ಶಾಂಬವೀ ವಿಜಯ-ತಾಳಮದ್ದಳೆ-ಯಕ್ಷಸ್ನೇಹ ಕಲಾ ಪ್ರತಿಷ್ಠಾನ(ರಿ) ಕೊಂಚಾಡಿಇವರಿಂದ-#ದೇವಿಪ್ರಕಾಶ ಭಟ್ ಕಟೀಲ್ ಭಾಗವತಿಕೆ
ವಿಶ್ವಭಾರತೀ ಯಕ್ಷಸಂಜೀವಿನಿ ಟ್ರಸ್ಟ್(ರಿ) ಮುಡಿಪು ಇವರು ಬಿ.ಸಿ.ರೋಡಿನ ತುಳುಶಿವಳ್ಳಿ ಸೇವಾಟ್ರಸ್ಟ್ ಸಭಾಬವನದಲ್ಲಿ ಆಯೋಜಿಸಿದ "ವಿಶ್ವಭಾರತಿ ಯಕ್ಷ ಸಂಬ್ರಮ" ಯಕ್ಷಗಾನ ತಾಳಮದ್ದಳೆ ಸಪ್ತಾಹದ 3ನೇ ದಿನದಂದು ವರ್ಕಾಡಿಮಧುಸೂದನ ಅಲೆವೂರಾಯರ ಸಂಚಾಲಕತ್ವದ ಯಕ್ಷಸ್ನೇಹ ಕಲಾ ಪ್ರತಿಷ್ಠಾನ(ರಿ) ಕೊಂಚಾಡಿಇವರಿಂದ ಶಾಂಭವೀ ವಿಜಯ ತಾಳಮದ್ದಳೆ ಹಿಮ್ಮೇಳದಲ್ಲಿ ಸರ್ವಶ್ರೀಗಳಾದ ಭಾಗವತರು-ದೇವಿಪ್ರಕಾಶ್ ಭಟ್ ಕಟೀಲ್ ಮದ್ದಳೆ-ಮಧುಸೂದನ ಅಲೆವೂರಾಯ ವರ್ಕಾಡಿ ಚೆಂಡೆ-ಸಮರ್ಥ ಉಡುಪ ಕತ್ತಲ್ಸಾರ್ ಚಕ್ರತಾಳ-ಅವನೀಶ್ ಭಟ್ ಕಳುವಾರ್ ಮುಮ್ಮೇಳದಲ್ಲಿ ಸರ್ವಶ್ರೀಗಳಾದ ದೇವೇಂದ್ರ-ಶಿವಪ್ರಸಾದ್ ಕೊಕ್ಕಡ ಅಗ್ನಿ-ಕು.ಲಕ್ಶ್ಯ ಹೊನ್ನಪ್ಪ ವಾಯು-ಆದ್ವಿ.ಕೆ ವರುಣ-ಲವೀನಾ.ಕೆ ಕುಬೇರ-ಶ್ರೀಮತಿ.ಅನುರಾಧ ಯೋಗೀಶ್ ಶುಂಭಾಸುರ-ಅರುಣ್ ಕುಮಾರ್.ಕೆ ನಿಶುಂಭ-ಅವನೀಶ್ ಭಟ್ ಕಳುವಾರ್ ಶ್ರೀದೇವಿ ಶಾಂಭವಿ:-೧.ಶ್ರೀಮತಿ.ಗೀತಾಲಕ್ಶ್ಮೀಶ ಶೆಟ್ಟಿ ೨.ಶ್ರೀಮತಿ.ಸೀಮಾಅರುಣ್ ಚಂಡಾಸುರ-ಹರೀಶಪಾಟಾಳಿ ಮುಂಡಾಸುರ-ಗಣೇಶ ಪುತ್ತೂರು ಸುಗ್ರೀವ-ಶ್ರೀಮತಿ ಪ್ರಜ್ನಾ ವಸಂತ್ ದೂಮ್ರಾಕ್ಷ-ಯೋಗೀಶದೇವಾಡಿಗ ಕೊಂಚಾಡಿ ರಕ್ತಬೀಜಾಸುರ-ಶ್ರೀಮತಿ.ಮೋಹಿನಿ.ಕೆ ಸಲಹೆ ಸಹಕಾರ-ಯೋಗೀಶ್.ಜೆ ಸ್ಥಳ-ತುಳು ಶಿವಳ್ಳಿ ಸಭಾಭವನ ಬಿ.ಸಿ.ರೋಡ್ ದಿನಾಂಕ:-22-07-2026

I’m out of here! To hell with this state!

ಗಣಪತಿ ಭಟ್ ಕಣ್ಣೀಮನೆ 'ಪಾಂಚಜನ್ಯ' ಹೋಮ್ ಟೂರ್ - ಹೆಂಡತಿ - ಮಗ ಕಾರ್ತಿಕ್ ಕಣ್ಣಿಮನೆ ಏನಂದ್ರು?|Kannimane Ganapathi

#ಶಿರಾ ನಾಡಪ್ರಭು ಕೆಂಪೇಗೌಡ ಹಾಗೂ ಬನುಮಯ್ಯ ಜಯಂತೋತ್ಸವ

krishna sandhana- Taalamaddale, #yakshagana

ನಾನು ವೇಷ ಹಾಕಿ ರಂಗಸ್ಥಳದಲ್ಲಿ ಕುಳಿತಿದ್ದೇನೆ ನನಗೆ ಪದ ಇಲ್ಲ ! ನನ್ನ ತಪ್ಪಿಗೆ ಶಿಕ್ಷೆ ಕೊಟ್ಟರು ಹೊಸಂಗಡಿ ಅವರ ಮಾತು!

20 Minutes Nonstop ಹಾಸ್ಯ ಚಟಾಕಿ😂ಈ ಮನೆಯ ಮೂಲ ಬುಡವೇ ನಾನ😆ಅತಿಥಿಯಾಗಿ ಸೀತಾರಾಮ ಕಟೀಲ್❌ರಮೇಶ ಭಂಡಾರಿ ❌ ಜಲವಳ್ಳಿ❤️🔥

ಯಕ್ಷಗಾನದಲ್ಲಿ ಸಂಘಟನೆಯ ಸವಾಲುಗಳು | Part-2 | ಶ್ರೀ ಉಜಿರೆ ಅಶೋಕ ಭಟ್ ಅವರಿಂದ ಚಾಲನಾ ಉಪನ್ಯಾಸ || #svvision

Sarayu Saptaha-2026ಶ್ರೀಕಟೀಲುಮೇಳದ ಕಲಾವಿದ ಶ್ರೀರವಿಕುಮಾರ್ ಮುಂಡಾಜೆಯವರಿಗೆ-ಶ್ರೀವೆಂಕಟ ಅಸ್ರಣ್ಣರಿಂದ ಸರಯೂಸಮ್ಮಾನ

Happy old age of an elderly couple far from civilization. Apricot season

ರಂಗಸ್ಥಳದಲ್ಲಿ ಯಾವುದೇ ವೇಷಧಾರಿ ಆದ್ರೂ ತಿರುಗಿ ನಾವಡರ ಮುಖ ನೋಡಲು ಹೆದರುತ್ತಿದ್ದರು ! ತೀರ್ಥಹಳ್ಳಿ ಅವರ ಅನುಭವದ ಮಾತು

🔴Premiere🔴 ಭೀಷ್ಮ ಪರ್ವ ಯಕ್ಷಗಾನ (ಬಡಗು) | Bhishma Parva Yakshagana | Kondadakuli | Totimane | Hillur

Talamaddale - Krishna Sandhana - Shreeprabha Studio

ಕೃಷ್ಣ - ನಾರದರ ಸಂಭಾಷಣೆ | ವಾಸುದೇವ ರಂಗಾ ಭಟ್ - ರಾಧಾಕೃಷ್ಣ ಕಲ್ಚಾರ್

ಆಹ್ಹಾ.. ಎಂತಹಾ ಅರ್ಥಗಾರಿಕೆ 😍ಪ್ರೇಕ್ಷಕರ ಕಣ್ಣಾಲಿಯನ್ನು ಒದ್ದೆಮಾಡಿದ ಸನ್ನಿವೇಶ 😢 ಮಹಾನಗರದಲ್ಲಿ ಮಾತಿನ ಮಂಟಪ❤

ಚಂದ್ರಹಾಸ// ಜನ್ಸಾಲೆ ಸಾರಥ್ಯದಲ್ಲಿ// ಪೆರ್ಡೂರು ಮೇಳ

ಕಮ್ಯೂನಿಸ್ಟರದು ನೀತಿಗೆಟ್ಟ ಸಾಮ್ರಾಜ್ಯ ಅಂದಿದ್ದರು ಬಾಬಾಸಾಹೇಬರು

ಯಕ್ಷ ಪಯಣದ ಕಥೆ ಶ್ರೀ ಕೊಂಕಣಾಜೆ ಚಂದ್ರಶೇಖರ ಭಟ್ ಕಟೀಲು ಮೇಳದಲ್ಲಿ ದುಡಿದ ಅನುಭವಿ ಚೆಂಡೆವಾದಕರು/Yakshainfokannada

ಹಾಲಾಡಿ ಮೇಳ ನನ್ನನ್ನು ಕಲಾವಿದನನ್ನಾಗಿ ಮಾಡಿತು ಮುಂಡಾಸುರ,ದುರ್ಜಯ ಪಾತ್ರಗಳಲ್ಲಿ ಮೆರೆದೆ !! ಕೋಡಿ ಅವರ ಮಾತುಗಳು !!

ಜೀವಿಗಳು ಹೇಗೆ ಸೃಷ್ಟಿಯಾಗುತ್ತವೆ?! ಪರಮಾತ್ಮ ಜೀವಿಗಳನ್ನು ಹೇಗೆ ಸೃಷ್ಟಿ ಮಾಡುತ್ತಾನೆ?!! #viral #village #new

