ಭದ್ರಾವತಿ ಲಕ್ಕವಳ್ಳಿ ಭದ್ರಾ ಡ್ಯಾಂ ನಿಂದ ಸಮಾಜ ಸೇವಕನ ಮೃತದೇಹವನ್ನು ಮೇಲಕ್ಕೆತ್ತಿದ ಈಶ್ವರ್ ಮಲ್ಪೆ ಮತ್ತು ತಂಡ.
ಭದ್ರಾವತಿ ಲಕ್ಕವಳ್ಳಿ ಭದ್ರಾ ಡ್ಯಾಂ ನಿಂದ ಸಮಾಜ ಸೇವಕನ ಮೃತದೇಹವನ್ನು ಮೇಲಕ್ಕೆತ್ತಿದ ಈಶ್ವರ್ ಮಲ್ಪೆ ಮತ್ತು ತಂಡ #rescue #dangerous #dam Eshwar Malpe social Activities Contact number : 9663434415 Instagram I'd: https://instagram.com/eshwar_malpe?ig... 🛑 ಭದ್ರಾ ಡ್ಯಾಂ ನಿಂದ ಸಮಾಜ ಸೇವಕನ ಮೃತದೇಹವನ್ನು ಮೇಲಕ್ಕೆತ್ತಿದ ಆಪದ್ಬಾಂಧವ ಈಶ್ವರ್ ಮಲ್ಪೆ ಮತ್ತು ತಂಡ. 🛑 ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಯ ಲಕ್ಕವಳ್ಳಿ ಗ್ರಾಮದ ಸಮಾಜ ಸೇವಕ ರೂ ಹಾಗೂ ಮೀನುಗಾರ ರೂ ಆದ ಕೃಷ್ಣ (46) ಎಂಬವರು ಮೀನುಗಾರಿಕೆ ಗೆ ತೆರಳಿದ್ದು, ಆಕಸ್ಮಿಕವಾಗಿ ಭದ್ರಾ ಡ್ಯಾಂ ನಲ್ಲಿ ನೀರಿಗೆ ಬಿದ್ದಿರುತ್ತಾರೆ . ಮೃತಪಟ್ಟ ಕೃಷ್ಣ ರವರು ಸಮಾಜ ಸೇವೆ ಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು, ಸ್ಥಳೀಯರ ಸಮಸ್ಯೆಗಳಿಗೆ ಸಹಾಯ ಸಹಕಾರ ಮಾಡುತ್ತಾ , ಲಕ್ಕವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಂತಹ ಕ್ಲಿಷ್ಟಕರ ಸನ್ನಿವೇಶ ವಿದ್ದರೂ ಸೇವೆ ಯನ್ನು ಮಾಡುವ ಮನೋಭಾವ ಹೊಂದಿದ್ದರು. ಅಗ್ನಿಶಾಮಕ ದಳ ದ ಸಿಬ್ಬಂದಿಗಳು ಸತತ ಎರಡು ಗಂಟೆ ಗಳ ಕಾಲ ಕಾರ್ಯಾಚರಣೆ ನಡೆಸಿದರೂ ಕೂಡ ಅವರ ಮೃತ ದೇಹ ವು ಸಿಕ್ಕಿರುವುದಿಲ್ಲ ಲಕ್ಕವಳ್ಳಿ ಪೊಲೀಸ್ ಠಾಣೆಯ ಠಾಣಾಧಿಕಾರಿ ಮಂಜುನಾಥ್ ರವರು ಈಶ್ವರ್ ಮಲ್ಪೆ ಅವರಿಗೆ ಕರೆ ಮಾಡಿ ಈ ವಿಚಾರ ವನ್ನು ತಿಳಿಸಿದರು. ತಕ್ಷಣ ಕಾರ್ಯ ಪ್ರವ್ರತ್ತರಾದ ಆಪದ್ಬಾಂಧವ ಈಶ್ವರ್ ಮಲ್ಪೆ ಮಧ್ಯರಾತ್ರಿ 12:00 ಗಂಟೆಗೆ ಉಡುಪಿಯ ಮಲ್ಪೆಯಿಂದ ತನ್ನ ತಂಡ ದ ಜೊತೆ ಹೊರಟು ಬೆಳಿಗ್ಗೆ 4:00 ಗಂಟೆ ಯ ಸುಮಾರಿಗೆ ಲಕ್ಕವಳ್ಳಿ ಗೆ ತಲುಪಿದರು. ಸ್ಥಳೀಯರು ಮತ್ತು ಠಾಣಾಧಿಕಾರಿಯವರ ಅಭಿಪ್ರಾಯವನ್ನು ಪಡೆದುಕೊಂಡ ಈಶ್ವರ್ ಮಲ್ಪೆ ಬೆಳಿಗ್ಗೆ 7:00 ಗಂಟೆ ಯ ಹೊತ್ತಿಗೆ ಭದ್ರಾ ಡ್ಯಾಂ ನಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿದರು. ಪೋಲೀಸ್ ಅಧಿಕಾರಿಗಳು ಮತ್ತು ಸಾರ್ವಜನಿಕರ ಸಮಕ್ಷಮದಲ್ಲಿ , ಕೇವಲ 15 ನಿಮಿಷ ಗಳ ಚುರುಕಿನ ಕಾರ್ಯಾಚರಣೆ ಮಾಡಿ 90 ಅಡಿ ನೀರಿನ ಆಳದಲ್ಲಿ ಕಲ್ಲುಗಳ ನಡುವೆ ಸಿಲುಕಿಕೊಂಡಿದ್ದ ಮೃತ ದೇಹವನ್ನು ಮೇಲಕ್ಕೆತ್ತುವಲ್ಲಿ ಈಶ್ವರ್ ಮಲ್ಪೆಯವರು ಯಶಸ್ವಿಯಾಗಿದರು. ಈ ಯಶಸ್ವೀ ಕಾರ್ಯಾಚರಣೆಯಲ್ಲಿ ಆಪತ್ಬಾಂಧವ ಈಶ್ವರ್ ಮಲ್ಪೆ ಅವರ ಜೊತೆಗೆ ಬುರ್ಹಾನ್ ಮಲ್ಪೆ ರಕ್ಷಿತ್ ಕಾಪು ಸಹಕರಿಸಿದರು. TEAM ESHWAR MALPE Join this channel to get access to perks: / @eshwarmalpe4415

Eshwar Malpe Interview : ನೀನೇನು ಹೀರೋನಾ? ಕೆಲ್ಸ ನಿಲ್ಲಿಸಿ ಈಗ್ಲೇ ಹೋಗ್ತಿರು ಎಂದಿದ್ದ SP | Power TV News

ಮಡಿಕೇರಿಯ ಪಂಪಿನ ಕೆರೆಯಲ್ಲಿ ಮಾಜಿ ಯೋಧನ ಮೇಲೆತ್ತಿದ ಈಶ್ವರ್ ಮಲ್ಪೆ ಹಾಗೂ ತಂಡ.

Secret😳 spot in Sakleshpura☮️ /part-2 #kannadavlogs #travel #friends #nature #sakleshpur

'BIG SHIP FACTORY TOUR-ಹಡಗು ತಯಾರಾಗುವ ಮಲ್ಪೆಯ ಕಾರ್ಖಾನೆ ನೋಡಿ!E10-Eshwar Malpe-Udupi Tour-Kalamadhyama

'ಅರಬ್ಬೀ ಸಮುದ್ರದ ಒಳಕ್ಕೆ ಸ್ಕೂಬಾ ಡೈವಿಂಗ್! ಈಶ್ವರ್ ರಿಯಲ್ ಸಾಹಸ!-E06-Eshwar Malpe-KALAMADHYAMA-Kalamadhyama

ಡ್ಯಾಮಿನಲ್ಲಿ ಇಬ್ಬರು ಯುವ ಜೋಡಿ ಎತ್ತಲು ಹೋದರೆ ಮೊಸಳೆ ಮಾಡಿದ ಕಿತಾಪತಿ || ಜಲಸಾಹಸಿ, ಈಶ್ವರ್ ಮಲ್ಪೆ

'ಇದೇ ನೋಡಿ 300 ಹೆಣ ಮೇಲಕೆತ್ತಿದ ಮಲ್ಪೆ ಬಂದರಿನ ಡೆಡ್ಲಿ ಸ್ಪಾಟ್!-E05-Eshwar Malpe-KALAMADHYAMA-Kalamadhyama

"ಡೆಡ್ಲಿ ಶಾರ್ಕ್ ಹತ್ತಿರ ಬಂದರೆ ಸಮುದ್ರದ ಒಳಗೆ ನಾನು ಬಚಾವ್ ಆಗೋದು ಹೀಗೆ!-E02-Eshwar Malpe-KALAMADHYAMA-#param

"ಅರ್ಜುನ್ ದೇಹ 50 ಅಡಿ ನೀರಿನ ಒಳಗೆ ಸಿಕ್ಕಿದ್ದು ಹೇಗೆ? ಎಲ್ಲಿ? ರೋಚಕ ವಿವರಗಳು !-E35-Eshwar Malpe-KALAMADHYAMA

ಕೋಲಾರ 150 ಫೀಟ್ ಡೀಪ್ (ಈಶ್ವರ್ ಮಲ್ಪೆ)

ಯುಪಿ ಚುನಾವಣೆಯ ಚಮತ್ಕಾರ,ಜಿರಳೆಗಳ ಹಾಹಾಕಾರ U P ELECTION | RAVINDRA JOSHI

ನೀರಿನಲ್ಲಿ ನಾಪತ್ತೆಯಾದ ಜನರಿಗಾಗಿ ಈಶ್ವರ ಮಲ್ಪೆ ಹಾಗೂ ತಂಡದಿಂದ ಭದ್ರಾವತಿ ಕಾಲುವೆಯಲ್ಲಿ ಹುಡುಕಾಟ..!! #eshwarmalpe

Prashanth’s MARRIAGE 😍 Met THANGI JINKE ❤️ AFTER A LONG TIME! Celebrity Meet

"ಅರ್ಜುನ್ ಲಾರಿ ಹುಡುಕೋಕೆ ನೀರಿಗೆ ಇಳಿದಾಗ ಕತ್ತಲಲ್ಲಿ ಏನೇನಾಯ್ತು!-E34-Eshwar Malpe-KALAMADHYAMA-#param

ಸಾವೇ ಪರಿಹಾರವಲ್ಲ. ಇವರ ಕಷ್ಟ ಯಾವ ಶತ್ರುವಿಗೂ ಬೇಡ. | Eshwar Malpe | Social Worker | EPI 04 | Karnataka TV

അപകടത്തിൽപ്പെട്ട് മാൽപെ; തിരിച്ചെത്തിച്ച് ദൗത്യസംഘം | ArjunRescueMission | Eshwar Malpe

ಊರಾಗ ನಾಲ್ಕು ಮಂದಿ part-56 #shivaputra #shivaputracomedy #uttarkarnataka #shivaputrayasharadha

Incredible Big Bulldozer stuck in deep sand - pull out deep stuck and Recovery by excavator & dozer

ಈಶ್ವರ್ ಮಲ್ಪೆ ಮನೆ..! ಸನ್ಮಾನ ಪ್ರಶಸ್ತಿಗಳಿಡಲು ಜಾಗವಿಲ್ಲ.! ಅಮ್ಮ ಕ್ಯಾನ್ಸರಿಂದ ಸಾವು- NandiniKL-Eshwar Malpe-2

