ಆರ್ಎಸ್ಎಸ್ ಕೆಣಕಿ ಹಿನ್ನೆಡೆ.!ಕೋರ್ಟ್ ಛೀಮಾರಿ..ಖರ್ಗೆ ಪ್ಲಾನ್ ಠುಸ್!ಕೋರ್ಟ್ಗೆ ಆರ್ಡರ್ - priyanka kharge
#PriyankKharge #RSSDefamationCase #KarnatakaPolitics #PriyankKhargeCourtSummons #RSSvsCongress #BengaluruCourt #MohammadNalapad #DineshGunduRao #BreakingNewsKannada #KarnatakaLegalUpdates #Shorts #KannadaNews #TrendingKannada #PriyankKhargeNews #RSSNews #CourtVerdict #PoliticalAnalysis #CourtSetback #CongressVsBJP #KarnatakaNews #BNS356 #DefamationCase #LawAndOrder #TrendingNow #KannadaPolitics ವಿವರಣೆ: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬೆಂಗಳೂರಿನ ವಿಶೇಷ ನ್ಯಾಯಾಲಯದಿಂದ ಭರ್ಜರಿ ಹಿನ್ನೆಡೆಯಾಗಿದೆ. 'ಆರ್ಎಸ್ಎಸ್ ನೋಂದಾಯಿತ ಸಂಸ್ಥೆಯಲ್ಲ, ಹಾಗಾಗಿ ಮಾನನಷ್ಟ ಕೇಸ್ ಹಾಕಲು ಬರಲ್ಲ' ಎಂಬ ಖರ್ಗೆ ಅವರ ಪ್ರಮುಖ ತಾಂತ್ರಿಕ ವಾದವನ್ನು ನ್ಯಾಯಾಲಯ ಸಂಪೂರ್ಣವಾಗಿ ತಳ್ಳಿಹಾಕಿದೆ.ಸುಪ್ರೀಂ ಕೋರ್ಟ್ನ ಹಳೆಯ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಾಧೀಶರು, "ಆರ್ಎಸ್ಎಸ್ ಎನ್ನುವುದು ಸಮಾಜದಲ್ಲಿ ಸುಲಭವಾಗಿ ಗುರುತಿಸಬಹುದಾದ ಒಂದು ನಿರ್ದಿಷ್ಟ ಮತ್ತು ಸ್ಪಷ್ಟವಾದ ವರ್ಗವಾಗಿದೆ. ಆದ್ದರಿಂದ ಅದರ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ನಡೆದಾಗ, ಅದರ ಪ್ರತಿಯೊಬ್ಬ ಸ್ವಯಂಸೇವಕನಿಗೂ ಮಾನನಷ್ಟ ದೂರು ನೀಡುವ ಹಕ್ಕಿದೆ" ಎಂದು ಖಡಕ್ ಅಭಿಪ್ರಾಯ ಪಟ್ಟಿದ್ದಾರೆ.ಒಂದೆಡೆ ಸಾರ್ವಜನಿಕವಾಗಿ ಆರ್ಎಸ್ಎಸ್ ಹೆಸರನ್ನು ಪ್ರಸ್ತಾಪಿಸಿ ಟೀಕೆ ಮಾಡುವುದು, ಮತ್ತೊಂದೆಡೆ ಕೋರ್ಟ್ಗೆ ಬಂದಾಗ ಆರ್ಎಸ್ಎಸ್ ಎಂಬ ಸಂಸ್ಥೆಯೇ ಇಲ್ಲ ಎಂದು ವಾದಿಸುವುದು ಕಾನೂನಿನ ದೃಷ್ಟಿಯಲ್ಲಿ ನಡೆಯುವುದಿಲ್ಲ ಎಂದು ಕೋರ್ಟ್ ಸಚಿವರಿಗೆ ಚಾಟಿ ಬೀಸಿದೆ. ಜುಲೈ 21 ರಂದು ಕೋರ್ಟ್ಗೆ ಖುದ್ದು ಹಾಜರಾಗುವಂತೆ ಸಮನ್ಸ್ ನೀಡಲಾಗಿದ್ದು, ಖರ್ಗೆ ಅವರ ಮುಂದಿನ ನಡೆ ಏನು? ಹೈಕೋರ್ಟ್ನಿಂದ ತಡೆಯಾಜ್ಞೆ ತರುತ್ತಾರಾ? ಸಂಪೂರ್ಣ ಕಾನೂನಾತ್ಮಕ ಮತ್ತು ರಾಜಕೀಯ ವಿಶ್ಲೇಷಣೆ ಈ ವೀಡಿಯೋದಲ್ಲಿದೆ. ಪೂರ್ತಿಯಾಗಿ ನೋಡಿ!

Krishna Byre Gowda | ಫುಟ್ಪಾತ್ಗಳನ್ನ ಆಕ್ರಮಿಸಿಕೊಂಡವ್ರೆ, ಅಲ್ಲೇ ಪಾರ್ಕಿಂಗ್ ಮಾಡ್ತಾರೆ.. | N18V

Priyank kharge pressmeet |ರಾಜ್ಯದಲ್ಲಿ SIR, ಗೃಹಸಚಿವ ಪ್ರಿಯಾಂಕ್ ಖರ್ಗೆ ಮಹತ್ವದ ಸುದ್ದಿಗೋಷ್ಠಿ |#political360

ಕೋರ್ಟಿಗೆ ಬಾರದ S.P ಗೆ ಸರಿಯಾಗಿ ಬೆಂಡೆತ್ತಿದ ಜಡ್ಜ್ | karnataka high court | fire surie | high court |

ಭಾರತ ಸರ್ಕಾರ ಜನರನ್ನು ಗುಲಾಮರನ್ನಾಗಿ ಮಾಡುತ್ತಿದೆ: ನ್ಯಾ.ಮಾಧವ್ ಜಾಮ್ದಾರ್ | Justice Madhav Jamdar

ಮಮತಾ ಬ್ಯಾನರ್ಜಿಗೆ ತೀವ್ರ ಹಿನ್ನೆಡೆ; TMC ಕಚೇರಿ ವಶಕ್ಕೆ ಪಡೆದ ಬಂಡಾಯ ಶಾಸಕರು | Party Rounds |Mamata Banerjee

30 ಪಾಕ್ ಸೈನಿಕರ ಹತ್ಯೆ..! ಬಲೂಚರ ದಾಳಿಗೆ ಪಾಕ್ ತತ್ತರ..! ಭಾರತದ ವಿರುದ್ಧ ಮತ್ತೆ ಶುರುವಾಯ್ತು ಮಸಲತ್ತು..!

ರಾಮಮಂದಿರ ದೇಣಿಗೆ ಲೂಟಿ ರಹಸ್ಯ; ಫೆಬ್ರವರಿಯಲ್ಲೇ ಪತ್ತೆಯಾಗಿತ್ತಾ? | News Hour | Ayodhya Ram Mandir Scam

Kannada News | ಇಂದಿನ ಪ್ರಮುಖ ಸುದ್ದಿಗಳು (04-07-26) | DK Shivakumar | HD Kumaraswamy | Karnataka TV

Zee Kannada News DNA | ಖಮೇನಿ ಅಂತ್ಯಕ್ರಿಯೆಗೆ ಟ್ರಂಪ್ ಲೇವಡಿ.. ಅಯೋಧ್ಯೆ ಮಂದಿರದಲ್ಲಿ ಕೋಟಿ ಕೋಟಿ ಲೂಟಿ..

Big Bulletin | ಬೆಂಗಳೂರಿನಲ್ಲಿ ದಾರಿ ತಪ್ಪುತ್ತಿದ್ಯಾ SIR..!? | HR Ranganath | July 03, 2026

LIVE: SIR ವಿಷಯದಲ್ಲಿ ಅಧಿಕಾರಿಗಳು ಮಾಡಿದ್ದು ಸರೀನಾ? | Discussion | SIR Irregularities In Karnataka

3ನೇ ವಾರ್ನಿಂಗ್ ಕೊಟ್ಟ ಹೈಕೋರ್ಟ್! ಕಾಂಗ್ರೆಸ್ ಸಂಕಷ್ಟದಲ್ಲಿ!? | Priyank Kharge | Siddaramaiah

TMC ಪಕ್ಷಕ್ಕೆ ಸೇರಿದ 1 ಸಾವಿರ ಕೋಟಿ ಆಸ್ತಿ ಮೇಲೆ ರೆಬೆಲ್ಸ್ ಕಣ್ಣು | News Hour | Mamata Banerjee | TMC Split

Priyank Kharge: RSS ವಿರುದ್ಧ ಸೋತ ಖರ್ಗೆ! ಕೋರ್ಟ್ ಎಂಥಾ ಆದೇಶ! ಭಾಗ್ವತ್ ಮಹತ್ವದ ನಿರ್ಧಾರ!

ಮೋದಿ ಸಂಪುಟಕ್ಕೆ ಸರ್ಜರಿಯಲ್ಲ ಇದು ಭರ್ಜರಿ ! ಶಾ, ರಾಜನಾಥ್ ದೊಡ್ಡ ಪದವಿಗೆ ! ಯೋಗಿಗೆ ಚಿಕ್ಕ ಬಡ್ತಿ, ಕಾದಿದೆ ಅಚ್ಚರಿ

SIRನಲ್ಲಿ ಕಾಂಗ್ರೆಸ್ ಫೋಟೋ!"ಅವ್ರೇನು ಕತ್ತೆ ಕಾಯ್ತಾ ಇದ್ದಾರಾ!?" ಸಿಡಿದೆದ್ದ ಪ್ರಿಯಾಂಕ್ ಖರ್ಗೆ | Priyank Kharge

ವಿಜಯ್ ಪೊಲೀಸರಿಂದ DMK ಶಾಸಕ ಅರೆಸ್ಟ್! | Rain Alert | Defence Acquisition | Full News | Masth Magaa Amar

Bidadi Township Row: ಡಿಕೆ ಶಿವಕುಮಾರ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ ಯತ್ನಾಳ್ | Yatnal

ಬಂಗಾಳದಲ್ಲಿ ಬಿದ್ದ ಮೊಟ್ಟೆಗೆ ಟಿಎಮ್ಸಿ ಸಂಸದೆ ಸಿಜೆಪಿ ಸೇರ್ಪಡೆ!ಭ್ರಷ್ಟರಿಗೆ ಕಾಟ.!- suvendhu #MahuaMoitra

