ಮೊಹರಂ ಕೊನೆ ದಿನ ..! ವಿಶೇಷ ವರದಿ :ಎಸ್ ನಜಿರ್ ಮಸ್ಕಿ ನೇರ ಪ್ರಸಾರ

ಮೊಹರಂ ಸಂಭ್ರಮ..! ವಿಶೇಷ ವರದಿ :ಎಸ್ ನಜಿರ್ ಮಸ್ಕಿ ಪ್ರಿಯ ವೀಕ್ಷಕರೇ.... ಭಾರತದಲ್ಲಿ ಹಲವಾರು ಹಬ್ಬಗಳನ್ನು ಹಿಂದೂ ಮುಸ್ಲಿಂ ಬೇಧವಿಲ್ಲದೆ ಎಲ್ಲರೂ ಭಾವೈಕ್ಯದಿಂದ ಆಚರಿಸುತ್ತಾರೆ. ಇಂತಹ ಕೆಲವು ಹಬ್ಬಗಳಲ್ಲಿ ಮೊಹರಂ ಕೂಡ ಒಂದು ಮೊಹರಂ ಮುಸ್ಲಿಮರ ಹಬ್ಬವಾದರೂ ಉತ್ತರ ಕರ್ನಾಟಕದಾದ್ಯಂತ ಯಾವುದೇ ತಾರತಮ್ಯವಿಲ್ಲದೇ ಹಿಂದೂಗಳೂ ಒಂದೇ ಕುಟುಂಬದ ಸಹೋದರರಂತೆ ಈ ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ. ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧವಾದ ರಾಯಚೂರು ಜಿಲ್ಲೆಯ ಮುದುಗಲ ಹಾಗೂ ಮಸ್ಕಿ ಪಟ್ಟಣ ಸೇರಿದಂತೆ ತಾಲೂಕ ಜಿಲ್ಲೆಯಾದ್ಯಂತ ಮೊಹರಂ ಹಬ್ಬ ಕಳೆ ಗಟ್ಟಿದೆ. ಹಲವೆಡೆ ಆಲಮೇ ಪೀರ್‌ ದೇವರನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಹಿಜರಿ ಸಂವತ್ಸರದ ಮೊದಲನೇ ತಿಂಗಳು ಹತ್ತು ದಿನಗಳ ಕಾಲ ಮೊಹರಂ ಆಚರಿಸಲಾಗುತ್ತದೆ. 10 ದಿನಗಳ ಕಾಲ ನಡೆಯುವ ಈ ಮೊಹರಂನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯುತ್ತವೆ. 1ರಿಂದ 5ನೇ ದಿನ ಮೊಹರಂ ಎಂದು ಆಚರಿಸಿದರೆ. 5ನೇ ದಿನ ಜಿಹಾಲ್ ಎಂದು, 7ನೇ ದಿನ ಖಾಸಿಂ ಪೀರಾ ಸವಾರಿ, 8ನೇ ದಿನ ಮೌಲಾಲಿ ಪೀರಾ ಸವಾರಿ, 9ನೇ ದಿನ ಹಸನ್‌-ಹುಸೇನ್‌ (ಖತಲ್ ರಾತ್ರಿ) ಸವಾರಿ ಎಂದು ಹಾಗೂ ಕೊನೆಯ 10ನೇ ದಿನ ದಫನ್‌ ಆಚರಿಸಲಾಗುತ್ತೆ..ಅದರಲ್ಲೂ 10ನೇ ದಿನದ ಆಲಂ(ದೇವರು)ಗಳ ಕೊನೆಯ ಭೇಟಿ ಅತ್ಯಂತ ರೊಮಾಂಚನಕಾರಿ ಆಗಿರುತ್ತೆ. ಈ ವೇಳೆ ಸಾವಿರಾರು ಜನರು ಸೇರುತ್ತಾರೆ. ಪೀರ್‌ಗಳನ್ನು ಪ್ರತಿಷ್ಠಾಪನೆ ಮಾಡಿರುವ ಕಡೆಗಳಲ್ಲಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ.ಆಲಮ್ ಪೀರ್‌ಗಳನ್ನು ವಿವಿಧ ಹೂವಿನ ಹಾರ ಹಾಕಿ, ಬಣ್ಣ ಬಣ್ಣದ ಬಟ್ಟೆಯಿಂದ ಅಲಂಕರಿಸಿರುವುದು, ಹಬ್ಬದ ಸಂಭ್ರಮ ಮನೆ ಮಾಡಿದೆ. ಹಿಂದೂ- ಮುಸ್ಲಿಂ ಬಾಂಧವರಲ್ಲಿ ಹಬ್ಬವು ಭಾವೈಕ್ಯತೆಯನ್ನು ಮೂಡಿಸುತ್ತಿದೆ. ನಗರ ಸೇರಿದಂತೆ ಗ್ರಾಮಾಂತ ಭಾಗಗಳಲ್ಲಿ ಭಾವೈಕ್ಯತೆ ಇಂದ ಹಿಂದೂ- ಮುಸ್ಲಿಂ ಎಲ್ಲರೂ ಸೇರಿಯೇ ಮೊಹರಂ ಆಚರಣೆ ಮಾಡುವುದು ಕಂಡು ಬರುತ್ತದೆ. ಜನರು ಆಲಂ ಪೀರ್‌ಗಳಿಗೆ ಬೇಡಿ ಕಂಡವರಲ್ಲಿ ವಿಶೇಷ ನೈವೇದ್ಯ ಜೊತೆಗೆ ಬಟ್ಟೆ ಸೇರಿದಂತೆ ಬಂಗಾರದ ಉಡುಗೊರೆ ಅರ್ಪಿಸಿ ದರುಶನ ಪಡೆದುಕೊಂಡರು. ಗ್ರಾಮಾಂತರ ಪ್ರದೇಶದಲ್ಲಿ ಜಿಟಿ ಜಿಟಿ ಮಳೆ ಲೆಕ್ಕಿಸದೆ ಭಕ್ತರು ಜಾಗರಣೆ ಮಾಡುವುದರ ಮೂಲಕ. ದೇವರಿಗೆ ಪುಟಾಣಿ ಸಕ್ಕರೆ ಹಾಗೂ ಮಾಲಾದಿ, ನೈವೇದ್ಯ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದು ಪದ್ಧತಿ ದೇವರ ಸೇವೆಯಲ್ಲಿ ತೊಡಗಿರುವ ಮುಲ್ಲಾಗಳು ಜಾತಿ, ಮತ ಭೇದವಿಲ್ಲದೇ ಮಕ್ಕಳು ಮತ್ತು ಹಿರಿಯರಿಗೆ ನವಿಲುಗರಿಯ ಬೀಸಣಿಕೆಯಿಂದ ತಲೆ ಸವರಿ ಆಶೀರ್ವದಿದು ವಿಶೇಷ https://instagram.com/stories/jjaihin... https://chat.whatsapp.com/F7awDK2kpx5...   / ಪ್ರಜಾ-ಪ್ರತಿಧ್ವನಿ-105680352141589   ಲೇಟೆಸ್ಟ್‌ ಹಾಗೂ ಬ್ರೇಕಿಂಗ್‌ ನ್ಯೂಸ್‌ಗಾಗಿ ನೋಟಿಫಿಕೇಶನ್‌ ಸಬ್‌ಸ್ಕ್ರೈಬ್‌ ಮಾಡಿಕೊಳ್ಳಿ. ಅನುಮೋದಿಸಿ - ಕ್ಲಿಕ್‌ ಮಾಡಿ.

4000 Year Old Civilization Found In Raichur Maski: ಮಸ್ಕಿ ಉತ್ಖನನದಲ್ಲಿ ಐತಿಹಾಸಿಕ ಕುರುಹು ಪತ್ತೆ
▶︎

4000 Year Old Civilization Found In Raichur Maski: ಮಸ್ಕಿ ಉತ್ಖನನದಲ್ಲಿ ಐತಿಹಾಸಿಕ ಕುರುಹು ಪತ್ತೆ

Big Bulletin | ಬೆಂಗಳೂರಿನಲ್ಲಿ ದಾರಿ ತಪ್ಪುತ್ತಿದ್ಯಾ SIR..!? | HR Ranganath | July 03, 2026
▶︎

Big Bulletin | ಬೆಂಗಳೂರಿನಲ್ಲಿ ದಾರಿ ತಪ್ಪುತ್ತಿದ್ಯಾ SIR..!? | HR Ranganath | July 03, 2026

ಮುದಗಲ್ ಕೋಟೆ  ರಣರೋಚಕ ಕಿಲ್ಲೆ...  ಶ್ರೀಕೃಷ್ಣದೇವರಾಯ ಹದಿಮೂರು ಬಾರಿ ಯುದ್ಧ ಮಾಡಿ ಗೆದ್ದ ಕೋಟೆ... Mudgal Fort
▶︎

ಮುದಗಲ್ ಕೋಟೆ ರಣರೋಚಕ ಕಿಲ್ಲೆ... ಶ್ರೀಕೃಷ್ಣದೇವರಾಯ ಹದಿಮೂರು ಬಾರಿ ಯುದ್ಧ ಮಾಡಿ ಗೆದ್ದ ಕೋಟೆ... Mudgal Fort

Chintamani Hurigalu Factory Tour | 125 year old Traditional making of Chintamani peanuts | MonkVlogs
▶︎

Chintamani Hurigalu Factory Tour | 125 year old Traditional making of Chintamani peanuts | MonkVlogs

ರಾಯಚೂರಿನ ಮುದ್ಗಲ್ ಕೆರೆಯಲ್ಲಿ ನಾಪತ್ತೆಯಾದ ಹುಡುಗನಿಗಾಗಿ ಈಶ್ವರ ಮಲ್ಪೆ & ತಂಡದಿಂದ ಹುಡುಕಾಟ..!! | #eshwarmalpe
▶︎

ರಾಯಚೂರಿನ ಮುದ್ಗಲ್ ಕೆರೆಯಲ್ಲಿ ನಾಪತ್ತೆಯಾದ ಹುಡುಗನಿಗಾಗಿ ಈಶ್ವರ ಮಲ್ಪೆ & ತಂಡದಿಂದ ಹುಡುಕಾಟ..!! | #eshwarmalpe

SIR ತಂತ್ರಕ್ಕೆ ಡಿಕೆಶಿ ಪ್ರತಿ ತಂತ್ರ: ಬಿಜೆಪಿ ಕಂಗಾಲು | Karnataka SIR Row | BJP | SANMARGA NEWS
▶︎

SIR ತಂತ್ರಕ್ಕೆ ಡಿಕೆಶಿ ಪ್ರತಿ ತಂತ್ರ: ಬಿಜೆಪಿ ಕಂಗಾಲು | Karnataka SIR Row | BJP | SANMARGA NEWS

ಎಥೆನಾಲ್ ಪೆಟ್ರೋಲ್ ಬಳಸಿದರೆ ವಾಹನಗಳು ಹಾಳಾಗುತ್ತವೆಯೇ? ETHANOL PETROL CONTROVERSY
▶︎

ಎಥೆನಾಲ್ ಪೆಟ್ರೋಲ್ ಬಳಸಿದರೆ ವಾಹನಗಳು ಹಾಳಾಗುತ್ತವೆಯೇ? ETHANOL PETROL CONTROVERSY

Zanjeerain Episode 20 [Eng Sub] 8th July 2026 | ft. Sajal Aly, Danyal Zafar & Sahar Hashmi - HUM TV
▶︎

Zanjeerain Episode 20 [Eng Sub] 8th July 2026 | ft. Sajal Aly, Danyal Zafar & Sahar Hashmi - HUM TV

खादी कपडे पहने से और टोपी लगाने से कोई गाँधी नहीं बन जाता | Tirangaa | Raaj Kumar, Nana Patekar
▶︎

खादी कपडे पहने से और टोपी लगाने से कोई गाँधी नहीं बन जाता | Tirangaa | Raaj Kumar, Nana Patekar

Kankagiri mu*der case:ಮಹಿಳೆ ಕೊ* ಪ್ರಕರಣದಲ್ಲಿ ಹೊಸ ಸಾಕ್ಷ್ಯ | ಸ್ಥಳಕ್ಕೆ ಕರೆದೊಯ್ದ ಪೊಲೀಸರು @18updates
▶︎

Kankagiri mu*der case:ಮಹಿಳೆ ಕೊ* ಪ್ರಕರಣದಲ್ಲಿ ಹೊಸ ಸಾಕ್ಷ್ಯ | ಸ್ಥಳಕ್ಕೆ ಕರೆದೊಯ್ದ ಪೊಲೀಸರು @18updates

ಮೆಡಿಕಲ್ ರೆಪ್ ಆಗಿದ್ದವರು ಸಿನಿಮಾ ಸ್ಟಾರ್ ಆದ ಸಿಹಿಕಹಿ ಪಯಣ... | Sihi Kahi Chandru | Kirik Keerthi
▶︎

ಮೆಡಿಕಲ್ ರೆಪ್ ಆಗಿದ್ದವರು ಸಿನಿಮಾ ಸ್ಟಾರ್ ಆದ ಸಿಹಿಕಹಿ ಪಯಣ... | Sihi Kahi Chandru | Kirik Keerthi

ಯತ್ನಾಳ್ ಹೊಸ ಪಕ್ಷ ಕಟ್ಟಲಿ. ವಿಜಯಪುರದಲ್ಲಿ ಬಿಜೆಪಿ ನಾಯಕ ಶರಣು ತಳ್ಳಿಕೇರಿ ಸಲಹೆ‌ | Sharanu Tallikeri On Yatnal
▶︎

ಯತ್ನಾಳ್ ಹೊಸ ಪಕ್ಷ ಕಟ್ಟಲಿ. ವಿಜಯಪುರದಲ್ಲಿ ಬಿಜೆಪಿ ನಾಯಕ ಶರಣು ತಳ್ಳಿಕೇರಿ ಸಲಹೆ‌ | Sharanu Tallikeri On Yatnal

ಮಸ್ಕಿ :  ಪಟ್ಟಣದಲ್ಲಿ ಮೊಹರಂ ಹಬ್ಬ ಅದ್ದೂರಿ ಆಚರಣೆ #public #muhammad #news #localnewskannada #mohrram
▶︎

ಮಸ್ಕಿ : ಪಟ್ಟಣದಲ್ಲಿ ಮೊಹರಂ ಹಬ್ಬ ಅದ್ದೂರಿ ಆಚರಣೆ #public #muhammad #news #localnewskannada #mohrram

LATMIYAT
▶︎

LATMIYAT

MLC In Sindhanur, ಎಂಎಲ್ಸಿಯಾಗಿ ಪ್ರಥಮ ಬಾರಿಗೆ ಸಿಂಧನೂರು ನಗರಕ್ಕೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ ಬಸನಗೌಡ ಬಾದರ್ಲಿ
▶︎

MLC In Sindhanur, ಎಂಎಲ್ಸಿಯಾಗಿ ಪ್ರಥಮ ಬಾರಿಗೆ ಸಿಂಧನೂರು ನಗರಕ್ಕೆ ಹೆಲಿಕಾಪ್ಟರ್ ನಲ್ಲಿ ಆಗಮಿಸಿದ ಬಸನಗೌಡ ಬಾದರ್ಲಿ

ಹೊಸೂರದಲ್ಲಿ ರಾಜ್ಯ ಮಟ್ಟದ ಹೆಜ್ಜೆ ಮೇಳ ❤️🌹#trading #views #youtubeshorts #subscribe #support
▶︎

ಹೊಸೂರದಲ್ಲಿ ರಾಜ್ಯ ಮಟ್ಟದ ಹೆಜ್ಜೆ ಮೇಳ ❤️🌹#trading #views #youtubeshorts #subscribe #support

دخلـت مدينة حرق الامـوات بالهند 🇮🇳 وانصدمت من طقوسهم الغريبة قبل الحرق في الشوارع ‼️🔥
▶︎

دخلـت مدينة حرق الامـوات بالهند 🇮🇳 وانصدمت من طقوسهم الغريبة قبل الحرق في الشوارع ‼️🔥

ಆಪಾದನೆ ಮಾಡಿದವರು ಹೇಡಿತನ ಪ್ರದರ್ಶಿಸಬಾರದು - ಶಾಸಕ ಹೂಲಗೇರಿ #LINGASUGUR MLA HULIGERI #mudgal
▶︎

ಆಪಾದನೆ ಮಾಡಿದವರು ಹೇಡಿತನ ಪ್ರದರ್ಶಿಸಬಾರದು - ಶಾಸಕ ಹೂಲಗೇರಿ #LINGASUGUR MLA HULIGERI #mudgal

Rekha जी को रुलाने के बाद Amitabh ने पोंछे उनके आंसू || The Kapil Sharma Show || Latest Episode ||
▶︎

Rekha जी को रुलाने के बाद Amitabh ने पोंछे उनके आंसू || The Kapil Sharma Show || Latest Episode ||

ಮಸ್ಕಿ : ಅಭಿವೃದ್ಧಿ ಕಾಣದ ನಮ್ಮೂರ ಸಂತೆ ಮೈದಾನ Maski market #himaskinews
▶︎

ಮಸ್ಕಿ : ಅಭಿವೃದ್ಧಿ ಕಾಣದ ನಮ್ಮೂರ ಸಂತೆ ಮೈದಾನ Maski market #himaskinews