ಡಿಕೆಶಿಗೆ ಸಚಿವರ ರಾಜೀನಾಮೆ ಶಾಕ್! - 13 ಮಂದಿಗೆ ಖಾತೆ ಹಂಚಿಕೆ- ಪ್ರಿಯಾಂಕ್ ಖರ್ಗೆಗೆ ಗೃಹ ಖಾತೆ - dk shivakumar
#KarnatakaPolitics, #PortfolioAllocation, #DKShivakumar, #ThirdEyeKannada, #KarnatakaCabinet, #PriyankKharge, #YathindraSiddaramaiah, #DrParameshwar, #KrishnaByreGowda, #KannadaNews, #BengaluruPolitics, #CabinetExpansion2026 ಕರ್ನಾಟಕ ರಾಜಕೀಯದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಮೊದಲ ಹಂತದ 13 ಸಚಿವರ ಖಾತೆ ಹಂಚಿಕೆ ಪ್ರಕ್ರಿಯೆ ಅಧಿಕೃತವಾಗಿ ಮುಕ್ತಾಯಗೊಂಡಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಹೈಕಮಾಂಡ್ ಜಂಟಿಯಾಗಿ ನಡೆಸಿರುವ ಈ ಖಾತೆ ಹಂಚಿಕೆಯ ಇನ್ಸೈಡ್ ಸ್ಟೋರಿ ಇಲ್ಲಿದೆ. ಯಾರಿಗೆ ಒಲಿದಿದೆ ಅದೃಷ್ಟ? ಯಾರೆಲ್ಲಾ ಸಚಿವರಿಗೆ ಆಯಕಟ್ಟಿನ ಇಲಾಖೆಗಳು ಸಿಕ್ಕಿವೆ? ರಾಮಲಿಂಗಾರೆಡ್ಡಿ ಅಸಮಾಧಾನಕ್ಕೆ ಕಾರಣವೇನು? ಬೆಂಗಳೂರು ಅಭಿವೃದ್ಧಿ ಕೃಷ್ಣ ಬೈರೇಗೌಡ ಕೈ ಸೇರಿದ್ಯಾಕೆ? ಸಿದ್ದರಾಮಯ್ಯ ಪುತ್ರ ಯತೀಂದ್ರಗೆ ಸಿಕ್ಕ ಪ್ರಮುಖ ಖಾತೆ ಯಾವುದು? ಪ್ರಿಯಾಂಕ್ ಖರ್ಗೆ ಇನ್ಮುಂದೆ ಗೃಹ ಸಚಿವ? ಈ ಎಲ್ಲಾ ಪ್ರಶ್ನೆಗಳಿಗೆ ಕಂಪ್ಲೀಟ್ ರಾಜಕೀಯ ವಿಶ್ಲೇಷಣೆ ಮತ್ತು ಇಲಾಖೆಗಳ ಸಂಪೂರ್ಣ ಪಟ್ಟಿ ಈ ವಿಡಿಯೋದಲ್ಲಿದೆ. ತಪ್ಪದೆ ಕೊನೆಯವರೆಗೂ ನೋಡಿ. ವಿಡಿಯೋ ಮುಖ್ಯಾಂಶಗಳು (Timestamps): 00:00 - ಪೀಠಿಕೆ ಮತ್ತು ಇಂದಿನ ಬಿಗ್ ಅಪ್ಡೇಟ್ 01:15 - 13 ಸಚಿವರ ಖಾತೆಗಳ ಸಂಪೂರ್ಣ ಪಟ್ಟಿ 03:30 - ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಲೆಕ್ಕಾಚಾರ 05:10 - ಬೆಂಗಳೂರು ಖಾತೆ ಹಂಚಿಕೆ ಮತ್ತು ಹಿರಿಯ ನಾಯಕರ ಅಸಮಾಧಾನ 07:00 - ಪ್ರಿಯಾಂಕ್ ಖರ್ಗೆ ಮತ್ತು ಯತೀಂದ್ರ ಸಿದ್ದರಾಮಯ್ಯ ಇಂಪ್ಯಾಕ್ಟ್ 09:15 - ಜೂನ್ ದ್ವಿತೀಯ ವಾರದ 2ನೇ ಹಂತದ ವಿಸ್ತರಣೆ ಲೆಕ್ಕಾಚಾರ ನಮ್ಮ ವಿಡಿಯೋ ಇಷ್ಟವಾದರೆ ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ. ರಾಜ್ಯ ರಾಜಕೀಯದ ಇಂಟರೆಸ್ಟಿಂಗ್ ಅಪ್ಡೇಟ್ಗಳಿಗಾಗಿ ನಮ್ಮ 'Third Eye Kannada' ಚಾನೆಲ್ಗೆ ಈಗಲೇ ಸಬ್ಸ್ಕ್ರೈಬ್ ಆಗಿ. #KarnatakaPolitics #PortfolioAllocation #DKShivakumar #ThirdEyeKannada #KarnatakaGovernment #CabinetExpansion thirdeye is a large online channel that brings Breaking & Latest current news headlines from all over world on Politics, Sports, and Current Affairs in India & around the world in kannada Latest updates on Indian sports, movies, business, stock markets, Cricket, lifestyle & much more.

ಆರಂಭದಲ್ಲೇ ಡಿಕೆಶಿಗೆ ಬಿಗ್ ಶಾಕ್- ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆ- Ramalinga Reddy resignation Update

UT Khader Visit Hospital: ರಾತ್ರಿ 12 ಗಂಟೆಗೆ ಜಯನಗರದ ಜನರಲ್ ಆಸ್ಪತ್ರೆಗೆ ಖಾದರ್ ಭೇಟಿ | #TV9D

Ramalinga Reddy on Resignation: ಸಚಿವ ಸ್ಥಾನಕ್ಕೆ ರಾಜೀನಾಮೆ ಬಗ್ಗೆ ರಾಮಲಿಂಗಾರೆಡ್ಡಿ ಮೊದಲ ಪ್ರತಿಕ್ರಿಯೆ!|#TV9D

Big Bulletin | ಮಾಜಿ ಸಚಿವ ಜಮೀರ್ಗೆ ಮತ್ತಷ್ಟು ಟೆನ್ಷನ್..! | HR Ranganath | June 04, 2026

ಬೆಂಗಳೂರಿನ ಕಂಪನಿ ಮಹಾಮೋಸ! | Rajesh Exports Fraud | Masth Magaa | Amar

Big Bulletin With HR Ranganath | ಗ್ಯಾರಂಟಿ ಸ್ಕೀಂ ದುರ್ಬಳಕೆ ತಡೆಗೆ ಕ್ರಮ | June 04, 2026

UT Khader Visit Hospital: ಗರ್ಭಿಣಿ ನೆಲದ ಮೇಲೆ ಕೂತಿದ್ದು ಕಂಡು ವೈದ್ಯರು, ಸಿಬ್ಬಂದಿಗೆ ಸಚಿವರ ಕ್ಲಾಸ್ | #TV9D

🔴 LIVE | Ramalinga Reddy Resigned Minister Post: ಸಚಿವ ಸ್ಥಾನಕ್ಕೆ ರಾಮಲಿಂಗಾರೆಡ್ಡಿ ರಾಜೀನಾಮೆ | #tv9d

Big Bulletin | ದಶಕಗಳ ಕನಸು ಈಡೇರಿದ ಖುಷಿಯಲ್ಲಿ ಡಿಕೆಶಿ | HR Ranganath | June 03, 2026

LIVE: ರಾಮಲಿಂಗ ರೆಡ್ಡಿ ಜೊತೆ ಹೈಕಮಾಮಡ್ ಮಾತುಕತೆ.! | FreedomTV Kannada

ವಿಮಾನ ಹತ್ತುವ 10 ನಿಮಿಷ ಮುಂಚೆ ಜಮೀರ್ ಆಡಿಯೋ ಲೀಕ್ | DK Shivakumar | Politics | Suvarna Party Rounds

ಮಮತಾ ಬ್ಯಾನರ್ಜಿಗೆ ಅತಿ ದೊಡ್ಡ ಶಾಕ್- 80ರಲ್ಲಿ 60 ಶಾಸಕರು ಬಂಡಾಯ- ತನ್ನ ಪಕ್ಷದಿಂದಲೇ ಮಮತಾ ಔಟ್- Mamta banerjee

ಖಾತೆ ಸವಾಲನ್ನ ಯಶಸ್ವಿಯಾಗಿ ಮೆಟ್ಟಿ ನಿಲ್ತಾರಾ ಬಂಡೆ? | Discussion |CM DK Shivakumar |Portfolio Allocation

LIVE: ಟ್ರಬಲ್ ಶೂಟರ್ ಮುಂದಿರುವ ಹೊಸ ಸವಾಲುಗಳೇನು? | Discussion | CM DK Shivakumar | Portfolio Allocation

🔴 LIVE | Ramalinga Reddy Resigns as Minister: ಡಿಕೆಶಿ ಸಂಪುಟದ ಮೊದಲ ವಿಕೆಟ್ ಪತನ | CM DK Shivakumar

TMCನೂ ಖಲ್ಲಾಸ್.. ಮುಗಿಯಿತಾ ತೃಣ ಮೂಲ..? ಏನಾಯ್ತೂ ದೀದೀ..? | West Bengal Politics Explained | | |TMC |

ಅಕ್ರಮ ವಲಸಿಗರ ವಿರುದ್ದ ಆಪರೇಶನ್ ಡೆಲ್ಟಾ ಹಂಟ್!| DKS Action on Guarantee | Full News | Masth Maga | Amar

37 ಮಂದಿ ಶಾಸಕರ ಸಹಿ ಸಂಗ್ರಹಿಸಿ ಡಿಕೆಶಿಗೆ ನೆರವಾದರೇ ಜಾರಕಿಹೊಳಿ? | Satish Jarkiholi | Siddaramaiah

35 ವೋಟರ್ಸ್ಗೆ ಒಬ್ಬ ಬಾಸ್! ಬಿಜೆಪಿ ಹೊಸ ಗೇಮ್ ಪ್ಲಾನ್ ಏನು? | UP Election 2027 | Yogi | Masth Magaa

