ಮನಸ್ಸು ಹುಚ್ಚುಚ್ಚಾಗಿ ಆಡುತ್ತಿದೆಯೇ? | Have you lost your Mind | Sadhguru Kannada
ನಮ್ಮ ಆಂತರ್ಯದೆಡೆಗೆ ತಿರುಗುವ ಮಹತ್ವವನ್ನು ಸಾರುವ ಈ ವಿಡಿಯೋದಲ್ಲಿ ಸದ್ಗುರುಗಳು ಹಾಸ್ಯಮಯವಾಗಿ ಹೇಗೆ ನಮ್ಮ ಸಾಮರ್ಥ್ಯಗಳೇ ನಮಗೆ ತೊಡಕಾಗಬಾರದು ಎಂದು ತಿಳಿಸುತ್ತಾರೆ. ಅದ್ಭುತವಾದ ನೆನಪಿನ ಶಕ್ತಿ ಮತ್ತು ಕಲ್ಪನಾ ಶಕ್ತಿ ನಮಗೆ ತೊಡಕಾಗಿ ಪರಿಣಾಮಿಸಬಾರದು, ಅದು ನಮ್ಮಿಂದ ಸೂಚನೆ ತೆಗೆದುಕೊಳ್ಳುವಂತಿರಬೇಕು ಎಂಬುದನ್ನು ಮನಮುಟ್ಟುವಂತೆ ವಿವರಿಸುತ್ತರೆ. ಕಣ್ಣು ಬಿಟ್ಟಾಗಂತೂ ಜಗತ್ತಿನ ಅನೇಕ ವಿಚಾರಗಳನ್ನು ನೋಡುತ್ತೇವೆ. ಆದರೆ ಕಣ್ಣು ಮುಚ್ಚಿದಾಗ ಏನನ್ನು ನೋಡುತ್ತೇವೆ? ಕಣ್ಣು ಮುಚ್ಚಿದಾಗ ನಮಗೆ ಯಾವ ಅನುಭವವಾಗಬೇಕು? ಈ ವಿಷಯಗಳ ಬಗ್ಗೆ ಸದ್ಗುರುಗಳು ಇಲ್ಲಿ ಬೆಳಕು ಚೆಲ್ಲುತ್ತಾರೆ. English video: • Have You Lost Your Mind? | Sadhguru ’ಕಾವೇರಿ ಕೂಗು’ ಅಭಿಯಾನಕ್ಕೆ ನಿಮ್ಮ ದೇಣಿಗೆ ನೀಡಿ: http://kannada.cauverycalling.org ಹೆಚ್ಚಿನ ವಿವರಗಳಿಗಾಗಿ: http://www.isha.sadhguru.org ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ: • ಈಶ ಪ್ರಾರಂಭಿಕ ಅಭ್ಯಾಸಗಳು (ಉಪ-ಯೋಗ) Upa Yoga K... ಸದ್ಗುರು ಕನ್ನಡ ಫ಼ೇಸ್ಬುಕ್ ಪೇಜ್: / sadhgurukannada ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: http://www.ishafoundation.org/Ishakriya ಸದ್ಗುರು ಆಪ್: http://onelink.to/sadhguru__app ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

ನೀವು ನಿಮ್ಮ ಬಗ್ಗೆ ತಿಳಿದುಕೊಂಡಿರುವ ಈ ಒಂದು ಸಂಗತಿಯನ್ನು ತ್ಯಜಿಸಿ | Sadhguru Kannada | Kannada

အခက်အခဲမှန်သမျှဟာ ခဏတာပါ။ စိတ်ကို အေးချမ်းအောင်ထားတတ်ဖို့ - ပါချုပ်ဆရာတော် #dhamma #buddha #တရားတော်

ಚಿಂತೆಯಿಂದ ಆಚೆ ಬನ್ನಿ ಗೆಳೆಯರೇ :How to Over Come OverThinking | Mind Control Tips | Kannada 2023

ಬಾಂಗ್ಲಾ ಗಡಿ ಗರಂ..! BSF ಕೆಲಸಕ್ಕೆ BGB ಅಡ್ಡಿ..! ಹೇಗಿದೆ ಅಕ್ರಮ ವಲಸಿಗರನ್ನ ಹೊರದಬ್ಬೋ ಕೆಲಸ..?

ಸೂಪರ್ ಮೆಜಾರಿಟಿಯತ್ತ BJP ! ಎರಡೇ ತಿಂಗಳಲ್ಲಿ ದೇಶಕ್ಕೆ ಕಾದಿದೆ ಅಚ್ಚರಿ ! ಉದ್ಧವ್ ಸೇನೆಗೆ ಮತ್ತೆ ಆಪರೇಷನ್ !

ನಿಮ್ಮ ಮನಸ್ಸು ನಿಮ್ಮ ಹಿಡಿತದಲ್ಲಿ ಏಕೆ ಇಲ್ಲ? | ಸದ್ಗುರು ಕನ್ನಡ

Frequency Of God 963 Hz ✨ Attract Miracles, Divine Blessings & Deep Inner Peace In Your Life

အရိမေတ္တယျ မြတ်စွာဘုရားရှင်၏ သာသနာတော်အကြောင်း - ပါချုပ်ဆရာတော် 🙏 #ပါချုပ်ဆရာတော်

ಜೀವನದಲ್ಲಿ ಏನು ಮಾಡಬೇಕೆಂದು ನಿರ್ಧರಿಸೋದು ಹೇಗೆ? Sadhguru Kannada

ಕೋಟಿಗೊಬ್ಬ ಆಗೋದು ಹೇಗೆ? | Ramesh Aravind Motivational Speech

သေတဲ့အချိန်ထိကြောက်စရာမလိုအောင် ဒီသညာ(၁၀)ပါးကို မဖြစ်မနေဆောင်ထားပါတရားတော်(ပါချုပ်ဆရာတော်ဘုရား)#တရား

ಆದಿ ಶಂಕರಾಚಾರ್ಯರ ರೋಮಾಂಚಕ ಕಥೆ | The Untold Story of Adi Shankara in Kannada

ಡಿಕೆ-ಮೋದಿ ಮಹತ್ವದ ಚರ್ಚೆ | Trump Vs Iran | Indian Ships in Hormuz | Full News | Masth Magaa | Amar

ಮುಗೀತಾ TMC..? ಸೋನಿಯಾ-ಮಮತಾ ಮಾತಾಡಿದ್ದೇನು..? | What Is Happening Inside TMC | Didi to Join Congress..?

MOUNI ಮೌನಿ Award winning Kannada full movie | BS Lingadevaru | Shivanandam N

ಚಂಚಲ ಮನಸು ಮನುಷ್ಯನ ದೊಡ್ಡ ಶತೃ! ಮನಸು ಹಗುರ ಮಾಡಿಕೊಳ್ಳಿ!|Sonu Shrinivas Speech|Kannada Speech Motivation

Listen and Feel the Peace | Tibetan Healing Sounds for Deep Meditation, Inner Peace & Soul Healing

ಹೊಸ ಕರ್ಮವನ್ನು ಸೃಷ್ಟಿಸದೇ, ಜೀವನವನ್ನು ಸುಲಭಗೊಳಿಸುವುದು ಹೇಗೆ? Sadhguru Kannada

TMC ಮಾತ್ರವಲ್ಲ ಇನ್ನೂ 4 ಪಕ್ಷಕ್ಕೆ ವಿಲೀನದ ಆಫರ್ ! ದೇಶದ ರಾಜಕಾರಣದಲ್ಲಿ ಸಂಚಲನ ! ಏನಿದು ಶಿವಸೇನೆ ಉದ್ಧವ್ ಗೂಗ್ಲಿ?

