NELAMANGALA Mystery of Death:ವೆಡ್ಡಿಂಗ್ ಡೇ ದಿನವೇ ಗೌಡಹಳ್ಳಿಯಲ್ಲಿ ನಿಗೂಢ ಸಾ**ವು
#Nelamangala #Gowdahalli #MysteryDeath #WeddingAnniversaryTragedy #ElectricShock #AccidentOrMystery #BengaluruRural #KarnatakaNews #BreakingNews #CrimeNews #TragicIncident #SuddenDeath #PoliceCase #InvestigationOngoing #ShockingNews #RealStory #IndianNews #SafetyAwareness #ElectricSafety #NewsUpdate #Power19TrendingNews #Power19digitalKarnataka #power19 #power19digital #AIIkannadanewslive #Power19Kannada #breakingnewsindia ವೆಡ್ಡಿಂಗ್ ವಾರ್ಷಿಕೋತ್ಸವದ ಮರು ದಿನವೇ ಗೃಹಿಣಿ ಸಾವನ್ನಪ್ಪಿರುವಂತದ್ದು ಬೆಂಗಳೂರು ಉತ್ತರ ತಾಲೂಕಿನ ಗೌಡಹಳ್ಳಿ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. 31 ವರ್ಷದ ಸುಜಾತ ಎಂಬ ಗೃಹಿಣಿ ವಿದ್ಯುತ್ ಶಾಕ್ನಿಂದ ಮೃತಪಟ್ಟಿದ್ದಾರೆ. ಇಂದು ಬೆಳಿಗ್ಗೆ 8ಗಂಟೆ ಸುಮಾರು ಮನೆಯಲ್ಲಿ ಬಟ್ಟೆ ತೊಳೆಯಲು ವಾಷಿಂಗ್ ಮೆಷಿನ್ ಸ್ವಿಚ್ ಆನ್ ಮಾಡುವ ವೇಳೆ ಆಕೆಗೆ ವಿದ್ಯುತ್ ಶಾಕ್ ತಗುಲಿದ್ದು, ಶಾಕ್ ಹೊಡೆದು ಕೆಳಗೆ ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಕೆ ಮೃತಪಟ್ಟಿದ್ದಾರೆಂದು ವೈದ್ಯರು ದೃಢಪಡಿಸಿದ್ದಾರೆ.ತುಮಕೂರು ಮೂಲದ ಸುಜಾತ ಅವರು 11 ವರ್ಷಗಳ ಹಿಂದೆ ಗೌಡಹಳ್ಳಿ ಚೇತನ್ ಅವರೊಂದಿಗೆ ವಿವಾಹವಾಗಿದ್ದು, ದಂಪತಿಗೆ 9 ವರ್ಷದ ಮುದ್ದಾದ ಮಗನಿದ್ದಾನೆ. ಗಮನಿಸಬೇಕಾದ ಅಂಶವೆಂದರೆ, ನಿನ್ನೆ ತಾನೇ ದಂಪತಿ ತಮ್ಮ 11ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದರು.ಮನೆ ದೇವರಿಗೆ ಪೂಜೆ ಕೂಡ ಮಾಡಿ ಸಂಬಂಧ ಗಟ್ಟಿಗೊಳಿಸುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ರು, ದುರ್ದೈವ ವಾಷಿಂಗ್ ಮೆಷಿನ್ ವೈರ್ ಡ್ಯಾಮೆಂಜ್ ನಿಂದ ಕರೆಂಟ್ ಹೊಡೆದು ಸಾವನ್ನಪ್ಪಿರುವಂತದ್ದು, ಈ ಸಾವಿನ ಕುರಿತು ಮೃತ ಸುಜಾತ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಪತಿ ಚೇತನ್ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇತ್ತ ಅತ್ತೆ ವೆಂಕಟಮ್ಮ ಅವರು “ಸೊಸೆಗೆ ಯಾವುದೇ ಕಿರುಕುಳ ನೀಡಿಲ್ಲ” ಎಂದು ತಿಳಿಸಿದ್ದಾರೆ. ಈ ಪ್ರಕರಣವನ್ನು ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

SSLC Topper Student Found Dead In Nelamangala | ಸಾರಿ ಅಪ್ಪ ಎಂದು SSLC ಟಾಪರ್ ವಿದ್ಯಾರ್ಥಿನಿ ಆತ್ಮಹ*

Nelamangala Gym Trainer Incident | ನಿಮ್ಮಣ್ಣನನ್ನ ಕಾಪಾಡ್ಕೊಳಿ ಅಂತ ತಂಗಿಗೆ ಮೆಸೇಜ್ ಮಾಡಿದ ಆಂಟಿ

CM DK Shivakumar vs Krishna Byre Gowda: ರಾಮಲಿಂಗಾರೆಡ್ಡಿಯಂತೆ ತಣ್ಣಗಾಗ್ತರಾ ಕೃಷ್ಣಭೈರೇಗೌಡ?

Yathindra Siddaramaiah | ಮೈಸೂರಿನ ರೆಸ್ಟೋಪಬ್ ಅಗ್ನಿ ಅವಘಡ, ಅಧಿಕಾರಿಗಳಿಗೆ ಸಚಿವ ಯತೀಂದ್ರ ಖಡಕ್ ಸೂಚನೆ

ನೆಲಮಂಗಲ ತೋಟ.ತಲೆಬುರು*ಡೆ ಕೇಸ್.ಬಿಗ್ ಟ್ವಿಸ್ಟ್ಪಾಳು ಬಿದ್ದ ತೋಟದಲ್ಲಿ ಪ್ರಿಯಕರನ ಭೇಟಿ..! Nelamangala case

ತಮ್ಮನ ಜತೆ ಓಡಿ ಹೋಗಿ ಅಕ್ಕ ಮದ್ವೆ.!ಶಾಕ್ಪೋಷಕರ ಕಣ್ಣೀರು.!ಸಂಬಂಧಗಳ ಬೆಲೆಯೇ ಇಲ್ಲ - Chikkaballapura case

Bidadi Township Project Row: ಬಿಡದಿ ಟೌನ್ಶಿಪ್ ಕಿಚ್ಚು ಧಗಧಗ, ರೈತರ ಕಣ್ಣೀರಿನ ಮೇಲೆ ಅಭಿವೃದ್ಧಿ ಸೌಧ ಬೇಕಾ?

Minister Post Fight: ಯಶವಂತರಾಯಗೌಡ ಪಾಟೀಲ್ಗೆ ಸಚಿವ ಸ್ಥಾನ ಕೊಡಿ.. ಕಾರ್ಯಕರ್ತರ ಹೈಡ್ರಾಮಾ

ಭೀಕರ ಅಪಘಾತಕ್ಕೆ ತುಂಬು ಗರ್ಭಿ.ಣಿ ಬಲಿ- ಹೊಟ್ಟೆಯಿಂದ ಹೊರಬಂತು ಮಗು- Nelamangala national highway incident

Hubli Rain Effect: ಕೂದಲೆಳೆ ಅಂತರದಲ್ಲಿ ತಪ್ಪಿದ ದುರಂತ! 200 ವಿದ್ಯಾರ್ಥಿಗಳು ಜಸ್ಟ್ ಮಿಸ್.. | Republic Kannada

BY Raghavendra On Congress Guarantees: ಗ್ಯಾರಂಟಿಗಳ ಪರಿಷ್ಕರಣೆಗೆ ಬಿ.ವೈ.ರಾಘವೇಂದ್ರ ಕಿಡಿ

ವೃದ್ಧಾಶ್ರಮ ಸೇರಿದ ನಟಿ ಶೈಲಶ್ರೀ ಸುದರ್ಶನ್ ಮಾತು | Actress Shailashree exclusive talk | Guarantee News

Belur Gopalakrishna : ಕಾಂಗ್ರೆಸ್ ಹೈಕಮಾಂಡ್ಗೆ ಸೆಡ್ಡುಹೊಡಿತಾರಾ ಬೇಳೂರು? | CM DK Shivakumar

ಹಸೆಮಣೆ ಏರಿದ್ದು ಯುವತಿಯಲ್ಲ, ಇಬ್ಬರು ಮಕ್ಕಳ ತಾಯಿ! ವರನಿಗೆ ಶಾಕ್ || @time9NEWS

Lokayukta Raid In Kalaburagi: ಕಲಬುರಗಿಯಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳ ದಾಳಿ

20 May 2026

CHIKKABALLAPURA ಮೂರು ತಿಂಗಳಿಗೆ ಒಬ್ಬಳ೦ತ್ತೆ ಯುವತಿಯರನ್ನ ಬದಲಾಯಿಸುತ್ತಿದ್ದ ಕೀಚಕ! C TV NEWS

Der Fall Angélique Six: Wenn der eigene Nachbar zum Monster wird | TRUE CRIME | Crimify

Taiwan-Konflikt und E-Autos: Müssen wir Angst vor China haben? I 7 Fragen Zukunft I BR24

