Ep-4|ಸಮ್ಮೋಹಿನೀ ವಿದ್ಯೆ ಯಾರು ಬೇಕಾದ್ರೂ ಕಲಿಯಬಹುದಾ?|SadhguruShri Rama|Hypnotism|Gaurish Akki Studio

ಗೌರೀಶ್ ಅಕ್ಕಿ ಸ್ಟುಡಿಯೋ ಅರ್ಪಿಸುವ 'ಮಾನಸ ಸರೋವರ' ಸರಣಿಯಲ್ಲಿ ಅಧ್ಯಾತ್ಮ ಚಿಂತಕರು, ಯೋಗಿ ಮತ್ತು ಉಪಾಸನಾ ಫೌಂಡೇಶನ್‌ನ ಮುಖ್ಯಸ್ಥರಾದ ಸದ್ಗುರುಶ್ರೀ ರಾಮ ಅವರ ವಿಶೇಷ ಸಂದರ್ಶನ. ವೀಕ್ಷಿಸಿ, ಹಂಚಿ. ======== ಸಮ್ಮೋಹನ ತಂತ್ರ -Learn Self-Hypnosis ಸದ್ಗುರುಶ್ರೀ ರಾಮರವರಿಂದ ನೇರ ಮಾರ್ಗದರ್ಶನ ಸ್ವ-ಸಮ್ಮೋಹನ ಏಕೆ ಕಲಿಯಬೇಕು ? ● ವ್ಯಕ್ತಿ ತನಗೆ ತಾನೇ ಸಮ್ಮೋಹನ ಸ್ಥಿತಿಗೆ ಹೋಗಿ ಅದರ ಪ್ರಯೋಜನಗಳನ್ನು ತನಗೆ ತಾನೇ ಪಡೆದುಕೊಂಡು ಜೀವನವನ್ನು ಆನೊಂದಿಸುವ ಸಾಮರ್ಥ್ಯವನ್ನು ಕೊಡುತ್ತದೆ . ●ಆತ್ಮ ವಿಶ್ವಾಸ , ದೈಹಿಕ ಮತ್ತು ಮಾನಸಿಕಶಕ್ತಿ , ಇಚ್ಛಾಶಕ್ತಿ , ಸಂವಹನ ಸಾಮರ್ಥ್ಯ, ವಿಶ್ರಾಂತಿ - ಇವುಗಳನ್ನು ಹೊಂದಲು ಪರಿಣಾಮಕಾರಿಯಾಗಿದೆ. ●ಧೂಮಪಾನ , ಮದ್ಯಪಾನ , ಮಾದಕದ್ರವ್ಯ , ಅತಿಯಾದ ನಾಚಿಕೆ , ಗೊರಕೆ , ಅತಿಯಾಗಿ ತಿನ್ನುವುದು - ಇವುಗಳಿಂದ ಹೊರಬರಲು ಸಹಕಾರಿಯಾಗಿದೆ. ●ಕೀಳರಿಮೆ , ಸಭಾಕಂಪನ , ಪರೀಕ್ಷಾ ಭಯ , ತೊದಲುವಿಕೆ ಮತ್ತು ಉಗ್ಗುವಿಕೆ - ಇವುಗಳನ್ನು ಮೀರಲು ಪರಿಣಾಮಕಾರಿಯಾಗಿದೆ. ●ನಿದ್ರಾಹೀನತೆ , ರಕ್ತದ ಒತ್ತಡ , ಶೀತ ಮತ್ತು ಅಲರ್ಜಿ , ಒತ್ತಡ ಭಾವನೆಗಳು , ಖಿನ್ನತೆ , ಆತಂಕ, ನಾಚಿಕೆ , ಭಯ, ಮನೋದೈಹಿಕ ಸಮಸ್ಯೆಗಳು - ಇವುಗಳನ್ನು ನಿವಾರಿಸಲು ಪರಿಣಾಮಕಾರಿ . ●ನೆನಪಿನ ಶಕ್ತಿ , ಏಕಾಗ್ರತೆ , ಶೈಕ್ಷಣಿಕ ಸಾಮರ್ಥ್ಯ , ವ್ಯಾವಹಾರಿಕ ಸಂಬಂಧಗಳು , ವೃತ್ತಿ ಬೆಳವಣಿಗೆ - ಇವುಗಳನ್ನು ವೃದ್ಧಿಸಲು. ●ವ್ಯಕ್ತಿತ್ವ , ಚಾರಿತ್ರ್ಯ , ಆಕಾಂಕ್ಷೆಗಳು , ಚಾತುರ್ಯ, ಕ್ರಿಯಾಶೀಲತೆ , ಸಮಚಿತ್ತತೆ ಮತ್ತು ಧೈರ್ಯ , ಪ್ರೀತಿ , ನಾಯಕತ್ವ ಗುಣಗಳು - ಇವುಗಳನ್ನುರೂಪಿಸಲು. ●ಅತೀಂದ್ರಿಯ ಜ್ಞಾನ , ಧ್ಯಾನ, ವ್ಯಕ್ತತ್ವ ವಿಕಸನ - ಮುಂತಾದವುಗಳನ್ನು ಸಾಧಿಸಲು. ಮೂರು ತಂತ್ರ - ಎರಡು ಆಡಿಯೋ - ಒಂದು ಇ ಬುಕ್ (pdf ) ಪಡೆಯುತ್ತಿರಿ. ಮಾರ್ಚ್ 13 ರಿಂದ 17 2024 ಸಂಜೆ 7:00 ರಿಂದ 8:00 ಸ್ಥಳ : zoom meeting Contact : 9482346950 / 9482330850 ================================== SadhguruShri Rama is an Indian mystic, yogi & a realized spiritual master. He is the founder of Upasana Foundation, a Trust envisioned to offering tools and techniques for inner wellbeing. SadhguruShri is a master communicator, converses in a very simple language, presents complex ideas in an easy to understand way. He is eager to share his abundant knowledge with all. In conveying his message, SadhguruShri goes beyond the limited reach of words and offers the grace of direct Experience. SadhguruShri is a True Master who, unlike a teacher, awakens you to the next level of spiritual experience. Making a clear departure from mere customs and rituals, SadhguruShri’s scientific methods for self-transformation are both experientially direct and powerful. SadhguruShri incorporates key aspects of ancient texts into modern contemporary life. SadhguruShri teaches and guides his Sadhaks towards the spiritual evolution of their Consciousness through the divine science of Kundalini Jagruti Shakti Kriya, a technique born out of his profound experience of the Self. ======= ==================== FOLLOW US ON : Our Official website: https://www.almamediaschool.com/ Our Official Website : https://www.gaurishakkistudio.com/ Facebook Page :   / gaurishakkistudio   Instagram :   / gaurishakkistudio   X :   / gastudiopro   Share Chat : https://sharechat.com/profile/3410165... LinkedIn :   / gaur.  . ======================== ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ. For One Time Payment - gaurishakkistudio@upi ...................................................................... Join this channel to get access to perks:    / @gaurishakkistudio   ...............................................   / gaurishakkistudio   ...............................................#aahy://www.instamojo.com/@GaurishAkkiStudio Support our Work...It Matters..! ========================== ಧನ್ಯವಾದ ಗೌರೀಶ್ ಅಕ್ಕಿ ಸ್ಟುಡಿಯೋ =========================== #SadhguruShriRama #UpasanaFoundation #bengaluru #spiritualmaster #yogi #spiritual #selfrealization #powerofmind #mind #adhyatma #guru #manoshakti #aatma #hypnotism #hypnotherapy #selfhypnosis #selfhypnotism #benefitsofhypnotism #GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiYoutube #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Ep-5|ಕುಂಡಲಿನಿ ಜಾಗೃತಿ ಎಲ್ಲರಿಗೂ ಸಾಧ್ಯನಾ?|SadhguruShri Rama|Kundalini Shakti|Gaurish Akki Studio
▶︎

Ep-5|ಕುಂಡಲಿನಿ ಜಾಗೃತಿ ಎಲ್ಲರಿಗೂ ಸಾಧ್ಯನಾ?|SadhguruShri Rama|Kundalini Shakti|Gaurish Akki Studio

ಮಂತ್ರ ಸಾಧನೆ ಅಂದ್ರೆ ಏನು? ಜೀವನದ ಸಮಸ್ಯೆಗಳಿಗೆ ಮಂತ್ರಗಳಲ್ಲಿದೆಯೇ ಪರಿಹಾರ? | SadhguruShri Rama | GaS
▶︎

ಮಂತ್ರ ಸಾಧನೆ ಅಂದ್ರೆ ಏನು? ಜೀವನದ ಸಮಸ್ಯೆಗಳಿಗೆ ಮಂತ್ರಗಳಲ್ಲಿದೆಯೇ ಪರಿಹಾರ? | SadhguruShri Rama | GaS

777 Portal ✨ Manifest Miracles, Abundance & Divine Alignment - Meditation Music
▶︎

777 Portal ✨ Manifest Miracles, Abundance & Divine Alignment - Meditation Music

Ep-14|ಮನೋಶಕ್ತಿ ಇಂದ ನಮ್ಮ ಭವಿಷ್ಯವನ್ನು ತಿಳಿದುಕೊಳ್ಳಬಹುದಾ..? |SadhguruShri Rama|Gaurish Akki Studio
▶︎

Ep-14|ಮನೋಶಕ್ತಿ ಇಂದ ನಮ್ಮ ಭವಿಷ್ಯವನ್ನು ತಿಳಿದುಕೊಳ್ಳಬಹುದಾ..? |SadhguruShri Rama|Gaurish Akki Studio

ಸತ್ತ ಹೆಣಕ್ಕೆ ಜೀವ ಕೊಡೋ ಅಘೋರಿಗಳ ಶಕ್ತಿ..!|Aghori| Yogatma Srihari | GSS MAADHYAMA
▶︎

ಸತ್ತ ಹೆಣಕ್ಕೆ ಜೀವ ಕೊಡೋ ಅಘೋರಿಗಳ ಶಕ್ತಿ..!|Aghori| Yogatma Srihari | GSS MAADHYAMA

Ep-17|ಸಾವನ್ನು ಮುಂದೂಡಬಹುದಾ..?|How to live long? lSadhguruShri Rama
▶︎

Ep-17|ಸಾವನ್ನು ಮುಂದೂಡಬಹುದಾ..?|How to live long? lSadhguruShri Rama

ಮಾಂಡೂಕ್ಯ ಉಪನಿಷತ್ಜ್ಞಾನದ ಅಂತಿಮ ರಹಸ್ಯ
▶︎

ಮಾಂಡೂಕ್ಯ ಉಪನಿಷತ್ಜ್ಞಾನದ ಅಂತಿಮ ರಹಸ್ಯ

ಭಗವಂತನನ್ನು ಒಲಿಸಿಕೊಳ್ಳಲು ಆಡಂಬರದ ಪೂಜೆಗಳಿಂದ ಮಾತ್ರ ಸಾಧ್ಯ !
▶︎

ಭಗವಂತನನ್ನು ಒಲಿಸಿಕೊಳ್ಳಲು ಆಡಂಬರದ ಪೂಜೆಗಳಿಂದ ಮಾತ್ರ ಸಾಧ್ಯ !

ಕುಂಡಲಿನಿ ಶಕ್ತಿಯನ್ನ ಮೊದಲು ಸಿದ್ಧಿಸಿಕೊಂಡವರು ಯಾರು?|SadhguruShri Rama|Kundalini Shakti| Gaurish Akki
▶︎

ಕುಂಡಲಿನಿ ಶಕ್ತಿಯನ್ನ ಮೊದಲು ಸಿದ್ಧಿಸಿಕೊಂಡವರು ಯಾರು?|SadhguruShri Rama|Kundalini Shakti| Gaurish Akki

ನಿಮ್ಮ ಸಬ್‌ಕಾನ್ಶಿಯಸ್ ಮೈಂಡ್ ಜಾಗೃತಗೊಳಿಸುವುದು ಹೇಗೆ?! | Power of Subconsious Mind | Upasana
▶︎

ನಿಮ್ಮ ಸಬ್‌ಕಾನ್ಶಿಯಸ್ ಮೈಂಡ್ ಜಾಗೃತಗೊಳಿಸುವುದು ಹೇಗೆ?! | Power of Subconsious Mind | Upasana

ಗುರು ಪಾದುಕೆಯ ಹಿಂದಿರುವ ಅದ್ಭುತ ಶಕ್ತಿ! | Guru Purnima| SadhguruShri Rama | Gaurish Akki
▶︎

ಗುರು ಪಾದುಕೆಯ ಹಿಂದಿರುವ ಅದ್ಭುತ ಶಕ್ತಿ! | Guru Purnima| SadhguruShri Rama | Gaurish Akki

ಪುನರ್ಜನ್ಮ ಇದೆಯೇ..? ವೈಜ್ಞಾನಿಕವಾಗಿ ಪುನರ್ಜನ್ಮ ಸಾಬೀತಾಗಿದೆಯೇ..? | Sadgurushri Rama | Ep 5
▶︎

ಪುನರ್ಜನ್ಮ ಇದೆಯೇ..? ವೈಜ್ಞಾನಿಕವಾಗಿ ಪುನರ್ಜನ್ಮ ಸಾಬೀತಾಗಿದೆಯೇ..? | Sadgurushri Rama | Ep 5

Ep-12| ಗೊತ್ತಿದ್ದೂ ತಪ್ಪು ಯಾಕೆ ಮಾಡ್ತೀವಿ! ಮನಸ್ಸು ನಮ್ಮನ್ನು ಯಾಮಾರಿಸುತ್ತಾ?|SadhguruShri Rama|Gaurish Akki
▶︎

Ep-12| ಗೊತ್ತಿದ್ದೂ ತಪ್ಪು ಯಾಕೆ ಮಾಡ್ತೀವಿ! ಮನಸ್ಸು ನಮ್ಮನ್ನು ಯಾಮಾರಿಸುತ್ತಾ?|SadhguruShri Rama|Gaurish Akki

ಸಮ್ಮೋಹನ ಅಂದರೆ ಏನು ? What is Hypnotize ? Explained in Kannada
▶︎

ಸಮ್ಮೋಹನ ಅಂದರೆ ಏನು ? What is Hypnotize ? Explained in Kannada

Ep-19|ನಿಮ್ಮ ಜೀವನದ ಉದ್ದೇಶ ಏನು?|What is the Purpose of My Life?|SadhguruShri Rama |Gaurish Akki Studio
▶︎

Ep-19|ನಿಮ್ಮ ಜೀವನದ ಉದ್ದೇಶ ಏನು?|What is the Purpose of My Life?|SadhguruShri Rama |Gaurish Akki Studio

ಪ್ರತಿವರ್ಷ ರಜನೀಕಾಂತ್‌ ಹಿಮಾಲಯಕ್ಕೆ ಹೋಗೋದು ಯಾಕೆ..?|SadhguruShri Rama | Gaurish Akki Studio
▶︎

ಪ್ರತಿವರ್ಷ ರಜನೀಕಾಂತ್‌ ಹಿಮಾಲಯಕ್ಕೆ ಹೋಗೋದು ಯಾಕೆ..?|SadhguruShri Rama | Gaurish Akki Studio

ಉಪಾಸನ ತಾಕತ್ತು 🔥 Guru Krupa Power That Changes Life ! Power of Upasana Explained Master Anand
▶︎

ಉಪಾಸನ ತಾಕತ್ತು 🔥 Guru Krupa Power That Changes Life ! Power of Upasana Explained Master Anand

ಯುವಕರಿಗೆ ಒಂದು ಸಂದೇಶ: ಯಶಸ್ಸಿನ ನಿಜವಾದ ಅರ್ಥವೇನು? | Life Purpose Explained | Sadhgurushri | Upasana
▶︎

ಯುವಕರಿಗೆ ಒಂದು ಸಂದೇಶ: ಯಶಸ್ಸಿನ ನಿಜವಾದ ಅರ್ಥವೇನು? | Life Purpose Explained | Sadhgurushri | Upasana

ನಾನು ಹೊರಗಿನ ಪೂಜೆ ಪುನಸ್ಕಾರ ಮಾಡುವುದಿಲ್ಲ..!!! | SadhguruShri Rama | B Ganapathi | Upasana |  Part 03
▶︎

ನಾನು ಹೊರಗಿನ ಪೂಜೆ ಪುನಸ್ಕಾರ ಮಾಡುವುದಿಲ್ಲ..!!! | SadhguruShri Rama | B Ganapathi | Upasana | Part 03

Ep-1|ಜ್ಞಾನೋದಯ ಎಲ್ಲರಿಗೂ ಆಗುತ್ತಾ?|ಅದರ ಅನುಭವ ಹೇಗಿರುತ್ತೆ?|SadhguruShri Rama|Gaurish Akki Studio|GaS
▶︎

Ep-1|ಜ್ಞಾನೋದಯ ಎಲ್ಲರಿಗೂ ಆಗುತ್ತಾ?|ಅದರ ಅನುಭವ ಹೇಗಿರುತ್ತೆ?|SadhguruShri Rama|Gaurish Akki Studio|GaS