ಮುಖ್ಯ ಅತಿಥಿಗಳ ನುಡಿ : ಶ್ರೀ ರವಿ ಡಿ. ಚನ್ನಣ್ಣನವರ್, ಐ.ಪಿ.ಎಸ್., ಬೆಂಗಳೂರು ದಿ||14-01-2020 ಸ್ಥಳ: ಗವಿಮಠ ಕೊಪ್ಪಳ

ಮುಖ್ಯ ಅತಿಥಿಗಳ ನುಡಿ : ಶ್ರೀ ರವಿ ಡಿ. ಚನ್ನಣ್ಣನವರ್, ಐ.ಪಿ.ಎಸ್., ಬೆಂಗಳೂರು ದಿನಾಂಕ:14-01-2020 ಸ್ಥಳ: ಕೈಲಾಸ ಮಂಟಪ, ಗವಿಮಠ ಕೊಪ್ಪಳ ರವಿ ಅವರು ಗದಗ ತಾಲೂಕಿನ ನೀಲಗುಂದ ಗ್ರಾಮದ ಕೃಷಿ ಕುಟುಂಬದಲ್ಲಿ 23 ಜುಲೈ 1985 ರಂದುಧ್ಯಾಮಪ್ಪ ಚನ್ನಣ್ಣನವರ್ ಹಾಗೂ ರತ್ನಮ್ಮ ದಂಪತಿಗೆ ಜನಿಸಿದರು. ಗದಗದ ನೀಲಗುಂದ ಸರ್ಕಾರಿ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣ,ಗದಗದಲ್ಲಿ ಪದವಿ ಪೂರ್ವ ವಿದ್ಯಾಭ್ಯಾಸ ಧಾರವಾಡದ ಕರ್ನಾಟಕ ಆಟ್ರ್ಸ್ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು.ತಮ್ಮ ಶೈಕ್ಷಣಿಕ ವೆಚ್ಚಗಳು ಹಾಗೂ ಕೌಟುಂಬಿಕ ಜವಾಬ್ದಾರಿಗಳನ್ನು ನಿಭಾಯಸಲು ಅವರು ಅರೆಕಾಲಿಕ ಕೆಲಸ ಮಾಡುತ್ತಿದ್ದರು. ಮೇ 2007ರಲ್ಲಿ, ಐಎಎಸ್ ಪರೀಕ್ಷೆಯ ತರಭೇತಿಯನ್ನು ಅವರು ಹೈದರಾಬಾದ್ ನಲ್ಲಿ ಪಡೆದರು.2008ರಲ್ಲಿ ಯೂನಿಯನ್ ಪಬ್ಲಿಕ್ ಸರ್ವೀಸ್‍ಕಮಿಷನ್ (ಯುಪಿಎಸ್ಸಿ) ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ 703 ನೇ ಸ್ಥಾನ ಪಡೆದರು. ವೃತ್ತಿಜೀವನ: ರವಿ ಅವರು 2011 ರಲ್ಲಿ ಬೆಳಗಾವಿ ಜಿಲ್ಲೆಯ ಹೆಚ್ಚುವರಿ ಅಧೀಕ್ಷಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ತದನಂತರ ಧಾರವಾಡ, ಹೊಸಪೇಟೆ, ಹಾಸನ, ಬೆಂಗಳೂರು, ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ ನಂತರ 2019 ರಿಂದ ಅವರು ಬೆಂಗಳೂರು ಗ್ರಾಮಾಂತರಎಸ್ ಪಿ ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತರ ಸೇವೆಗಳು: ಬೆಳಗಾವಿ ಹೆಚ್ಚುವರಿ ಪೆÇಲೀಸ್‍ಅಧೀಕ್ಷಕರಾಗಿದ್ದ ಸಮಯದಲ್ಲಿ ನಡೆದ ಕೋಮು ಗಲಭೆಯಲ್ಲಿಕಾರ್ಯ ನಿರ್ವಹಣೆ.2015 ರಲ್ಲಿ ಶಿವಮೊಗ್ಗದಲ್ಲಿ ನಡೆದ ಹಿಂಸಾಚಾರವನ್ನು ಹತೋಟಿಗೆ. ಮಹಿಳಾ ಸುರಕ್ಷತೆಯನ್ನು ಉತ್ತೇಜಿಸಲು "ಒನಕೆ ಓಬವ್ವ ಪಡೆರಚನೆ. ಸ್ವಯಂ ಸುರಕ್ಷತೆ ತರಬೇತಿ, ಜನ ಸ್ನೇಹಿ ಪೆÇಲೀಸ್ ಹಾಗೂ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು.ಪೆÇಲೀಸ್ ಸಿಬ್ಬಂದಿಗೆ ಸಹಾಯ ಮಾಡಲು ಪೆÇಲೀಸ್ ಕ್ಯಾಂಟೀನ್‍ಮತ್ತು ಪೆÇಲೀಸ್ ವೈದ್ಯಕೀಯ ಕಾರ್ಯಕ್ರಮಗಳನ್ನು ಜಾರಿಗೆ ತರುವ ಸಲಹೆ. ರೈತರಿಗೆ ಸಹಾಯವಾಗಲೆಂದು "ನಮ್ಮೂರಲೊಬ್ಬ ಸಾಧಕ" ಯೋಜನೆಯನ್ನು ಪ್ರಾರಂಭಿಸಿದರು. ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಅವರು ಉಚಿತ ಯೂನಿಯನ್ ಪಬ್ಲಿಕ್ ಸರ್ವಿಸ್‍ಕಮಿಷನ್(ಯು.ಪಿ.ಎಸ್.ಸಿ) ಪರೀಕ್ಷೆಗೆತರಬೇತಿ ನೀಡಲು ಪ್ರಾರಂಭಿಸಿದರು.

Must watch, I P S OFFICER RAVI CHANNANNAVAR SPEECH! ಐಪಿಎಸ್ ಅಧಿಕಾರಿಗೆ ರವಿ ಡಿ ಚನ್ನಣ್ಣನವರ್ ಮಾತು
▶︎

Must watch, I P S OFFICER RAVI CHANNANNAVAR SPEECH! ಐಪಿಎಸ್ ಅಧಿಕಾರಿಗೆ ರವಿ ಡಿ ಚನ್ನಣ್ಣನವರ್ ಮಾತು

ಪೂಜ್ಯ ಶ್ರೀ ಮ.ನಿ.ಪ್ರ.ಜ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಜಿಗಳ ಆಶೀರ್ವಚನ ದಿ||14-01-2020 ಸ್ಥಳ:ಗವಿಮಠ ಕೊಪ್ಪಳ
▶︎

ಪೂಜ್ಯ ಶ್ರೀ ಮ.ನಿ.ಪ್ರ.ಜ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಜಿಗಳ ಆಶೀರ್ವಚನ ದಿ||14-01-2020 ಸ್ಥಳ:ಗವಿಮಠ ಕೊಪ್ಪಳ

1 ಭೀಷ್ಮಪರ್ವ ( ಆಲಂಗಾರು ) Bheeshma parva 2026
▶︎

1 ಭೀಷ್ಮಪರ್ವ ( ಆಲಂಗಾರು ) Bheeshma parva 2026

ಕರ್ನಾಟಕದ ಸಿಂಗಂ ರವಿ ಡಿ ಚನ್ನಣ್ಣನವರ್| Weekend With Ramesh S3 | Ravi D Channannavar - @zeekannada
▶︎

ಕರ್ನಾಟಕದ ಸಿಂಗಂ ರವಿ ಡಿ ಚನ್ನಣ್ಣನವರ್| Weekend With Ramesh S3 | Ravi D Channannavar - @zeekannada

ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ -  2026 ನೇರ ಪ್ರಸಾರ
▶︎

ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ - 2026 ನೇರ ಪ್ರಸಾರ

ಉಟಕನೂರು ಮಠದಲ್ಲಿ ದಿಂಗಾಲೇಶ್ವರ ಸ್ವಾಮಿಗಳವರ ಆಶ್ರವಚನ
▶︎

ಉಟಕನೂರು ಮಠದಲ್ಲಿ ದಿಂಗಾಲೇಶ್ವರ ಸ್ವಾಮಿಗಳವರ ಆಶ್ರವಚನ

3 ಪಕ್ಷದವರ ಬಳಿ ಖಾಸಗಿ ಕಾಲೇಜುಗಳಿವೆ | NEET PAPER LEAK ಮಾಡಿದ್ಯಾರು?| Ramesh Kumar Exclusive Interview |KMS
▶︎

3 ಪಕ್ಷದವರ ಬಳಿ ಖಾಸಗಿ ಕಾಲೇಜುಗಳಿವೆ | NEET PAPER LEAK ಮಾಡಿದ್ಯಾರು?| Ramesh Kumar Exclusive Interview |KMS

ಜೀವನ ಬದಲಿಸುವ 4 ನಂಬಿಕೆಗಳು! ಡಿಪ್ರೆಶನ್‌ನಿಂದ ಹೊರಬರುವ ಒಂದು ಸೂತ್ರ! | Dr Gururaj Karajagi | #story #speech
▶︎

ಜೀವನ ಬದಲಿಸುವ 4 ನಂಬಿಕೆಗಳು! ಡಿಪ್ರೆಶನ್‌ನಿಂದ ಹೊರಬರುವ ಒಂದು ಸೂತ್ರ! | Dr Gururaj Karajagi | #story #speech

ಕನಸು || ರವಿ ಬೆಳಗೆರೆ || KANASU || RAVI BELAGERE ||
▶︎

ಕನಸು || ರವಿ ಬೆಳಗೆರೆ || KANASU || RAVI BELAGERE ||

ಅಂತರಂಗದ ರಂಗನಾಥ | Guru Rayaru, Dattatreya & Untold Stories | Ft. TV9 Ranganath Bharadwaj | Kannada
▶︎

ಅಂತರಂಗದ ರಂಗನಾಥ | Guru Rayaru, Dattatreya & Untold Stories | Ft. TV9 Ranganath Bharadwaj | Kannada

ಭ್ರಮೆಯಿಂದ ಹೊರಬನ್ನಿ, ಹೇಗೆ ಇದ್ದರೂ ಹೆಮ್ಮೆಯಿಂದ ಬದುಕಿ - ಕುಂದಾಪುರದಲ್ಲಿ ರವಿ ಚನ್ನಣ್ಣನವರ್ ಮಾತು
▶︎

ಭ್ರಮೆಯಿಂದ ಹೊರಬನ್ನಿ, ಹೇಗೆ ಇದ್ದರೂ ಹೆಮ್ಮೆಯಿಂದ ಬದುಕಿ - ಕುಂದಾಪುರದಲ್ಲಿ ರವಿ ಚನ್ನಣ್ಣನವರ್ ಮಾತು

Ravi D Channannavar IPS
▶︎

Ravi D Channannavar IPS

Ravi D Channannavar Youth Inspiring Spech part -2 ರವಿ ಡಿ ಚನ್ನೆಣ್ಣನವರ್ "ಯುವ ಜನರ ನಡೆ ಸಾಧನೆಯ ಕಡೆ"
▶︎

Ravi D Channannavar Youth Inspiring Spech part -2 ರವಿ ಡಿ ಚನ್ನೆಣ್ಣನವರ್ "ಯುವ ಜನರ ನಡೆ ಸಾಧನೆಯ ಕಡೆ"

ಬದುಕು ಏಕೆ ವ್ಯರ್ಥವಾಯಿತು?  (-ಪೂಜ್ಯ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ)
▶︎

ಬದುಕು ಏಕೆ ವ್ಯರ್ಥವಾಯಿತು? (-ಪೂಜ್ಯ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ)

Ravi D Channannavar Motivational speech • kannada motivation •
▶︎

Ravi D Channannavar Motivational speech • kannada motivation •

ಒಬ್ಬ ದೊಡ್ಡ ಸಾಹುಕಾರ ಮತ್ತು ಬಡ ಮನುಷ್ಯನ ಕಥೆ | ಗುರುಗಳ ಪ್ರವಚನ | #shorts #viral #viralvideo #shortvideo
▶︎

ಒಬ್ಬ ದೊಡ್ಡ ಸಾಹುಕಾರ ಮತ್ತು ಬಡ ಮನುಷ್ಯನ ಕಥೆ | ಗುರುಗಳ ಪ್ರವಚನ | #shorts #viral #viralvideo #shortvideo

Ravi D Channannavar IPS  Exclusive interview in ETV News Kannada, KANNADADA SINGHAM
▶︎

Ravi D Channannavar IPS Exclusive interview in ETV News Kannada, KANNADADA SINGHAM

February 22, 2026
▶︎

February 22, 2026

ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸುವುದೇ ಒಂದು ಬೋನಸ್: ಕೆ. ಅಣ್ಣಾಮಲೈ
▶︎

ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸುವುದೇ ಒಂದು ಬೋನಸ್: ಕೆ. ಅಣ್ಣಾಮಲೈ

Ravi D Channannavar Best Speech | Ravi Channanavar IPS Motivational | ರವಿ ಡಿ ಚನ್ನಣ್ಣನವರ್ ಅದ್ಭುತ ಭಾಷಣ
▶︎

Ravi D Channannavar Best Speech | Ravi Channanavar IPS Motivational | ರವಿ ಡಿ ಚನ್ನಣ್ಣನವರ್ ಅದ್ಭುತ ಭಾಷಣ