Gururaj Karajagi | #story #Ram