ಚಿಂತಾಮಣಿ ನಗರದಲ್ಲಿ ಚಾಕು ತೋರಿಸಿ ಸುಲಿಗೆ ಮಾಡಿದ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು.
ಚಿಂತಾಮಣಿ:ಹಾಡು ಹಗಲು ಅದರಲ್ಲೂ ನಗರದ ಜನನಿಬಿಡ ಪ್ರದೇಶದಲ್ಲಿ ದ್ವಿಚಕ್ರವಾಹನದಲ್ಲಿ ಬಂದವರು ಯುವಕನೋ ರ್ವನಿಗೆ ಚಾಕು ತೋರಿಸಿ ಪ್ರಾಣ ಬೆದರಿಕೆ ಹಾಕಿದ ನಂತರ ಆತನನ್ನು ದ್ವಿಚಕವಾಹನದಲ್ಲಿ ಬೇರೆಡೆ ಕರೆದೊಯ್ದು ಅಲ್ಲಿದ್ದ ಇತರೆ ನಾಲ್ಕು ಮತ್ತು ಇವರಿಬ್ಬರು ಮಾರಕಾಯಧಗಳನ್ನು ತೋರಿಸಿ 5ಸಾವಿರ ರೂ ಹಣ ಸುಲಿಗೆ ಮಾಡಿದ ಇಬ್ಬರು ಅರೋಪಿಗಳನ್ನು ಚಿಂತಾಮಣಿ ನಗರಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಇನ್ನು ನಾಲ್ಕು ಮಂದಿ ಅರೋಪಿಗಳ ಪತ್ತೆಗೆ ಭಲೆ ಬೀಸಿದ್ದಾರೆ. ಬಂಧಿತ ಆರೋಪಿಗಳನ್ನು ನಗರದ ಜೆ.ಜೆ.ಕಾಲೋನಿಯ ನಿವಾಸಿ 21 ವರ್ಷದ ವಿಶ್ವನಾಥ್ ಮತ್ತು ನಗರದ ಹೊರ ವಲಯದ ಕರಿಯಪ್ಪಲ್ಲಿ ಗ್ರಾಮದ 23 ವರ್ಷದ ಬನ್ನಿ ಎಂದು ಗುರುತಿಸಲಾಗಿದೆ. ಅರೋಪಿಗಳು ಇಬ್ಬರು ಕಳೆದ ಎರಡು ತಿಂಗಳ ಹಿಂದೆ ಇದೇ ಕೃತ್ಯ ನಡೆಸಿ ಪತ್ತೆಯಾಗಿ ಆರೋಪಿಗಳಿಬ್ಬರು ಜೈಲಿಗೆ ಹೋಗಿದ್ದವರು, ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿ ಬಂದವರು ಮತ್ತೆ ಅದೇ ದಂಧೆಗೆ ಇಳಿದು ಇದೀಗ ಮತ್ತೆ ಪೊಲೀಸ್ ಬಲೆಗೆ ಬಿದಿದ್ದಾರೆ. ಮೊದಲ ಪ್ರಕರಣದ ಹಿನ್ನೆಲೆ: ಅರೋಪಿಗಳಿಬ್ಬರು ಕಳೆದ 2026 ಫೆಭ್ರವರಿ 12 ರಂದು ಮದ್ಯಾಹ್ನ ಸುಮಾರು 2-30ರ ಸಮಯದಲ್ಲಿ ನಗರದ ಬೆಂಗಳೂರು ಜೋಡಿ ರಸ್ತೆಯ ಅಂಜನಿ ಚಿತ್ರಮಂದಿರದ ಬಳಿ ಎಳ್ಳನೀರು ತೆಗೆದುಕೊಳ್ಳುತ್ತಿದ್ದ ನಗರದ ಪ್ರಭಾಕರ್ ಬಡಾ ವಣೆಯ ನಿವಾಸಿ 72 ವರ್ಷದ ಕೃಷ್ಣಮೂರ್ತಿ ಎಂಬವರ ಕೈಯಲ್ಲಿದ್ದ ರ್ಯಾಡೋ ವಾಚ್ ಪಿನ್ ಕಿತ್ತು ಹೋಗಿದೆ ಸರಿ ಮಾಡಿಕೊಡುತ್ತೇವೆ ಎಂದು ಹೇಳಿ ಓರ್ವ ವಾಚ್ ಪಡೆದುಕೊಂಡರೆ ಅಲ್ಲಿಯೇ ಇದ್ದ ಮತ್ತೊಬ್ಬ ಯಾರಿಗೋ ಪೋನ್ ಮಾಡಬೇಕು ಎಂದು ಹೇಳಿ ಅವರ ಬಳಿಯಿದ್ದ ಐಪೋನ್ ಪಡೆದುಕೊಂಡ ನಂತರ ಇಬ್ಬರು ಸುಮಾರು 75ಸಾವಿರ ರೂ ಬೆಲೆ ಬಾಳುವ ವಾಚ್ ಮತ್ತು ಐಪೋನ್ ತೆಗೆದುಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಮಗ ವಿಜಯ್ ಎಂಬವರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡ ನಗರಠಾಣೆಯ ಪೊಲೀಸರು, ಅರೋಪಿಗಳ ಪತ್ತೆಗೆ ಬಲೆ ಬಿಸಿ ನಗರದ ಹೊರಲವಯದ ಕರಿಯಪಲ್ಲಿ ಗ್ರಾಮದ ಬನ್ನಿ ಮತ್ತು ಜೆಜೆ ಕಾಲೋನಿಯ ವಿಶ್ವನಾಥ್ ಎಂಬ ಇಬ್ಬರ ಅರೋಪಿಗಳನ್ನು ಪತ್ತೆಹಚ್ಚಿ ಮಾಲು ವಶಪಡಿಸಿಕೊಂಡು ನಂತರ ಅವರನ್ನು ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದರು. ಮತ್ತೆ ಸುಲಿಗೆಗೆ ಇಳಿದ ಅರೋಪಿಗಳು: ಜೈಲಿನಿಂದ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಹೊರಬಂದ ಈ ಇಬ್ಬರು ಅರೋಪಿಗಳು ಯುವಕನೋರ್ವನಿಗೆ ಚಾಕು ತೋರಿಸಿ ಬೆದರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಇವರಿಬ್ಬರ ಜೊತೆಗೆ ಇತರೆ ನಾಲ್ಕು ಮಂದಿ ಸೇರಿಕೊಂಡು ಯುವಕನ ಬಳಿ 5ಸಾವಿರ ರೂ ಹಣ ಮತ್ತೆ ಸುಲಿಗೆ ಮಾಡಿ ಮತ್ತೆ ಪೊಲೀಸ್ರಿಗೆ ತಗಲಾಕು ಕೊಂಡಿದ್ದಾರೆ. ಅರೋಪಿಗಳಾದ ಬನ್ನಿ ಮತ್ತು ವಿಶ್ವನಾಥ್ ರವರು ಇದೇ 2026 ಮೇ 15 ರಂದು ಚಿಂತಾಮಣಿ ಹಳೇ ಸಿವಿಲ್ ಬಸ್ ನಿಲ್ದಾಣದ ರಸ್ತೆಯಲ್ಲಿರುವ ಗುರುಭವನದ ಮುಂಭಾಗದ ರಸ್ತೆಯಲ್ಲಿ ನಿಂತುಕೊAಡಿದ್ದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮದ ನಿವಾಸಿ ಸುಮಾರು 27 ವರ್ಷದ ಹೇಮಂತ್ ಕುಮಾರ್ ರವರ ಬಳಿ ಹೋಗಿರುವ ಈ ಇಬ್ಬರು ಅಸಾಮಿಗಳು ನನ್ನ ತಮ್ಮನನ್ನು ಚಾಕುವಿನಿಂದ ತಿವಿದು 24ಸಾವಿರ ರೂ ಗಳನ್ನು ಕಿತ್ತುಕೊಂಡು ಬಂದಿದ್ದೀಯ ನನ್ನ ತಮ್ಮನ ಬಳಿ ನಿನ್ನ ಪೋಟೋ ಇದೆ ಬೆದರಿಸಿದ್ದಾರೆ. ನೀನು ನಮ್ಮ ಜೊತೆಯಲ್ಲಿ ಬಾ ನನ್ನ ತಮ್ಮ ಏನಾದರು ನಿನ್ನನ್ನು ಗುರುತಿಸಿದರೆ ನಿನ್ನನ್ನು ಅಲ್ಲಿಯೇ ಸಾಯಿಸಿ ಬಿಡುತ್ತೇವೆ ಇಲ್ಲವಾದರೆ ನಿನ್ನನ್ನು ವಾಪಸ್ ಕರೆದುಕೊಂಡು ಬಂದು ಬಸ್ ನಿಲ್ದಾಣದಲ್ಲಿಯೇ ಬಿಡುತ್ತೇವೆ ಎಂದು ಹೇಳಿ ಬೈಕ್ನಲ್ಲಿ ನಗರದ ಚೇಳೂರು ರಸ್ತೆಯ ರೈಲ್ವೆ ಗೇಟ್ನಿಂದ ಆಚೆಗೆ ಇರುವ ಒಂದು ನಿರ್ಜನ ಪ್ರದೇಶದಲ್ಲಿರುವ ಇಟ್ಟಿಗೆ ಪ್ರಾಕ್ಯರಿಯ ಬಳಿಗೆ ಕರೆದುಕೊಂಡು ಹೋಗಿದ್ದಾರೆ. ಇಟ್ಟಿಗೆ ಫ್ಯಾಕ್ಟರಿ ಬಳಿ ಇದ್ದ ಇತರೆ ನಾಲ್ಕು ಮಂದಿ ಮತ್ತು ಇವರಿಬ್ಬರು ಸೇರಿ ಒಟ್ಟು ಆರು ಮಂದಿ 5 ಸಾವಿರ ರೂ ಗಳನ್ನು ಕೊಡುವಂತೆ ಒತ್ತಾಯಿಸಿ ಕತ್ತಿನ ಮೇಲೆ ಮೊಚ್ಚನ್ನು ಇಟ್ಟಿದು ಹಣ ಇಲ್ಲ ಎಂದು ಹೇಳಿದಕ್ಕೆ ಯಾರಿಂದಲಾದರು ಫೋನ್ಪೇ ಮಾಡಿಕೊ ಇಲ್ಲವಾದರೆ ನಿನ್ನನ್ನು ಸಾಯಿಸಿಬಿಡುತ್ತೇವೆ ಎಂದು ಹೇಳಿ ಬೆದರಿಕೆ ಹಾಕಿ ಬೇರೆಯವರಿಂದ ಪೋನ್ ಪೇ ಮೂಲಕ ಹಣ ಹಾಕಿಸಿಕೊಂಡು ನಂತರ ಹಣವನ್ನು ಆರು ಜನರ ತಂಡ ನೀಡಿದ ಮೊಬೈಲ್ ನಂಬರ್ಗೆ ಹಣ ಪಾವತಿ ಮಾಡಿದ ನಂತರ ಹೇಮಂತ್ ಕುಮಾರ್ನನ್ನು ಬಿಡುಗಡೆ ಮಾಡಿದ್ದಾರೆ. ಘಟನೆ ಬಗ್ಗೆ ಹೇಮಂತ್ ಕುಮಾರ್ ನೀಡಿದ ದೂರಿನ ಮೇಲೆ ಪ್ರಕರಣ ದಾಖಲು ಮಾಡಿಕೊಂಡ ನಗರಠಾಣೆಯ ಪೊಲೀಸರು ಪೋನ್ ಪೇ ಮಾಡಿದ್ದ ಬ್ಯಾಂಕ್ ಖಾತೆದಾರನನ್ನು ಪತ್ತೆ ಹಚ್ಚಿ ಅವರ ಮೂಲಕ ಈ ಇಬ್ಬರು ಆರೋಪಿ ಗಳನ್ನು ಮತ್ತೆ ಬಂಧಿಸಿ ಇಂದು ಸ್ಥಳದ ಮಹಜರು ನಡೆಸಿ ಅರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರೇಮ ವಿವಾಹದ ದಂಪತಿಗೆ ಸೋದರ ಮಾವಂದಿರ ಕಿರುಕುಳ ಚಿಂತಾಮಣಿ ನಗರಠಾಣೆ ಬಳಿ ಹಾರ ಬದಲಿಸಿಕೊಂಡ ಪ್ರೇಮಿಗಳು

🔴LIVE | ಲವ್ವರ್ ಜೊತೆ ಪರಾರಿಯಾದ ಮೂರು ಮಕ್ಕಳ ತಾಯಿ..! | Bannerghatta Leelavathi | Guarantee News

ಏ ಆಟೋ ರಾಮ್ ಗ | Aye Auto Ramga | Bhale Channagade | New Kannada Comedy Short Film

HDKಗೆ ಪ್ರದೀಪ್ ಈಶ್ವರ್ ಓಪನ್ ಚಾಲೆಂಜ್! ಏನಿದು ಹೈಡ್ರಾಮಾ? |Pradeep Eshwar vs HD Kumaraswamy| hello kannada|

Ugadi Harate : ಯುಗಾದಿ ಅಂದು.. ಇಂದು ಹಾಸ್ಯ ದಿಗ್ಗಜರ ಹರಟೆ | @newsfirstkannada

R Ashok In Budget Session 2026 | ಡಿಕೆ ಶಿವಕುಮಾರ್ ಅಶೋಕ್ ಶಾಕ್ | N18V

ರೌಡಿ ಶೀಟರ್ ಹೆಸರು ಕೇಳಿ ಬೆಚ್ಚಿಬಿದ್ದ ಕಮಿಷನರ್ | ಫುಲ್ ಶಾಕ್ | Rowdy Sheeter | Parade | Police |Dharmastala

Big Bulletin With HR Ranganath | ಮರ್ಯಾದಾ ಹತ್ಯೆ ತಡೆಯುವ ಮಸೂದೆ ಅಂಗೀಕಾರ..! | March 23, 2026

Basavaraj Dadesugur : PTCL ಕಾಯ್ದೆಗೆ ಒಳಪಟ್ಟ ಭೂಮಿಯನ್ನ ಮಾಜಿ ಶಾಸಕ ಕೊಂಡುಕೊಂಡಿದ್ದೇಗೆ? |Raichur |@newsfirst

ಚಿಂತಾಮಣಿಯಲ್ಲಿ ಜನನಿಬಿಡ ಪ್ರದೇಶದಲ್ಲಿ ಹಾಡ ಹಗಲೇ ನಡೆದ ಘಟನೆ | CTV NEWS

Live | 16th Karnataka Legislative Assembly | 9th Session | 23-03-2026 | Day-10 | Part 4 | DDCHANDANA

"ಕೇತನ್ ತಲೆಗೆ ವಿಗ್ ಹಾಕ್ತಿದ್ದ, ಅದಕ್ಕೆ ತಳ್ಬಿಟ್ಟೆ" ಬೆಚ್ಚಿದ ಪುಣೆ ಪೊಲೀಸರು..! | Ketan and Siya Case

ಇವರ ಒಂದು ದಿನದ ಸಂಪಾದನೆ ಗೊತ್ತಾ 💥 Conductor Life Behind the Scenes! #life #vlog #travel #trending #bus

ದೀರ್ಘ ವರ್ಷಗಳ ರಸ್ತೆ ವಿವಾದ ನ್ಯಾಯಾಲಯದ ಅದೇಶದಂತೆ ಇತ್ಯರ್ಥ ಮಾಡಿದ ಅಧಿಕಾರಿಗಳು ದಿಗವಮಿಂಡಿಗಲ್ ಗ್ರಾಮದಲ್ಲಿ

CM Siddaramaiah | ಉಮೇಶ್ ಮೇಟಿ ನಾಮಪತ್ರ ಸಲ್ಲಿಕೆ.. ಸಿಎಂ ಸಿದ್ರಾಮಯ್ಯ ಹೇಳಿದ್ದೇನು? | N18V

10,000 ₹ ಕೊಟ್ರೆ ಎಲ್ಲಾ ಸಿಗತ್ತೆ 💫💁Nightlife and Amazing Market in Nepal‘s capital

Big Bulletin With HR Ranganath | ಸಂಸತ್ನಲ್ಲಿ ಗಲ್ಫ್ ರಾಷ್ಟ್ರಗಳ ಕದನ ಬಗ್ಗೆ ಮೋದಿ ಮಾತು | March 23, 2026

20 ಲಕ್ಷದಲ್ಲಿ ನಿರ್ಮಿಸಿದ 3 ಬೆಡ್ರೂಮ್ ಮನೆ |Low Budget House #lowpricehouses

ಕೋಪ ಬಂದ್ರೆ ಈ ಹುಡುಗ ಯಾರನ್ನು ಬಿಡಲ್ಲ 😳 #janasnehiyogesh #kannada #subscribe_plz

