Belagavi Gold Shop Theft | ವಿಮೆ ಆಸೆಗೆ ಸ್ವಂತ ಅಂಗಡಿಯಲ್ಲೇ ಕಳ್ಳತನ!
Belagavi Gold Shop Theft | ವಿಮೆ ಆಸೆಗೆ ಸ್ವಂತ ಅಂಗಡಿಯಲ್ಲೇ ಕಳ್ಳತನ! ಬೆಳಗಾವಿಯ ರಾಮದೇವ ಗಲ್ಲಿಯಲ್ಲಿರುವ ವಿ.ಪಿ.ವೇರ್ಣೇಕರ ಆಂಡ್ ಸನ್ಸ್ ಚಿನ್ನದಂಗಡಿಯಲ್ಲಿ ನಡೆದ ಕಳ್ಳತನ ಪ್ರಕರಣದ ರಹಸ್ಯ ಬಯಲಾಗಿದೆ. ವಿಮೆ ಹಣ ಪಡೆಯುವ ಆಸೆಯಿಂದ ಸ್ವತಃ ಅಂಗಡಿ ಮಾಲೀಕ ಕೃಷ್ಣಾನಂದ ವೇರ್ಣೇಕರ್ ತಾನೇ ಕಳ್ಳತನ ಮಾಡಿ, 65 ಲಕ್ಷ 95 ಸಾವಿರ ರೂ. ಮೌಲ್ಯದ ಕಳ್ಳತನವಾಗಿದೆ ಎಂದು ಖಡೇಬಜಾರ್ ಪೊಲೀಸ್ ಠಾಣೆಗೆ ಸುಳ್ಳು ದೂರು ನೀಡಿದ್ದನು. ತನಿಖೆಗಿಳಿದ ಪೊಲೀಸರಿಗೆ ಶಾಕ್ ಕಾದಿತ್ತು. ಕದ್ದ ಚಿನ್ನಾಭರಣ ಹಾಗೂ ಹಣವನ್ನು ತನ್ನದೇ ಸ್ಕೂಟಿ ಡಿಕ್ಕಿಯಲ್ಲಿ ಬಚ್ಚಿಟ್ಟಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, 519.8 ಗ್ರಾಂ ಚಿನ್ನ, 31 ಗ್ರಾಂ ಬೆಳ್ಳಿ ಮತ್ತು ನಗದನ್ನು ಜಪ್ತಿ ಮಾಡಿದ್ದಾರೆ. #BelagaviNews #BelagaviPolice #GoldShopTheft #FakeTheftDrama #KhadebazarPolice #CrimeNewsKannada #BreakingNews #powertv #powertvdigital POWER TV, as the name says it is filled with exuberant energy, concern and passion for societal health. no nudity, no negativity and of course, no nonsense. Power Tv News live is a 24/7 Kannada news channel. One Of The Most Trusted Kannada news channel for Live Updates, Investigative journalism, Breaking News, Political News, Crime, Entertainment News and Film news, Sandalwood, Sports News, Sting Operations. Power TV | Power TV News | Power TV Latest Updates | Power TV News Kannada | Filmy Power | Power Latest News | Power Breaking News | Power Trending News | Power TV Karnataka #powertv #powertvdigital #kannadanewslive More Updates Keep Following Us ✓LatestUpdates@https://powertvnews.in/ ✓Subscribe Power Tv@https://bit.ly/2PqYCUV ✓Like us@https://bit.ly/2Qm5JTX ✓Twitter link https://bit.ly/2EpHWfd ✓Instagram link / powertvnews

Belagavi Gold Shop Fake Robbery Case | ಚಿನ್ನದಂಗಡಿ ಮಾಲೀಕನ ಪ್ಲ್ಯಾನ್ ಫ್ಲಾಪ್ ಆಗಿದ್ಹೇಗೆ? | N18V

ಸಿದ್ದರಾಮಯ್ಯ ರಾಜಕೀಯ ನಿವೃತ್ತಿ! | Typhoon Noul | PM Modi | KPSC | Iran-US | Full News | Masth Magaa

Jammu Kashmir Floods | ಉತ್ತರ ಭಾರತದಲ್ಲಿ ವರುಣನ ಆರ್ಭಟ | Rains Effect

FIR Against CT Ravi Over Alleged Hate Speech: ಸಿ.ಟಿ.ರವಿಗೆ ಮುಲ್ಲಾ ಮಾತಿನ ಸಂಕಷ್ಟ ಖಾಕಿ ಜೊತೆ ಹೈಡ್ರಾಮಾ

Karnataka Cabinet Expansion; ಬೆಳಗಾವಿ ಜಿಲ್ಲೆಗೆ 3 ಸಚಿವ ಸ್ಥಾನಕ್ಕೆ ನಾಯಕರ ಬಿಗಿಪಟ್ಟು | Belagavi

ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಹಣ ಸಂಗ್ರಹ ಪ್ರಕರಣ | Belagavi | Public TV

"ನಟ ಮುಖ್ಯಮಂತ್ರಿ ಚಂದ್ರು ಚಿಕ್ಕ ಮಗ ಮನೆಯಿಂದ ದೂರ ಇರೋದು ಯಾಕೆ?!"-E37-Mukhyamantri Chandru-Kalamadhyama

3 ಪಕ್ಷದವರ ಬಳಿ ಖಾಸಗಿ ಕಾಲೇಜುಗಳಿವೆ | NEET PAPER LEAK ಮಾಡಿದ್ಯಾರು?| Ramesh Kumar Exclusive Interview |KMS

Pt.14 | Modi Humbled By Cockroach Power | What Forced Dharmendra Pradhan’s Resignation? | Akash B

Belagavi winter session:ಮುಖ್ಯಮಂತ್ರಿ ಬದಲಾವಣೆ ಸಂಘರ್ಷ ಸಿಎಂ ಸಿದ್ದರಾಮಯ್ಯ ಕಾಲ್ ಎಳೆದ ಬಿಜೆಪಿ.

Advocate Balan Interview | Justice For Soujanya | ಜೀ ಕನ್ನಡ ನ್ಯೂಸ್ನಲ್ಲಿ ಹಿರಿಯ ವಕೀಲ ಬಾಲನ್

Kannada News | ಇಂದಿನ ಪ್ರಮುಖ ಸುದ್ದಿಗಳು (25-07-26) | DK Shivakumar | Modi | Dharmendra Pradhan | KTV

Belagavi Winter Session 2025: ಅತಿಥಿ ಉಪನ್ಯಾಸಕರ ಸಂಬಳ ಹೆಚ್ಚು ಮಾಡಿ ಸ್ವಾಮಿ..! | Guest Lecturers Salary

ಜಂತರ್ ಮಂತರ್ ಖಾಲಿಯಾಯ್ತು,ನಮ್ಮ ಮನಸ್ಸೂ ಕೂಡ !| ರವೀಂದ್ರ ಜೋಶಿ JANTAR MANTAR PROTEST CALLS OFF

ಪೊಲೀಸ್-ಬಿಜೆಪಿ ಕಾರ್ಯಕರ್ತರ ನಡುವೆ ಟಾಕ್ ವಾರ್ | Guarantee News

Siddaramaiah Announces Retirement from Electoral Politics: ಚುನಾವಣಾ ರಾಜಕೀಯಕ್ಕೆ ಸಿದ್ದರಾಮಯ್ಯ ಗುಡ್ಬೈ!

Madhu Bangarappa: ಸಿದ್ದು ಚುನಾವಣೆಗೆ ನಿಲ್ಲಬೇಕು ಮಧು ಬಂಗಾರಪ್ಪ ಒತ್ತಾಯ | Siddaramaiah Announces Retirement

'He's Weak': Tucker Carlson on How Trump Failed America | The Mishal Husain Show

Thoothukudi Lockup Case: அருணாசலம் முடிவின் பின்னணி! வழக்கை திருப்பிய வீடியோ!Arunachalam |Nakkheeran

