NEET ರದ್ದು: 20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯ ಏನು? I Is Karnataka Better Without NEET?

ವೈದ್ಯಕೀಯ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಇದೇ ಮೇ 3ರಂದು ನಡೆದಿದ್ದ NEET (ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ) ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಕಾರಣಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪರೀಕ್ಷೆಯನ್ನು ರದ್ದು ಮಾಡಿದೆ. ಇದರಿಂದ ರಾಜ್ಯದ 1.45 ಲಕ್ಷ ವಿದ್ಯಾರ್ಥಿಗಳೂ ಸೇರಿ ದೇಶದ 20.05 ಲಕ್ಷ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸುವಲ್ಲಿ ಎನ್‌ಟಿಎ ವಿಫಲವಾಗಿದೆ. ವೈದ್ಯಕೀಯ ಪ್ರವೇಶದ ನಿರೀಕ್ಷೆಯಲ್ಲಿದ್ದ ವಿದ್ಯಾರ್ಥಿಗಳ ಭವಿಷ್ಯ ಆತಂಕಕ್ಕೆ ಸಿಲುಕಿದೆ. ನೀಟ್ ರದ್ದು ಮಾಡಿ ಎಂದು ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳು ಕೇಂದ್ರದ ಮೇಲೆ ಒತ್ತಡ ಹಾಕುತ್ತಿವೆ. ಅದರಲ್ಲಿಯೂ, ಕರ್ನಾಟಕಕ್ಕೆ ಈ ಪರೀಕ್ಷೆ ಬೇಕೇ ಎಂಬುದರ ಕುರಿತು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಸಿ.ಭಗವಾನ್, ಶಿಕ್ಷಣ ತಜ್ಞ ಮತ್ತು ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸದಸ್ಯ ಪ್ರೊ. ಬಿ.ಆರ್‌. ಸುಪ್ರೀತ್‌, ‘ಪ್ರಜಾವಾಣಿ’ ಹಿರಿಯ ವರದಿಗಾರ ಚಂದ್ರಹಾಸ ಹಿರೇಮಳಲಿ ಅವರು ನಡೆಸಿರುವ ವಿಸ್ತೃತ ಚರ್ಚೆ ಈ ವಿಡಿಯೊದಲ್ಲಿ. NEET Cancelled: What Next for 20 Lakh Medical Aspirants? I Paper Leak Row Sparks Fresh NEET Controversy I NTA Under Fire After NEET Cancellation I Medical Aspirants Left in Uncertainty After NEET Row I Southern States Mount Pressure Against NEET I Transparency Questions Haunt NEET Again I NEET Crisis: Students Caught in the Middle I Future of Medical Admissions in Doubt After NEET Cancellation I Karnataka Joins Growing Opposition to NEET #NEET #NEET2026 #NEETರದ್ದು #ವೈದ್ಯಕೀಯಶಿಕ್ಷಣ #NTA #ವಿದ್ಯಾರ್ಥಿಗಳು #ಕರ್ನಾಟಕ #NEETವಿವಾದ #ಪರೀಕ್ಷೆ #ಮೆಡಿಕಲ್‌ಅಡ್ಮಿಷನ್ #ಶಿಕ್ಷಣವ್ಯವಸ್ಥೆ #ದಕ್ಷಿಣರಾಜ್ಯಗಳು #PaperLeak #EducationCrisis #MedicalStudents #NEET #MedicalAspirants #NEETControversy #PaperLeak #EducationNews #Karnataka #SouthIndia #MedicalAdmissions #StudentFuture #ExamCrisis #IndiaEducation ತಾಜಾ ಸುದ್ದಿಗಳಿಗಾಗಿ: https://www.prajavani.net/ ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ:   / prajavani.net   ಇನ್ಸ್ಟಾಗ್ರಾಮ್ ಫಾಲೋ ಮಾಡಿ:   / prajavani   ಟ್ವಿಟರ್‌ನಲ್ಲಿ ಫಾಲೋ ಮಾಡಿ:   / prajavani   ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: https://t.me/Prajavani1947

Connect With Ajit Hanamakkanavar; Airtel DTHನಲ್ಲಿ ಸುವರ್ಣ ನ್ಯೂಸ್ ಯಾಕೆ ಬರ್ತಿಲ್ಲ ಗೊತ್ತಾ? | Suvarna News
▶︎

Connect With Ajit Hanamakkanavar; Airtel DTHನಲ್ಲಿ ಸುವರ್ಣ ನ್ಯೂಸ್ ಯಾಕೆ ಬರ್ತಿಲ್ಲ ಗೊತ್ತಾ? | Suvarna News

Krishna Kuteera Web Series Ep 01| ಇದು  ಕೃಷ್ಣ ಕುಟೀರ ಫ್ಯಾಮಿಲಿಯ ಕಥೆ  | Prakash Thuminad | Talkies APP
▶︎

Krishna Kuteera Web Series Ep 01| ಇದು ಕೃಷ್ಣ ಕುಟೀರ ಫ್ಯಾಮಿಲಿಯ ಕಥೆ | Prakash Thuminad | Talkies APP

TV5 AKhada : ಪ್ರಧಾನಿ ಮೋದಿಯವರೇ ಕಾಂಗ್ರೆಸ್​​ ವಕ್ತಾರನ ಈ ಪ್ರಶ್ನೆಗಳಿಗೆ ಉತ್ತರ ಕೊಡಿ | Modi On Indian Economy
▶︎

TV5 AKhada : ಪ್ರಧಾನಿ ಮೋದಿಯವರೇ ಕಾಂಗ್ರೆಸ್​​ ವಕ್ತಾರನ ಈ ಪ್ರಶ್ನೆಗಳಿಗೆ ಉತ್ತರ ಕೊಡಿ | Modi On Indian Economy

ಶಿಕ್ಷಣ ಶಿಕ್ಷೆಯಾಗೋದನ್ನ ತಪ್ಪಿಸೋದು ಹೇಗೆ? | Education System | NO SIR NO MADAM Podcast | Episode 1
▶︎

ಶಿಕ್ಷಣ ಶಿಕ್ಷೆಯಾಗೋದನ್ನ ತಪ್ಪಿಸೋದು ಹೇಗೆ? | Education System | NO SIR NO MADAM Podcast | Episode 1

ಬದಲಾಗುತ್ತಿರುವ ಹವಾಮಾನಕ್ಕೆ ರೈತರು ಹೇಗೆ ಹೊಂದಿಕೊಳ್ಳಬೇಕು?- ಕೃಷಿ ಸವಾಲುಗಳ ವಿಶ್ಲೇಷಣೆ I Climate Change
▶︎

ಬದಲಾಗುತ್ತಿರುವ ಹವಾಮಾನಕ್ಕೆ ರೈತರು ಹೇಗೆ ಹೊಂದಿಕೊಳ್ಳಬೇಕು?- ಕೃಷಿ ಸವಾಲುಗಳ ವಿಶ್ಲೇಷಣೆ I Climate Change

₹27 Crore Advanced Radiation Therapy Machine Reaches Mangalore | Game-Changer - EP - 39
▶︎

₹27 Crore Advanced Radiation Therapy Machine Reaches Mangalore | Game-Changer - EP - 39

"SIRಗಾಗಿ ರಾಜ್ಯ ಸರ್ಕಾರ PRC ಕೊಡುವುದು ದೇಶದ್ರೋಹವೇ?" | ವಾರ್ತಾಭಾರತಿ ಶಿವಸುಂದರ್ ಅವರ  ಸಮಕಾಲೀನ
▶︎

"SIRಗಾಗಿ ರಾಜ್ಯ ಸರ್ಕಾರ PRC ಕೊಡುವುದು ದೇಶದ್ರೋಹವೇ?" | ವಾರ್ತಾಭಾರತಿ ಶಿವಸುಂದರ್ ಅವರ ಸಮಕಾಲೀನ

ಲಾಭವಿಲ್ಲದ ಒಪ್ಪಂದ ನಮಗ್ಯಾಕೆ.! | Why the India–America Trade Agreement Is Delayed | Complete Analysis |
▶︎

ಲಾಭವಿಲ್ಲದ ಒಪ್ಪಂದ ನಮಗ್ಯಾಕೆ.! | Why the India–America Trade Agreement Is Delayed | Complete Analysis |

Congress' PRC Strategy Against SIR?: ಅಕ್ರಮ ಮತದಾರರ S.I.R ಚಾಟಿಗೆ P.R.C ಶ್ರೀರಕ್ಷೆ? | Mahabharata
▶︎

Congress' PRC Strategy Against SIR?: ಅಕ್ರಮ ಮತದಾರರ S.I.R ಚಾಟಿಗೆ P.R.C ಶ್ರೀರಕ್ಷೆ? | Mahabharata

NEET 2026 Paper Leak, Full Marks & Fairness – Prof. Narendra Nayak Exclusive
▶︎

NEET 2026 Paper Leak, Full Marks & Fairness – Prof. Narendra Nayak Exclusive

SIR ಗೊಂದಲ: ಚುನಾವಣಾ ಆಯೋಗದ ಬಳಿಯೇ ಉತ್ತರಗಳಿಲ್ಲವೇ? I  SIR in Karnataka: Questions That Still Unanswered
▶︎

SIR ಗೊಂದಲ: ಚುನಾವಣಾ ಆಯೋಗದ ಬಳಿಯೇ ಉತ್ತರಗಳಿಲ್ಲವೇ? I SIR in Karnataka: Questions That Still Unanswered

krishna byregowda | ಬೆಂಗಳೂರು ಅಪಾರ್ಟ್ಮೆಂಟ್‌ ಮಾಲೀಕರ ಜೊತೆ ಕೃಷ್ಣಭೈರೇಗೌಡ ಮಹತ್ವದ ಸಭೆ   | #political360
▶︎

krishna byregowda | ಬೆಂಗಳೂರು ಅಪಾರ್ಟ್ಮೆಂಟ್‌ ಮಾಲೀಕರ ಜೊತೆ ಕೃಷ್ಣಭೈರೇಗೌಡ ಮಹತ್ವದ ಸಭೆ | #political360

Bidadi Township Farmers Attack | ಸರ್ವೇಗೆ ಬರೋ ಅಧಿಕಾರಿಗಳಿಗೆ ರೈತ ಮಹಿಳೆಯರ ವಾರ್ನಿಂಗ್! | N18V
▶︎

Bidadi Township Farmers Attack | ಸರ್ವೇಗೆ ಬರೋ ಅಧಿಕಾರಿಗಳಿಗೆ ರೈತ ಮಹಿಳೆಯರ ವಾರ್ನಿಂಗ್! | N18V

ರೆಡ್ ಕಾರ್ಪೆಟ್‌ನಿಂದ ಪ್ರಶಸ್ತಿ ವೇದಿಕೆವರೆಗೆ | ಪ್ರಜಾವಾಣಿ ಸಿನಿ ಸಮ್ಮಾನ 2026 Full Event I Prajavani Awards
▶︎

ರೆಡ್ ಕಾರ್ಪೆಟ್‌ನಿಂದ ಪ್ರಶಸ್ತಿ ವೇದಿಕೆವರೆಗೆ | ಪ್ರಜಾವಾಣಿ ಸಿನಿ ಸಮ್ಮಾನ 2026 Full Event I Prajavani Awards

ಮಂದಿರ-ಮಸೀದಿ ವಿವಾದ; ಸೌಹಾರ್ದಯುತ ಇತ್ಯರ್ಥ? | News Hour | Temple-Mosque Dispute | Ram Mandir Scam
▶︎

ಮಂದಿರ-ಮಸೀದಿ ವಿವಾದ; ಸೌಹಾರ್ದಯುತ ಇತ್ಯರ್ಥ? | News Hour | Temple-Mosque Dispute | Ram Mandir Scam

Pradeep Eshwar : ಎಷ್ಟೊಂದು ಜನ 6 ವರ್ಷದಿಂದ NEETಗೆ ಪ್ರಿಪೇರ್ ಆಗ್ತಿದ್ದಾರೆ | NEET Exam preparation Tips
▶︎

Pradeep Eshwar : ಎಷ್ಟೊಂದು ಜನ 6 ವರ್ಷದಿಂದ NEETಗೆ ಪ್ರಿಪೇರ್ ಆಗ್ತಿದ್ದಾರೆ | NEET Exam preparation Tips

ಕಾಶಿ, ಮಥುರಾ & ಸಂಬಾಲ್ ಮಂದಿರ-ಮಸೀದಿ ಇತ್ಯರ್ಥಕ್ಕೆ ಮಾತುಕತೆ | News Hour | Temple-Mosque Dispute
▶︎

ಕಾಶಿ, ಮಥುರಾ & ಸಂಬಾಲ್ ಮಂದಿರ-ಮಸೀದಿ ಇತ್ಯರ್ಥಕ್ಕೆ ಮಾತುಕತೆ | News Hour | Temple-Mosque Dispute

SIR ಪ್ರಕ್ರಿಯೆ ಕರ್ನಾಟಕದಲ್ಲಿ ಆರಂಭ: ಮತದಾರರು ತಿಳಿಯಬೇಕಾದ ಮುಖ್ಯ ಸಂಗತಿಗಳಿವು SIR- Is Your Voting Right Safe?
▶︎

SIR ಪ್ರಕ್ರಿಯೆ ಕರ್ನಾಟಕದಲ್ಲಿ ಆರಂಭ: ಮತದಾರರು ತಿಳಿಯಬೇಕಾದ ಮುಖ್ಯ ಸಂಗತಿಗಳಿವು SIR- Is Your Voting Right Safe?

NEET-UG Re-Exam 2026 | NEET Paper Leak | ಕೋಚಿಂಗ್ ಸೆಂಟರ್‌ಗಳ ಕೃತ್ಯ ಅಂತ ಆಕ್ರೋಶ | Modi
▶︎

NEET-UG Re-Exam 2026 | NEET Paper Leak | ಕೋಚಿಂಗ್ ಸೆಂಟರ್‌ಗಳ ಕೃತ್ಯ ಅಂತ ಆಕ್ರೋಶ | Modi

ಉಪವಾಸ ನಿರತ ಸೋನಮ್ ವಾಂಗ್ಚುಕ್  ಜೊತೆ ಸರಕಾರ ಮಾತಾಡುತ್ತಿಲ್ಲ ಯಾಕೆ ? | Sonam Wangchuk - Chalo Sansad
▶︎

ಉಪವಾಸ ನಿರತ ಸೋನಮ್ ವಾಂಗ್ಚುಕ್ ಜೊತೆ ಸರಕಾರ ಮಾತಾಡುತ್ತಿಲ್ಲ ಯಾಕೆ ? | Sonam Wangchuk - Chalo Sansad