ಬನ್ನೇರುಘಟ್ಟದ ಸಾವಿತ್ರಮ್ಮ, ಅನಾಥ ಕಾಡುಪ್ರಾಣಿಗಳಿಗೆ ಹಾಲುಣಿಸಿ ಬೆಳೆಸುವ ವಾತ್ಸಲ್ಯಮಯಿ ತಾಯಿ | Vijay Karnataka

ಮೂಕಪ್ರಾಣಿಗಳಿಗೆ ಪ್ರೀತಿ ಕಲಿಸುತ್ತಾ.. ವ್ಯಾಘ್ರವಾಗಿದ್ದರೂ ಮಕ್ಕಳಂತೆ ಅಪ್ಪಿಕೊಳ್ಳುತ್ತಾ, ಚಿರತೆಮರಿಗಳ ಹಿಂಡಿನೊಡನೆ ಆಟವಾಡುತ್ತಾ, ಆರೋಗ್ಯ ತಪ್ಪಿದಾಗ ಔಷಧಿ ಉಣಿಸುತ್ತಾ ದಷ್ಟಪುಷ್ಟವಾಗಿ ಬೆಳೆಸಿ ಸಫಾರಿಗೆ ಕಳಿಸುವವರೆಗೂ ಜೋಪಾನ ಮಾಡುವ ಈ ತಾಯಿ ಸಾವಿತ್ರಮ್ಮ.. ಇವರು ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಕಳೆದ 22 ವರ್ಷಗಳಿಂದ ಕೆಲಸ ಮಾಡುತ್ತಿರುವ ವನ್ಯಜೀವಿ ಸಂರಕ್ಷಕಿ.. ಪತಿಯ ಆಕಸ್ಮಿಕ ಸಾವಿನ ನಂತರ ಅದೇ‌ ಕೆಲಸವನ್ನು ಸಾವಿತ್ರಮ್ಮ ಮುಂದುವರಿಸಿಕೊಂಡು ಬಂದಿದ್ದಾರೆ. ಬೆಳಗ್ಗೆ ಎಂಟರಿಂದ ಸಾಯಂಕಾಲ 5-30 ರವರೆಗೂ ಆಸ್ಪತ್ರೆ , ಮೃಗಾಲಯದ ಕಸ ಗುಡಿಸಿ ಸ್ವಚ್ಛ ಮಾಡುತ್ತಾರೆ. ನಂತರ ಚಿಕಿತ್ಸೆ ನಡೆಯುತ್ತಿರುವ ಪ್ರಾಣಿಗಳ ಪೋಷಣೆ ಮಾಡುತ್ತಾರೆ. ಕರ್ನಾಟಕ ಅರಣ್ಯ ಇಲಾಖೆ ನಿರ್ವಹಿಸುತ್ತಿರುವ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ವನ್ಯಜೀವಿಗಳಿಗೂ ಬನ್ನೇರುಘಟ್ಟದ ಸಾವಿತ್ರಮ್ಮ ಅಂದ್ರೆ ಅಷ್ಟೇ ಪ್ರೀತಿ, ಆತ್ಮೀಯತೆ. ಸಾವಿತ್ರಮ್ಮನವರು ಕಾಡು ಪ್ರಾಣಿಗಳ ಜೊತೆಗಿನ ತಮ್ಮ ಒಡನಾಟವನ್ನು ವಿಜಯ ಕರ್ನಾಟಕ ಆನ್ ಲೈನ್ ಜೊತೆ ಈ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. #bannerghattanationalpark #bannerghatta #savitramma Our Website : https://Vijaykarnataka.com Facebook:   / vijaykarnataka   Twitter:   / vijaykarnataka  

ಕಾಡಿನ ಅನಾಥ ಮಕ್ಕಳ ತಾಯಿ ಸಾವಿತ್ರಮ್ಮ | Bannerghatta Biological Park | Savitramma
▶︎

ಕಾಡಿನ ಅನಾಥ ಮಕ್ಕಳ ತಾಯಿ ಸಾವಿತ್ರಮ್ಮ | Bannerghatta Biological Park | Savitramma

"ಬನ್ನಿ ಬನ್ನೇರುಘಟ್ಟ ಕಾಡಿನ 60 ಕರಡಿಗಳ ಸಂರಕ್ಷಣಾ ಕೇಂದ್ರ ನೋಡೋಣ!-E01-Bannerghatta-WildLife SOS Bear Centre
▶︎

"ಬನ್ನಿ ಬನ್ನೇರುಘಟ್ಟ ಕಾಡಿನ 60 ಕರಡಿಗಳ ಸಂರಕ್ಷಣಾ ಕೇಂದ್ರ ನೋಡೋಣ!-E01-Bannerghatta-WildLife SOS Bear Centre

This caretaker at Bannerghatta Biological Park has a special connection with wild cubs
▶︎

This caretaker at Bannerghatta Biological Park has a special connection with wild cubs

ಮಮತಾ ಬ್ಯಾನರ್ಜಿ ಸ್ವಂತ ಪಕ್ಷವನ್ನೇ ಕಳೆದುಕೊಳ್ಳುತ್ತಾರಾ? | West Bengal Politics | Suvarna Party Rounds
▶︎

ಮಮತಾ ಬ್ಯಾನರ್ಜಿ ಸ್ವಂತ ಪಕ್ಷವನ್ನೇ ಕಳೆದುಕೊಳ್ಳುತ್ತಾರಾ? | West Bengal Politics | Suvarna Party Rounds

ದಿನದ ಟಾಪ್ 30 ಸುದ್ದಿಗಳು  | Kannada News | 08-06-2026 | Top 30 Kannada | Part-02
▶︎

ದಿನದ ಟಾಪ್ 30 ಸುದ್ದಿಗಳು | Kannada News | 08-06-2026 | Top 30 Kannada | Part-02

ಬಂಗಾಳದಲ್ಲಿ ಬಿರುಗಾಳಿ | TMC Crisis Deepens | Masth Magaa | Amar Prasad
▶︎

ಬಂಗಾಳದಲ್ಲಿ ಬಿರುಗಾಳಿ | TMC Crisis Deepens | Masth Magaa | Amar Prasad

Savitramma: ‘‘అప్పూ’’ ‘‘చిన్నూ’’ అంటూ ఆమె పిలవగానే పులులు, సింహాలు పోటీపడి పరిగెత్తుకుంటూ వస్తాయి
▶︎

Savitramma: ‘‘అప్పూ’’ ‘‘చిన్నూ’’ అంటూ ఆమె పిలవగానే పులులు, సింహాలు పోటీపడి పరిగెత్తుకుంటూ వస్తాయి

"3 ಜನ ಉಗ್ರಗಾಮಿಗಳನ್ನು ಹೊಡೆದು ಹಾಕಿದ ವೀರಯೋಧನ ರೋಚಕ ಕತೆ"-Ep02-Subedar Luis LIFE-Kalamadhyama-#param
▶︎

"3 ಜನ ಉಗ್ರಗಾಮಿಗಳನ್ನು ಹೊಡೆದು ಹಾಕಿದ ವೀರಯೋಧನ ರೋಚಕ ಕತೆ"-Ep02-Subedar Luis LIFE-Kalamadhyama-#param

Bidadi Township Row: ಡಿಕೆ ಶಿವಕುಮಾರ್​ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ ಯತ್ನಾಳ್​  | Yatnal
▶︎

Bidadi Township Row: ಡಿಕೆ ಶಿವಕುಮಾರ್​ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ ಯತ್ನಾಳ್​ | Yatnal

ಅನಾಥ ಚಿರತೆ ಮರಿಗಳಿಗೆ ತಾಯಿಯಾದ ಸಾವಿತ್ರಮ್ಮ‌! ಹೇಗೆ ? ಅಂತೀರಾ ಇಲ್ಲಿದೆ ಕಂಪ್ಲೀಟ್ ಸ್ಟೋರಿ| Anekal Cheetah Story
▶︎

ಅನಾಥ ಚಿರತೆ ಮರಿಗಳಿಗೆ ತಾಯಿಯಾದ ಸಾವಿತ್ರಮ್ಮ‌! ಹೇಗೆ ? ಅಂತೀರಾ ಇಲ್ಲಿದೆ ಕಂಪ್ಲೀಟ್ ಸ್ಟೋರಿ| Anekal Cheetah Story

ಕಾಡಿನಮ್ಮ ಗಾಯತ್ರಿ:  ಈ ಆನೆಗೆ ಸ್ನೇಹಿತರೇ ಕಣ್ಣು–ಕಿವಿ ! | Deaf &Dumb Elephant | Bannerghatta National Park
▶︎

ಕಾಡಿನಮ್ಮ ಗಾಯತ್ರಿ: ಈ ಆನೆಗೆ ಸ್ನೇಹಿತರೇ ಕಣ್ಣು–ಕಿವಿ ! | Deaf &Dumb Elephant | Bannerghatta National Park

Watch the unbreakable bond between Savithri Amma and her Cubs. #OMGIndia S10E03 Story 2
▶︎

Watch the unbreakable bond between Savithri Amma and her Cubs. #OMGIndia S10E03 Story 2

"ಕ್ಯಾಂಪ್ ನಲ್ಲಿ ಆನೆಗಳ ರಾತ್ರಿ ಊಟ-100 ಲೀಟರ್ ನೀರು, 600ಕೆಜಿ ಸೊಪ್ಪು , ಜೋಳ-E17-Elephant Camp-Kalamadhyama
▶︎

"ಕ್ಯಾಂಪ್ ನಲ್ಲಿ ಆನೆಗಳ ರಾತ್ರಿ ಊಟ-100 ಲೀಟರ್ ನೀರು, 600ಕೆಜಿ ಸೊಪ್ಪು , ಜೋಳ-E17-Elephant Camp-Kalamadhyama

ಅಮಿತ್ ಶಾ ಚಾಣಾಕ್ಷ ಬಲೆ!ದೆಹಲಿ ಪೊಲೀಸರ ಮಾಸ್ಟರ್ ಸ್ಟ್ರೋಕ್!ಅಭಿಜಿತ್ ದೀಪ್ಕೆ ಗೇಮ್ ಓವರ್!? | Abhijeet Dipke
▶︎

ಅಮಿತ್ ಶಾ ಚಾಣಾಕ್ಷ ಬಲೆ!ದೆಹಲಿ ಪೊಲೀಸರ ಮಾಸ್ಟರ್ ಸ್ಟ್ರೋಕ್!ಅಭಿಜಿತ್ ದೀಪ್ಕೆ ಗೇಮ್ ಓವರ್!? | Abhijeet Dipke

ತಬ್ಬಲಿ ಮರಿಗಳ ತಾಯಿ ಸಾವಿತ್ರಮ್ಮ
▶︎

ತಬ್ಬಲಿ ಮರಿಗಳ ತಾಯಿ ಸಾವಿತ್ರಮ್ಮ

Karnataka News | ರಾಜ್ಯದ ಇಂದಿನ ಪ್ರಮುಖ ಸುದ್ದಿಗಳು (08-06-26) | CM DK Shivakumar | Zameer | HDK | HDD
▶︎

Karnataka News | ರಾಜ್ಯದ ಇಂದಿನ ಪ್ರಮುಖ ಸುದ್ದಿಗಳು (08-06-26) | CM DK Shivakumar | Zameer | HDK | HDD

ಅರ್ಜೆಂಟೀನಾ🇦🇷–ಚಿಲಿ🇨🇱 ಗಡಿಯಲ್ಲಿ ನಿಜಕ್ಕೂ ಏನಾಗ್ತಿದೆ ಗೊತ್ತಾ? | Most Dangerous & Strict Border Crossing
▶︎

ಅರ್ಜೆಂಟೀನಾ🇦🇷–ಚಿಲಿ🇨🇱 ಗಡಿಯಲ್ಲಿ ನಿಜಕ್ಕೂ ಏನಾಗ್ತಿದೆ ಗೊತ್ತಾ? | Most Dangerous & Strict Border Crossing

Leopard cubs: A Day with ಮರಿಚಿರತೆ!  |Karnataka Tak|
▶︎

Leopard cubs: A Day with ಮರಿಚಿರತೆ! |Karnataka Tak|

ಸಂಗಾತಿಗಾಗಿ ಸಿಂಹ ಘರ್ಜನೆ -ಚಿರತೆ ನಾಚಿಕೆ ಸ್ವಭಾವ, ಸದ್ ಮಾಡಲ್ಲ, ಊರಿಗೆ ಬಂದ್ರು ಗೊತ್ತಾಗಲ್ಲ-BANNERGHATTA ZOO-23
▶︎

ಸಂಗಾತಿಗಾಗಿ ಸಿಂಹ ಘರ್ಜನೆ -ಚಿರತೆ ನಾಚಿಕೆ ಸ್ವಭಾವ, ಸದ್ ಮಾಡಲ್ಲ, ಊರಿಗೆ ಬಂದ್ರು ಗೊತ್ತಾಗಲ್ಲ-BANNERGHATTA ZOO-23

ಮೈಸೂರಿನಲ್ಲೊಬ್ಬ ಎಲಿಫೆಂಟ್ ವಿಸ್ಪರರ್ | Elephant | Mysore
▶︎

ಮೈಸೂರಿನಲ್ಲೊಬ್ಬ ಎಲಿಫೆಂಟ್ ವಿಸ್ಪರರ್ | Elephant | Mysore