Ethanol ATM In India | ಪೆಟ್ರೋಲ್ ಬಳಿಕ ಕಿಚನ್‌ಗೆ ಎಥನಾಲ್‌! ಏನಿದು? 700 ಕೋಟಿ ಲೀಟರ್‌ಗಾಗಿ ಹೊಸ ಪ್ಲಾನ್!

Ethanol ATM In India | ಪೆಟ್ರೋಲ್ ಬಳಿಕ ಕಿಚನ್‌ಗೆ ಎಥನಾಲ್‌! ಏನಿದು? 700 ಕೋಟಿ ಲೀಟರ್‌ಗಾಗಿ ಹೊಸ ಪ್ಲಾನ್! | Ethanol ATM In India | Ethanol for the kitchen after petrol! What is this? A new plan for 700 crore liters! | Vijay Karnataka ಪೆಟ್ರೋಲ್‌ನಲ್ಲಿ ಎಥನಾಲ್ ಮಿಕ್ಸ್ ಮಾಡಿದ್ದಕ್ಕೆ ಗಾಡಿ ಇಂಜಿನ್ ಹಾಳಾಗ್ತಿದೆ ಅಂತಾ ಜನ ಆಕ್ರೋಶ ಹೊರಹಾಕ್ತಿರುವಾಗಲೇ, ಸರ್ಕಾರ ಸದ್ದಿಲ್ಲದೇ ಮತ್ತೊಂದು ದೊಡ್ಡ ಗೇಮ್ ಪ್ಲಾನ್ ಮಾಡಿದೆ! ಪೆಟ್ರೋಲ್ ಬಂಕ್ ದಾಟಿ ಈಗ ನಿಮ್ಮ ಅಡುಗೆ ಮನೆಗೂ ಎಥನಾಲ್ ಲಗ್ಗೆ ಇಡ್ತಿದೆ. ಹೌದು, ಮುಂದೆ ನೀವು ಗ್ಯಾಸ್ ಸಿಲಿಂಡರ್ ಬದಲಿಗೆ, ರಸ್ತೆ ಬದಿಯ 'ಎಥನಾಲ್ ಎಟಿಎಂ' ಮುಂದೆ ಕ್ಯಾನ್ ಹಿಡಿದು ನಿಲ್ಲೋ ದಿನಗಳು ದೂರವಿಲ್ಲ! ಯೆಸ್‌, ನೀವು ಕೇಳುತ್ತಿರೋದು ನೂರಕ್ಕೆ ನೂರು ನಿಜ. ಸರ್ಕಾರ ಈಗ ಎಥನಾಲ್ ಅನ್ನು ಅಡುಗೆ ಮನೆಯ ಮೇನ್ ಸ್ಟ್ರೀಮ್ ಇಂಧನವನ್ನಾಗಿ ಮಾಡಲು ಹೊಸ ಫ್ರೇಮ್‌ವರ್ಕ್ ರೆಡಿ ಮಾಡ್ತಿದೆ. ಅಷ್ಟೇ ಅಲ್ಲ, ನೀವು ರೋಡ್ ಸೈಡ್‌ನಲ್ಲಿ ವಾಟರ್ ಎಟಿಎಂ ನೋಡಿರ್ತೀರಾ ಅಲ್ವಾ? ಅದೇ ತರಹ ಎಥನಾಲ್ ಎಟಿಎಂ ಅಳವಡಿಸೋ ಪ್ಲಾನ್ ಕೂಡ ನಡೀತಿದೆ.. ಗ್ರಾಹಕರು ಈ ಎಟಿಎಂಗಳ ಮೂಲಕ ಕ್ಯಾನಿಸ್ಟರ್‌ಗಳಲ್ಲಿ ಎಥನಾಲ್ ಖರೀದಿಸಿ, ಮನೆಯಲ್ಲಿ ಪ್ರತ್ಯೇಕವಾಗಿ ಡಿಸೈನ್ ಮಾಡಿದ ಸ್ಟವ್‌ಗಳಲ್ಲಿ ಅಡುಗೆ ಮಾಡಲು ಬಳಸಬಹುದು. ಕೇಳೋಕೆ ಇದು ತುಂಬಾನೇ ಫ್ಯೂಚರಿಸ್ಟಿಕ್ ಅನಿಸಿದ್ರೂ, ಭಾರತದ ಬಯೋಫ್ಯುಯೆಲ್ ಸ್ಟ್ರ್ಯಾಟಜಿಯಲ್ಲಿ ಇದು ಅತಿ ದೊಡ್ಡ ಬದಲಾವಣೆ ಅನ್ನೋದ್ರಲ್ಲಿ ಯಾವುದೇ ಡೌಟ್ ಇಲ್ಲ. While public anger is mounting over vehicle engine damage caused by blending ethanol with petrol, the government has quietly made another massive strategic move! Moving beyond petrol pumps, ethanol is now heading straight to your kitchen. Yes, the day is not far when, instead of waiting for gas cylinder deliveries, you might be standing with cans in front of roadside 'Ethanol ATMs'! The government is preparing a new framework to make ethanol a mainstream cooking fuel in India. Much like the water ATMs seen on roadsides, plans are underway to install Ethanol ATMs. In this video, we explain: Ethanol as household fuel. Ethanol ATMs and canisters. Custom ethanol cooking stoves. 700 crore liter target. Ethanol versus LPG costs. Safety and storage protocols. ಪೆಟ್ರೋಲ್ ಆಯ್ತು, ಈಗ ಕಿಚನ್‌ಗೆ ಎಂಟ್ರಿ ಕೊಡ್ತಿದೆ ಎಥನಾಲ್!‌ ಏನಿದು ಎಥನಾಲ್ ATM! ಸಿಲಿಂಡರ್ ಜಾಗಕ್ಕೆ ಹೊಸ ಪ್ಲಾನ್ ರೆಡಿ! | Petrol is done, now Ethanol is entering the kitchen! What is this Ethanol ATM! New plan ready in place of cylinders! | #EthanolATM #EthanolCookingFuel #BiofuelStrategy #LPGAlternative #EthanolBlending #CleanEnergyIndia #vijaykarnataka 00:00 ಅಡುಗೆ ಮನೆಗೆ ಎಥನಾಲ್ ಇಂಧನ 01:38 ಎಥನಾಲ್ ಮಾರುಕಟ್ಟೆ ವಿಸ್ತರಣೆ 03:06 700 ಕೋಟಿ ಲೀಟರ್ ಎಥನಾಲ್ ಉತ್ಪಾದನೆ 04:39 ಎಥನಾಲ್ ಎಟಿಎಂ 06:16 ವಿದೇಶಗಳಿಗೆ ಎಥನಾಲ್ ರಫ್ತು ಮಾಡುವ ಅವಕಾಶ 07:04 ಏವಿಯೇಶನ್ ಇಂಧನದಲ್ಲಿ ಎಥನಾಲ್ ಬಳಕೆ 08:33 ವಾಹನಗಳಲ್ಲಿ ಎಥನಾಲ್ ಪ್ರೋತ್ಸಾಹ' 09:30 ಸಕ್ಕರೆ ಕಾರ್ಖಾನೆಗಳಿಂದ ಎಥನಾಲ್ ಉತ್ಪಾದನೆ 10:03 ಬದಲಾಗುತ್ತಿರುವ ಭಾರತದ ಇಂಧನ ನೀತಿ 10:34 ಭವಿಷ್ಯದ ಸವಾಲುಗಳು ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share

ನಿಮ್ಮ ವಾಹನದ ಇಂಜಿನ್‌ಗೆ ಎಥೆನಾಲ್ ಕಂಟಕವೇ? ಸತ್ಯ ಏನು? E20 ‌Petrol ಬಗ್ಗೆ ತಜ್ಞ ಎಚ್ ರಾಜಣ್ಣ ಹೇಳಿದ ಸತ್ಯ!
▶︎

ನಿಮ್ಮ ವಾಹನದ ಇಂಜಿನ್‌ಗೆ ಎಥೆನಾಲ್ ಕಂಟಕವೇ? ಸತ್ಯ ಏನು? E20 ‌Petrol ಬಗ್ಗೆ ತಜ್ಞ ಎಚ್ ರಾಜಣ್ಣ ಹೇಳಿದ ಸತ್ಯ!

Neet Scam; ಕೊನೆಗೂ ಮೌನ ಮುರಿದ ಮೋದಿ, ಬಿಗ್ ಅನೌನ್ಸ್‌ಮೆಂಟ್, ದೆಹಲಿ ರಣರಂಗಕ್ಕೆ ಪ್ರಧಾನಿ ಎಂಟ್ರಿ | Modi Reacts
▶︎

Neet Scam; ಕೊನೆಗೂ ಮೌನ ಮುರಿದ ಮೋದಿ, ಬಿಗ್ ಅನೌನ್ಸ್‌ಮೆಂಟ್, ದೆಹಲಿ ರಣರಂಗಕ್ಕೆ ಪ್ರಧಾನಿ ಎಂಟ್ರಿ | Modi Reacts

24 ವರ್ಷ 45 ಹಗರಣ, ಖದೀಮರಿಗೆ ಬೇಲ್ ಸಿಗೋದ್ಹೇಗೆ? | Paper Leak Scam | Modi | Masth Magaa | Amar Prasad
▶︎

24 ವರ್ಷ 45 ಹಗರಣ, ಖದೀಮರಿಗೆ ಬೇಲ್ ಸಿಗೋದ್ಹೇಗೆ? | Paper Leak Scam | Modi | Masth Magaa | Amar Prasad

Karnataka SIR: ಮತದಾರರ ಪಟ್ಟಿಯಿಂದ 47 ಲಕ್ಷ ಹೆಸರುಗಳು ಔಟ್?, ಮತ್ತೆ ಹೆಸರು ಸೇರಿಸಲು ಏನು ಮಾಡಬೇಕು?
▶︎

Karnataka SIR: ಮತದಾರರ ಪಟ್ಟಿಯಿಂದ 47 ಲಕ್ಷ ಹೆಸರುಗಳು ಔಟ್?, ಮತ್ತೆ ಹೆಸರು ಸೇರಿಸಲು ಏನು ಮಾಡಬೇಕು?

Nokia's India Comeback | ಫೋನ್‌ ಕಳೆದುಕೊಂಡರೂ ಸಾಮ್ರಾಜ್ಯ ಕಳೆದುಕೊಳ್ಳಲಿಲ್ಲ! ಜಿಯೋ & ಏರ್‌ಟೆಲ್‌ ಹಿಂದೆ ನೋಕಿಯಾ!
▶︎

Nokia's India Comeback | ಫೋನ್‌ ಕಳೆದುಕೊಂಡರೂ ಸಾಮ್ರಾಜ್ಯ ಕಳೆದುಕೊಳ್ಳಲಿಲ್ಲ! ಜಿಯೋ & ಏರ್‌ಟೆಲ್‌ ಹಿಂದೆ ನೋಕಿಯಾ!

ಸೇನೆ ಕರೆಸಿಕೊಂಡ ಸರ್ಕಾರ | CJP Protest | Monsoon Session | NEET | Kashmir Police | Masth Magaa | Amar
▶︎

ಸೇನೆ ಕರೆಸಿಕೊಂಡ ಸರ್ಕಾರ | CJP Protest | Monsoon Session | NEET | Kashmir Police | Masth Magaa | Amar

"ಮೋದಿ, ಅಮಿತ್ ಶಾರನ್ನು ವಶಕ್ಕೆ ಪಡೆದು ನೀಟ್ ಹಗರಣದ ಬಗ್ಗೆ ತನಿಖೆ ಮಾಡಬೇಕು" | VIJAYAPURA
▶︎

"ಮೋದಿ, ಅಮಿತ್ ಶಾರನ್ನು ವಶಕ್ಕೆ ಪಡೆದು ನೀಟ್ ಹಗರಣದ ಬಗ್ಗೆ ತನಿಖೆ ಮಾಡಬೇಕು" | VIJAYAPURA

Bengaluru Vehicle Clearance | ಹಳೇ ವಾಹನಗಳ ತೆರವಿಗೆ ಜನರ ಮೆಚ್ಚುಗೆ, ಜನ ಏನಂದ್ರು ನೋಡಿ, ರಿಯಾಲಿಟಿ ಚೆಕ್‌?
▶︎

Bengaluru Vehicle Clearance | ಹಳೇ ವಾಹನಗಳ ತೆರವಿಗೆ ಜನರ ಮೆಚ್ಚುಗೆ, ಜನ ಏನಂದ್ರು ನೋಡಿ, ರಿಯಾಲಿಟಿ ಚೆಕ್‌?

ಹಿಂದೂ-ಮುಸ್ಲಿಂ ಬಿಟ್ಟು ಅಭಿವೃದ್ಧಿ ಹೆಸರಲ್ಲಿ ಯಾವತ್ತಾದ್ರೂ ಬಿಜೆಪಿ ಅಧಿಕಾರಕ್ಕೆ ಬಂದಿದ್ದೀಯಾ?PNS Vistaara News
▶︎

ಹಿಂದೂ-ಮುಸ್ಲಿಂ ಬಿಟ್ಟು ಅಭಿವೃದ್ಧಿ ಹೆಸರಲ್ಲಿ ಯಾವತ್ತಾದ್ರೂ ಬಿಜೆಪಿ ಅಧಿಕಾರಕ್ಕೆ ಬಂದಿದ್ದೀಯಾ?PNS Vistaara News

Rahul Gandhi Speech; My nose was bleeding, ready to take hits for the people! Demanding the PM's ...
▶︎

Rahul Gandhi Speech; My nose was bleeding, ready to take hits for the people! Demanding the PM's ...

Kaveri Engine 2.0 | 18 ವರ್ಷಗಳ ಬಳಿಕ ಕಾವೇರಿಗೆ ಮರುಜೀವ! ಅಮೆರಿಕಕ್ಕೆ ಭಾರತ ಸೆಡ್ಡು? 6th Gen ಫೈಟರ್‌ ಪ್ಲಾನ್!
▶︎

Kaveri Engine 2.0 | 18 ವರ್ಷಗಳ ಬಳಿಕ ಕಾವೇರಿಗೆ ಮರುಜೀವ! ಅಮೆರಿಕಕ್ಕೆ ಭಾರತ ಸೆಡ್ಡು? 6th Gen ಫೈಟರ್‌ ಪ್ಲಾನ್!

ಸೂರ್ಯ, ಕಲ್ಲಿದ್ದಲು ಇಲ್ಲದೆ 24/7 ಕರೆಂಟ್? | ONGC India Geothermal Energy | Masth Magaa | Amar Prasad
▶︎

ಸೂರ್ಯ, ಕಲ್ಲಿದ್ದಲು ಇಲ್ಲದೆ 24/7 ಕರೆಂಟ್? | ONGC India Geothermal Energy | Masth Magaa | Amar Prasad

ಹೊರಗೆ ಕಾಕ್ರೋಚ್..ಒಳಗೆ ವಿಪಕ್ಷ..! FCRA ಬಿಲ್ ಮಂಡನೆಗೆ ಕಂಟಕ..! ಈ ಆಟವನ್ನ ಗೆಲ್ಲುತ್ತಾ ಮೋದಿ ಸರ್ಕಾರ..?
▶︎

ಹೊರಗೆ ಕಾಕ್ರೋಚ್..ಒಳಗೆ ವಿಪಕ್ಷ..! FCRA ಬಿಲ್ ಮಂಡನೆಗೆ ಕಂಟಕ..! ಈ ಆಟವನ್ನ ಗೆಲ್ಲುತ್ತಾ ಮೋದಿ ಸರ್ಕಾರ..?

TV5 AKHADA: JDS ವಕ್ತಾರ ಶಾಕ್ ​ಆಗಿದ್ರೆ ಕುಮಾರಣ್ಣಂಗೆ ಧೈರ್ಯವಿಲ್ವಾ? NEET Leak Protest Row | HD Kumaraswamy
▶︎

TV5 AKHADA: JDS ವಕ್ತಾರ ಶಾಕ್ ​ಆಗಿದ್ರೆ ಕುಮಾರಣ್ಣಂಗೆ ಧೈರ್ಯವಿಲ್ವಾ? NEET Leak Protest Row | HD Kumaraswamy

Oil Jumps After Houthis Attack Two Saudi Tankers | Horizons Middle East & Africa 7/23/2026
▶︎

Oil Jumps After Houthis Attack Two Saudi Tankers | Horizons Middle East & Africa 7/23/2026

ದೆಹಲಿ ಧಗ ಧಗ..! ವಾಂಗ್ಚು ಉಪವಾಸಕ್ಕೆ ಹೊಸ ಟ್ವಿಸ್ಟ್..?  | Delhi Protests Take a Dramatic Turn | Wangchuk
▶︎

ದೆಹಲಿ ಧಗ ಧಗ..! ವಾಂಗ್ಚು ಉಪವಾಸಕ್ಕೆ ಹೊಸ ಟ್ವಿಸ್ಟ್..? | Delhi Protests Take a Dramatic Turn | Wangchuk

Supreme Court On APAAR ID | ಒಂದು ಆದೇಶ, 24 ಕೋಟಿ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್! ಏನಿದು ಹೊಸ ರೂಲ್ಸ್‌?
▶︎

Supreme Court On APAAR ID | ಒಂದು ಆದೇಶ, 24 ಕೋಟಿ ವಿದ್ಯಾರ್ಥಿಗಳಿಗೆ ಬಿಗ್ ರಿಲೀಫ್! ಏನಿದು ಹೊಸ ರೂಲ್ಸ್‌?

ಶ್ರೀಮಂತರು ಮಾಡುವ 6 ರಹಸ್ಯ ಹೂಡಿಕೆಗಳು! | Six Best Assets To Make Money In Kannada | Sharath MS
▶︎

ಶ್ರೀಮಂತರು ಮಾಡುವ 6 ರಹಸ್ಯ ಹೂಡಿಕೆಗಳು! | Six Best Assets To Make Money In Kannada | Sharath MS

LPG Cylinder ಖಾಲಿ ಆದ್ರೂ 1KG ಗ್ಯಾಸ್ ಇರುತ್ತೆ! ₹21,900 ಕೋಟಿ ಉಳಿಸೋ ಪ್ಲಾನ್! ಏನಿದು Liquid LPG Off-take?
▶︎

LPG Cylinder ಖಾಲಿ ಆದ್ರೂ 1KG ಗ್ಯಾಸ್ ಇರುತ್ತೆ! ₹21,900 ಕೋಟಿ ಉಳಿಸೋ ಪ್ಲಾನ್! ಏನಿದು Liquid LPG Off-take?

Dharmendra Pradhan 1997 Protest| ತಿರುಗಿದ ಕಾಲಚಕ್ರ, ಅಂದು ಹೋರಾಟ, ಇಂದು ರಾಜೀನಾಮೆಗೆ ಪಟ್ಟು! Neet Paper Leak
▶︎

Dharmendra Pradhan 1997 Protest| ತಿರುಗಿದ ಕಾಲಚಕ್ರ, ಅಂದು ಹೋರಾಟ, ಇಂದು ರಾಜೀನಾಮೆಗೆ ಪಟ್ಟು! Neet Paper Leak