Bengaluru Secret: ಬೆಂಗಳೂರು ಏರ್ಪೋರ್ಟ್ ಸಮೀಪದ ಜಾಲಿಗೆ ಊರನ್ನು- ಅಂದು ಚಾಮುಂಡಿ ದೇವಾಲಯಕ್ಕೆ ದಾನ ಕೊಟ್ಟಿದ್ಯಾಕೆ?

Bengaluru Secret: ಬೆಂಗಳೂರು ಏರ್ಪೋರ್ಟ್ ಸಮೀಪದ ಜಾಲಿಗೆ ಊರನ್ನು- ಅಂದು ಚಾಮುಂಡಿ ದೇವಾಲಯಕ್ಕೆ ದಾನ ಕೊಟ್ಟಿದ್ಯಾಕೆ? | 276-Year-Old Inscriptions Reveal Bengaluru–Mysuru Royal Connection | ಸುಮಾರು 276 ವರ್ಷಗಳಷ್ಟು ಹಳೆಯದಾದ ಶಾಸನ ಯಲಹಂಕದಲ್ಲಿ ಸಿಕ್ಕಿದ್ದು, ಅದರಲ್ಲಿರುವ ಮಹತ್ವದ ಮಾಹಿತಿಗಳು ಬೆಂಗಳೂರಿನ ಹಳ್ಳಿಗಳನ್ನು ಮೈಸೂರು ಒಡೆಯರು ದಾನ ಮಾಡಿರುವ ಕುರಿತಾಗಿ ಇವೆ. ಅವುಗಳನ್ನು ಮತ್ತೆ ದೇವಾಲಯದ ಮುಂದೆ ಪ್ರತಿಷ್ಠಾಪಿಸಿ ಯಲಹಂಕದ ತರಬನಹಳ್ಳಿ, ಹಾಗೂ ದೇವನಹಳ್ಳಿ ಹೋಬಳಿಯ ಜಾಲಿಗೆ ಹಾಗೂ ಕಾಮೇನಹಳ್ಳಿ ಊರಿಗೆ ಇರುವ ಐತಿಹ್ಯದ ಬಗ್ಗೆ ಊರಿನ ಜನರಿಗೆ ಅದರ ಮಹತ್ವವನ್ನು ತಿಳಿ ಹೇಳಿದ್ದಾರೆ ಶಾಸನತಜ್ಞರಾದ ಕೆ ಧನಪಾಲ್ ಅವರು. ಹೌದು ಇಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ, ಅವರು ಬೆಂಗಳೂರಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿಯೇ ಈ ಮೂರೂ ಶಾಸನಗಳು ಮಾಡಿಸಿರುವ ಸಾಧ್ಯತೆ ಇದೆ. ಈ ಊರುಗಳಲ್ಲಿ ಸುತ್ತಾಡಿ, ಈ ದೇವಾಲಯದಲ್ಲಿರುವ ಶಾಸನಗಳ ಮಹತ್ವದ ಬಗ್ಗೆ ಈ ಬೆಂಗಳೂರು ಸೀಕ್ರೆಟ್ ಎಪಿಸೋಡ್‌ನಲ್ಲಿ ವಿವರಿಸಲಾಗಿದೆ. ಮೈಸೂರಿನ ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯ, ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇವಾಲಯ, ನಂಜನಗೂಡಿನ ನಂಜುಂಡೇಶ್ವರ ದೇವಾಲಯ ಸೇರಿದಂತೆ, ಮೈಸೂರು ಅರಮನೆ ಆವರಣದ ಲಕ್ಷ್ಮೀ ರಮಣ ದೇವಾಲಯಕ್ಕೆ ದೇವನಹಳ್ಳಿ ಹಾಗೂ ಯಲಹಂಕದ ಸುತ್ತಲಿನ ಒಟ್ಟು 7 ಹಳ್ಳಿಗಳನ್ನು ದಾನ ಕೊಟ್ಟ ಮಹತ್ವದ ಮಾಹಿತಿ ಹಾಗೂ ಆ ಕಾಲದ ರೋಚಕ ಕಥೆಗಳಿಗಾಗಿ ಸಂಪೂರ್ಣ ವಿಡಿಯೋ ವೀಕ್ಷಿಸಿ, 00:00 - ಶಾಸನಗಳ ಬಗ್ಗೆ ಮಾಹಿತಿ. 01:00 - ಶಾಸನ ತಜ್ಞ ಕೆ. ಧನಪಾಲ್ ಪರಿಚಯ 02:22 - ಶಾಸನಗಳನ್ನು ಓದುವ ಕ್ರಮ 06:40 - ಗ್ರಾಮ ದಾನಗಳ ಬಗ್ಗೆ ಮಾಹಿತಿ. 08:00 - ತರಬನಹಳ್ಳಿಯಲ್ಲಿನ ಶಾಸನದ ಅಧ್ಯಯನ 13:58 - ವಿಷ ಪ್ರಾಶನದ ಪವಾಡದ ಕಥೆ 18:41 - ಮೈಸೂರು ರಾಜರ ಪಟ್ಟಾಭಿಷೇಕ 23:03 - ಜಾಲಿಗೆ ಗ್ರಾಮ- ಚಾಮುಂಡಿ ಬೆಟ್ಟ ಸಂಬಂಧ 31:20 - ಕಾಮೇನಹಳ್ಳಿಯ ಶಾಸನ 38:26 - ಬೆಂಗಳೂರಿನ ಭವ್ಯ ಇತಿಹಾಸ Why did the Mysore Wodeyars donate seven villages near Bengaluru to famous temples in Mysuru and Nanjangud? This episode of Bengaluru Secret uncovers a fascinating chapter of Karnataka's history through 276-year-old stone inscriptions found near Yelahanka, Tarabanahalli, Jalige, and Kamenahalli. Epigraphist K. Dhanpal explains how these rare inscriptions reveal that during the reign of Krishnaraja Wodeyar II, several villages around present-day Bengaluru were gifted to temples including Chamundeshwari Temple (Mysuru), Ranganathaswamy Temple (Srirangapatna), Nanjundeshwara Temple (Nanjangud) and Lakshmi Ramana Temple (Mysore Palace). The episode also explores an intriguing royal legend about a Mysore king who is believed to have survived after consuming poisoned holy water, a story associated with the Lakshmi Ramana Temple. Watch this Bengaluru Secret episode to discover forgotten history, ancient inscriptions, royal donations, temple heritage, and the hidden connection between Bengaluru and Mysuru. Featuring: K. Dhanpal – Epigraphist Ramakrishnappa – Villager Chandrappa – Villager Murali – Jalige Resident 📍 Locations: Yelahanka | Tarabanahalli | Jalige | Kamenahalli | Devanahalli | Bengaluru | Mysuru The Forgotten Bengaluru-Mysuru Connection Hidden in 276-Year-Old Stone Inscriptions | #BengaluruSecret #BengaluruHistory #MysuruHistory #KarnatakaHistory #AncientInscriptions #ChamundeshwariTemple ▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

"ಶಂಕರನಾಗ್ ಸತ್ತ ಕಾರಲ್ಲಿ ಆ ರಾತ್ರಿ ನಾನು ಇರಬೇಕಿತ್ತು!"!'-E02-Sanket Somu-Kalamadhyama Param-Shankarnag
▶︎

"ಶಂಕರನಾಗ್ ಸತ್ತ ಕಾರಲ್ಲಿ ಆ ರಾತ್ರಿ ನಾನು ಇರಬೇಕಿತ್ತು!"!'-E02-Sanket Somu-Kalamadhyama Param-Shankarnag

ಅಗಸ್ತ್ಯೇಶ್ವರ ದೇವಸ್ಥಾನ | ಮಹರ್ಷಿ ಅಗಸ್ತ್ಯರು ಸ್ಥಾಪಿಸಿದ ಭಾರತದ ಮೊದಲ ಶಿವಲಿಂಗ | T Narasipura | Mysuru |
▶︎

ಅಗಸ್ತ್ಯೇಶ್ವರ ದೇವಸ್ಥಾನ | ಮಹರ್ಷಿ ಅಗಸ್ತ್ಯರು ಸ್ಥಾಪಿಸಿದ ಭಾರತದ ಮೊದಲ ಶಿವಲಿಂಗ | T Narasipura | Mysuru |

ಸೂರ್ಯ, ಕಲ್ಲಿದ್ದಲು ಇಲ್ಲದೆ 24/7 ಕರೆಂಟ್? | ONGC India Geothermal Energy | Masth Magaa | Amar Prasad
▶︎

ಸೂರ್ಯ, ಕಲ್ಲಿದ್ದಲು ಇಲ್ಲದೆ 24/7 ಕರೆಂಟ್? | ONGC India Geothermal Energy | Masth Magaa | Amar Prasad

"ಎಲ್ಲಿದೆ? ಹೇಗಿದೆ? ಕೆಂಪೇಗೌಡರು ಬೆಂಗಳೂರು ನಿರ್ಮಾಣ ಶುರು ಮಾಡಿದ ಸ್ಥಳ!"-E06-Kempegowda History-Kalamadhyama.
▶︎

"ಎಲ್ಲಿದೆ? ಹೇಗಿದೆ? ಕೆಂಪೇಗೌಡರು ಬೆಂಗಳೂರು ನಿರ್ಮಾಣ ಶುರು ಮಾಡಿದ ಸ್ಥಳ!"-E06-Kempegowda History-Kalamadhyama.

ಬಡತನದಿಂದ ಕೋಟಿ ಉದ್ಯಮ…ಹೇಗೆ.? Inspiring Story | HariKathe | Harish Nagaraju | Newso Newsu | Manjushree
▶︎

ಬಡತನದಿಂದ ಕೋಟಿ ಉದ್ಯಮ…ಹೇಗೆ.? Inspiring Story | HariKathe | Harish Nagaraju | Newso Newsu | Manjushree

ಜಗತ್ತಿಗೆ ಭಾರತ ಕೊಡುವ ದೊಡ್ಡ ಕೊಡುಗೆ ಏನು?| G B Harisha | Writer| Gaurish Akki Studio
▶︎

ಜಗತ್ತಿಗೆ ಭಾರತ ಕೊಡುವ ದೊಡ್ಡ ಕೊಡುಗೆ ಏನು?| G B Harisha | Writer| Gaurish Akki Studio

ಮೀರ್ ಜಾಫರ್ ಈತನ ದ್ರೋಹ ಎಂಥದ್ದು..?| Mir Jafar’s treachery  | Gaurish Akki Studio | Gas| X-Ray
▶︎

ಮೀರ್ ಜಾಫರ್ ಈತನ ದ್ರೋಹ ಎಂಥದ್ದು..?| Mir Jafar’s treachery | Gaurish Akki Studio | Gas| X-Ray

🏡 ತೊಟ್ಟಿ & ಕಂಬಗಳಿರೋ ಸುಂದರ ಅರಮನೆ - ಮುಖ್ಯಮಂತ್ರಿ ಚಂದ್ರು Home Tour | Keerthi ENT Clinic
▶︎

🏡 ತೊಟ್ಟಿ & ಕಂಬಗಳಿರೋ ಸುಂದರ ಅರಮನೆ - ಮುಖ್ಯಮಂತ್ರಿ ಚಂದ್ರು Home Tour | Keerthi ENT Clinic

LIVE: CJP ಪ್ರತಿಭಟನೆಯಲ್ಲಿ ಹಿಂದೂ ವಿರೋಧಿ ಹೇಳಿಕೆ ಯಾಕೆ? | News Hour | CJP Protest | Sonam Wangchuk
▶︎

LIVE: CJP ಪ್ರತಿಭಟನೆಯಲ್ಲಿ ಹಿಂದೂ ವಿರೋಧಿ ಹೇಳಿಕೆ ಯಾಕೆ? | News Hour | CJP Protest | Sonam Wangchuk

"ಇಂಗ್ಲೆಂಡಿನ ಬಿಳಿ ಕನ್ನಡಿಗನ ಹೆಸರಲ್ಲಿದೆ ಈ ನಿಗೂಢ ಕಟ್ಟಡ!"-E08-Kempegowda History-Kalamadhyama-Chikpet
▶︎

"ಇಂಗ್ಲೆಂಡಿನ ಬಿಳಿ ಕನ್ನಡಿಗನ ಹೆಸರಲ್ಲಿದೆ ಈ ನಿಗೂಢ ಕಟ್ಟಡ!"-E08-Kempegowda History-Kalamadhyama-Chikpet

ದೆಹಲಿ ಪೊಲೀಸ್ ಆಯುಕ್ತರಾಗಿ IPS ಅನುರಾಗ್ ಕುಮಾರ್ ನೇಮಕ! ಯಾರು ಈ ಖಡಕ್‌ ಅಧಿಕಾರಿ, ಹಿನ್ನೆಲೆ ಏನು?
▶︎

ದೆಹಲಿ ಪೊಲೀಸ್ ಆಯುಕ್ತರಾಗಿ IPS ಅನುರಾಗ್ ಕುಮಾರ್ ನೇಮಕ! ಯಾರು ಈ ಖಡಕ್‌ ಅಧಿಕಾರಿ, ಹಿನ್ನೆಲೆ ಏನು?

ಗಡಿಯಲ್ಲಿ ಮತ್ತೆ ಪಾಕಿಸ್ತಾನ ಕಿರಿಕ್‌, ಸತತ 2 ಗಂಟೆ ಸಮರ, ಪಾಕ್‌ಗೆ ಬೆವರಿಳಿಸಿ ಸೇನೆ ಘರ್ಜನೆ
▶︎

ಗಡಿಯಲ್ಲಿ ಮತ್ತೆ ಪಾಕಿಸ್ತಾನ ಕಿರಿಕ್‌, ಸತತ 2 ಗಂಟೆ ಸಮರ, ಪಾಕ್‌ಗೆ ಬೆವರಿಳಿಸಿ ಸೇನೆ ಘರ್ಜನೆ

"ನಟ ಮುಖ್ಯಮಂತ್ರಿ ಚಂದ್ರು ಚಿಕ್ಕ ಮಗ ಮನೆಯಿಂದ ದೂರ ಇರೋದು ಯಾಕೆ?!"-E37-Mukhyamantri Chandru-Kalamadhyama
▶︎

"ನಟ ಮುಖ್ಯಮಂತ್ರಿ ಚಂದ್ರು ಚಿಕ್ಕ ಮಗ ಮನೆಯಿಂದ ದೂರ ಇರೋದು ಯಾಕೆ?!"-E37-Mukhyamantri Chandru-Kalamadhyama

20ನೇ ದಿನಕ್ಕೆ ಕಾಲಿಟ್ಟ ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ | News Hour | Sonam Wangchuk Hunger Strike
▶︎

20ನೇ ದಿನಕ್ಕೆ ಕಾಲಿಟ್ಟ ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ | News Hour | Sonam Wangchuk Hunger Strike

ವಿಪಕ್ಷಗಳ ದಿಕ್ಕು ತಪ್ಪಿಸಿದ ಮೋದಿ ಶಾ ತಂತ್ರಗಾರಿಕೆ ! ವಿಪಕ್ಷಗಳಿಗೆ ಕಾದಿದೆ ದೊಡ್ಡ ಶಾಕ್ ! ಬರ್ತಿದೆ ಬಿಗ್ ಬಿಲ್ !
▶︎

ವಿಪಕ್ಷಗಳ ದಿಕ್ಕು ತಪ್ಪಿಸಿದ ಮೋದಿ ಶಾ ತಂತ್ರಗಾರಿಕೆ ! ವಿಪಕ್ಷಗಳಿಗೆ ಕಾದಿದೆ ದೊಡ್ಡ ಶಾಕ್ ! ಬರ್ತಿದೆ ಬಿಗ್ ಬಿಲ್ !

ಬೆಂಗಳೂರಿನಲ್ಲಿ ಓಡಾಡೋದೆ ಕಷ್ಟವಾಗ್ತಿತ್ತು, ಫುಟ್‌ಪಾತ್‌ ಕ್ಲಿಯರ್‌ ಮಾಡಿದ್ದು ಸರಿ, ಪರಿಹಾರನೂ ಕೂಡ ಆಗಲಿ ಎಂದ ಜನ!
▶︎

ಬೆಂಗಳೂರಿನಲ್ಲಿ ಓಡಾಡೋದೆ ಕಷ್ಟವಾಗ್ತಿತ್ತು, ಫುಟ್‌ಪಾತ್‌ ಕ್ಲಿಯರ್‌ ಮಾಡಿದ್ದು ಸರಿ, ಪರಿಹಾರನೂ ಕೂಡ ಆಗಲಿ ಎಂದ ಜನ!

ಯಾವತ್ತೂ ಕಣ್ಣೀರು ಹಾಕದ ಸಿಹಿಕಹಿ ಬದುಕಿನ ಕಥೆ... | Sihi Kahi Chandru | Kirik Keerthi
▶︎

ಯಾವತ್ತೂ ಕಣ್ಣೀರು ಹಾಕದ ಸಿಹಿಕಹಿ ಬದುಕಿನ ಕಥೆ... | Sihi Kahi Chandru | Kirik Keerthi

ಶ್ರೀಮಂತರು ಮಾಡುವ 6 ರಹಸ್ಯ ಹೂಡಿಕೆಗಳು! | Six Best Assets To Make Money In Kannada | Sharath MS
▶︎

ಶ್ರೀಮಂತರು ಮಾಡುವ 6 ರಹಸ್ಯ ಹೂಡಿಕೆಗಳು! | Six Best Assets To Make Money In Kannada | Sharath MS

Part 3 - ಮುಖ್ಯಮಂತ್ರಿ ಚಂದ್ರು - Fun Games and Secrets | Keerthi ENT Clinic
▶︎

Part 3 - ಮುಖ್ಯಮಂತ್ರಿ ಚಂದ್ರು - Fun Games and Secrets | Keerthi ENT Clinic

S Janaki Property Reality Revealed: ದೊಡ್ಡ ಬಂಗಲೆ ಬಿಟ್ಟು, ಬಾಡಿಗೆ ಮನೆಯಲ್ಲೇ ಯಾಕಿದ್ರು ಜಾನಕಮ್ಮ!?
▶︎

S Janaki Property Reality Revealed: ದೊಡ್ಡ ಬಂಗಲೆ ಬಿಟ್ಟು, ಬಾಡಿಗೆ ಮನೆಯಲ್ಲೇ ಯಾಕಿದ್ರು ಜಾನಕಮ್ಮ!?